Zúme Training Guidebook

Intensive Course

ತೀವ್ರ ಅಧಿವೇಶನ 1

ಚೆಕ್-ಇನ್

(1 min)

ಭಾಗವಹಿಸುವವರು ಮತ್ತು ಸುಗಮಹೊಳಿಸುವವರೆಲ್ಲರೂ ಚೆಕ್-ಇನ್ ಮಾಡಲಿ.

Or six.zume.training/checkin and use code: 1397

ಪ್ರಾರ್ಥನೆ

(5 min)

ಪ್ರಾರ್ಥನೆಯಿಂದ ಪ್ರಾರಂಭಿಸಿ. ಪವಿತ್ರಾತ್ಮನಿಲ್ಲದೆ ಆತ್ಮೀಕ ಒಳನೋಟ ಮತ್ತು ಪರಿವರ್ತನೆ ಸಾಧ್ಯವಿಲ್ಲ. ಈ ಅಧಿವೇಶನದಲ್ಲಿ ನಿಮಗೆ ಮಾರ್ಗದರ್ಶನ ಕೊಡಲು ಆತನನ್ನು ಆಹ್ವಾನಿಸಲು ಗುಂಪಾಗಿ ಸಮಯ ತೆಗೆದುಕೊಳ್ಳಿ.

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
  • ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ
  • ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ
  • ಗ್ರಾಹಕ ಹಾಗೂ ನಿರ್ಮಾಪಕ ಜೀವನಶೈಲಿ
  • ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ
  • ಲೆಕ್ಕ ಒಪ್ಪಿಸಬೇಕಾದ ಗುಂಪುಗಳು
  • ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ
  • ಸಂಬಂಧಿತ ಉಸ್ತುವಾರಿ - 100 ಪಟ್ಟಿ

READ

(5 min)

ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ

ಜೂಮೆ ತರಬೇತಿಗೆ ಸುಸ್ವಾಗತ. ಜೂಮೆ ಎಂಬುದು "ಯೀಸ್ಟ್" ಎಂಬ ಗ್ರೀಕ್ ಪದವಾಗಿದೆ.

ದೇವರ ರಾಜ್ಯವು ಒಂದು ಸಣ್ಣ ಪ್ರಮಾಣದ ಜೂಮೆಯನ್ನು ತೆಗೆದುಕೊಂಡು ಹೆಚ್ಚಿನ ಪ್ರಮಾಣದ ಹಿಟ್ಟನ್ನು ಹಾಕಿದಸ್ತ್ರೀಹಾಗಿದೆಎಂದು ಯೇಸು ಹೇಳುತ್ತಾರೆ.

ಆಕೆ ಯೀಸ್ಟ್ಅನ್ನು ಮಿಶ್ರಣ ಮಾಡುತ್ತಿದ್ದಾಗ, ಹಿಟ್ಟನ್ನು ಹುಳಿಯಾಗುವವರೆಗೂ ಅದು ಹರಡುತ್ತದೆ.

ಸಾಮಾನ್ಯ ವ್ಯಕ್ತಿಯು ಬಹಳ ಚಿಕ್ಕದನ್ನು ತೆಗೆದುಕೊಂಡು ಅದನ್ನು ತುಂಬಾ ದೊಡ್ಡದಾದ ಪರಿಣಾಮವನ್ನು ಬೀರಲು ಬಳಸಬಹುದೆಂದು ಯೇಸು ನಮಗೆ ತೋರಿಸುತ್ತಿದ್ದಾರೆ!

ನಮ್ಮ ಕನಸು ಯೇಸು ಹೇಳಿದಂತೆ ಮಾಡುವುದಾಗಿದೆ - ದೇವರ ರಾಜ್ಯದಲ್ಲಿ ದೊಡ್ಡ ಪ್ರಭಾವ ಬೀರಲು ಪ್ರಪಂಚದಾದ್ಯಂತದ ಸಾಮಾನ್ಯ ಜನರಿಗೆ ಸಣ್ಣ ಸಾಧನಗಳನ್ನು ಬಳಸಲು ಸಹಾಯ ಮಾಡುವಂತದ್ದಾಗಿದೆ.

ಯೇಸುವನ್ನುಅನುಸರಿಸುವವರಿಗೆ ಸೂಚನೆಗಳು ಸರಳವಾಗಿದ್ದವು. ಆತನುಹೇಳುತ್ತಾನೆ--ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವುನನ ಗೆಕೊಡಲ್ಪಟ್ಟಿದೆ. ಆದ್ದರಿಂದ-- ನೀವುಹೊರ ಟುಹೋಗಿ ಎಲ್ಲಾದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆತಂದೆಯ, ಮಗನ, ಪವಿತ್ರಾತ್ಮ ನಹೆಸರಿನಲ್ಲಿ ದೀಕ್ಷಾಸ್ನಾ ನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆ ಲ್ಲಾಕಾ ಪಾಡಿ ಕೊಳ್ಳು ವದಕ್ಕೆ ಅವರಿಗೆಉಪದೇಶ ಮಾಡಿರಿ. ನೋಡಿರಿ ನಾನು ಯುಗದಸಮಾಪ್ತಿಯ ವರೆಗೂ ಎಲ್ಲಾದಿವಸ ನಿಮ್ಮ ಸಂಗಡ ಇರುತ್ತೇನೆ ಎಂದುಹೇಳಿದನು.

ಯೇಸುವಿನ ಆಜ್ಞೆಯು ಸರಳವಾಗಿತ್ತು - ಶಿಷ್ಯರನ್ನಾಗಿ ಮಾಡಿರಿಎಂದು

ಅದನ್ನು ಹೇಗೆ ಮಾಡಬೇಕೆಂಬುದರ ಕುರಿತು ಆತನ ಸೂಚನೆಗಳು ಸರಳವಾಗಿದ್ದವು -- ನೀವುಹೋಗುವಲೆಲ್ಲಾಶಿಷ್ಯರನ್ನಾಗಿ ಮಾಡಿರಿ

  • ತಂದೆಯ, ಮಗನ, ಪವಿತ್ರಾತ್ಮನಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸುವು ದರಮೂಲ ಕಶಿಷ್ಯರನ್ನಾಗಿ ಮಾಡಿರಿ.
  • ನಾನು ಆಜ್ಞಾಪಿಸಿದ್ದನ್ನೆ ಲ್ಲಾಕಾಪಾಡಿ ಕೊಳ್ಳುವಂತೆಕಲಿ ಸುವದರ ಮೂಲಕಶಿಷ್ಯರನ್ನಾಗಿ ಮಾಡಿರಿ.

ಹಾಗಾದರೆ ಶಿಷ್ಯರನ್ನಾಗಿ ಮಾಡುವ ಹಂತಗಳು ಯಾವುವು?

  • ನಾವು ಎಲ್ಲ ಸಮಯದಲ್ಲೂ ಶಿಷ್ಯರನ್ನಾಗಿ ಮಾಡುತ್ತೇವೆ - ನಾವು ಹೊರಟುಹೋಗುವಾಗುಹೋದಎಲ್ಲೆಡೆ
  • ಯಾರಾದರೂ ಯೇಸುವನ್ನು ಅನುಸರಿಸಲು ನಿರ್ಧರಿಸಿದಾಗ - ಅವರು ದೀಕ್ಷಾಸ್ನಾನ ಪಡೆಯಬೇಕು
  • ಅವರು ಬೆಳೆದಂತೆ - ಯೇಸು ಆಜ್ಞಾಪಿಸಿದ ಎಲ್ಲವನ್ನೂ ಹೇಗೆ ಪಾಲಿಸಬೇಕೆಂದು ನಾವು ಪ್ರತಿಯೊಬ್ಬ ಶಿಷ್ಯರಿಗೂ ಕಲಿಸಬೇಕು.

ಆತನು ಆಜ್ಞಾಪಿಸಿದ ಒಂದು ವಿಷಯವೆಂದರೆ ಶಿಷ್ಯರನ್ನು ಮಾಡುವುದು, ಅಂದರೆ ಯೇಸುವನ್ನು ಅನುಸರಿಸುವ ಪ್ರತಿಯೊಬ್ಬ ಶಿಷ್ಯಹೇಗೆಶಿಷ್ಯರನ್ನಾಗಿಮಾಡಬೇಕೆಂದು ಕಲಿಯಬೇಕು.

ಆ ಶಿಷ್ಯರು ಶಿಷ್ಯರನ್ನಾಗಿ ಮಾಡಬೇಕಾಗಿದೆ. ನಂತರ ಆ ಶಿಷ್ಯರು ಸಹ ಶಿಷ್ಯರನ್ನಾಗಿ ಮಾಡಬೇಕಾಗಿದೆ.

ಶಿಷ್ಯರನ್ನು ಗುಣಿಸುವುದು. ಜೂಮೆಹೇಗೆಯೇ ಕಾರ್ಯಮಾಡುತ್ತದೆ.

ಇದು ಯೀಸ್ಟ್‌ನಂತಿದೆ - ಎಲ್ಲಾ ಹಿಟ್ಟನ್ನು ಹುಳಿಯಾಗುವವರೆಗೆ ಹಿಟ್ಟಿನ ಮೂಲಕ ಕೆಲಸ ಮಾಡಿದಂತೆ.

ಶಿಷ್ಯರನ್ನಾಗಿ ಮಾಡಲು ಯೇಸು ಈ ಆಜ್ಞೆಯನ್ನು ಕೊಟ್ಟಾಗ, ಆತನು ಒಂದು ವಾಗ್ದಾನವನ್ನುಕೂಡ ಕೊಟ್ಟನು.

ಯೇಸು ಹೇಳಿದರು - ನಾನು ಯುಗದ ಸಮಾಪ್ತಿ ಯವರೆಗೂ ಎಲ್ಲಾದಿವಸ ನಿಮ್ಮಸಂಗಡ ಇರುತ್ತೇನೆಎಂದು.

ಯೇಸುವನ್ನುಅನುಸರಿಸುವ ಪ್ರತಿಯೊಬ್ಬರು ಯೇಸು ಯಾವಾಗಲೂ ನಮ್ಮೊಂದಿಗಿದ್ದಾರೆ ಎಂಬ ವಾಗ್ದಾನವನ್ನು ನಂಬಬೇಕು. ಯಾಕೆಂದರೆಆತನುಹಾಗಿದ್ದಾನೆ!

ಆದರೆ ಇದರರ್ಥ ಯೇಸುವನ್ನುಅನುಸರಿಸುವ ಪ್ರತಿಯೊಬ್ಬರು ಶಿಷ್ಯರನ್ನಾಗಿ ಮಾಡಬೇಕೆಂ ಬವಾಸ್ತವಕ್ಕೆ ಬದ್ಧರಾಗಿರಬೇಕೆಂದು ಯೇಸು ಬಯಸುತ್ತಾರೆ. ಯಾಕೆಂದರೆ ಆತನುನಿ ಜವಾಗುಲೂಹಾಗೆ ಬಯಸುತ್ತಾನೆ.

ಯೇಸುಹೇಳುತ್ತಾರೆ - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. ಆದ್ದರಿಂದ-- ನೀವುಹೊರಟು ಹೋಗಿ ಶಿಷ್ಯರನ್ನಾಗಿ ಮಾಡಿರಿ.

ಯೇಸುತಾನುಅವಲಂಬಿಸಿರುವಅದೇಅಧಿಕಾರವನ್ನೇ ನಮ್ಮನ್ನು ಕಳುಹಿಸುವಾಗಕೂಡಕೊಡವವನಾಗಿದ್ದಾನೆ.

ಅದಕ್ಕಿಂತ ಹೆಚ್ಚಿನ ಅಧಿಕಾರವಿಲ್ಲ ಎಂದು ಯೇಸು ಹೇಳುತ್ತಾರೆ. ಯಾವುದೇ ಸಂಪ್ರದಾಯಕ್ಕೂಅಷ್ಟು ಅಧಿಕಾರವಿಲ್ಲ.

ಯಾವುದೇ ಸಂಸ್ಕೃತಿಗೂಅಷ್ಟಿ ಅಧಿಕಾರವಿಲ್ಲ. ಭೂಮಿಯ ಮೇಲಿನ ಯಾವುದೇ ಕಾನೂನಿಗೂಅಷ್ಟು ಅಧಿಕಾರವಿಲ್ಲ.

ಹೋಗಿ ಶಿಷ್ಯರನ್ನಾಗಿ ಮಾಡಿಎಂದುಯೇಸುಹೇಳಿದ್ದಾರೆ.

ಈ ಜೂಮೆ - ಯೀಸ್ಟ್‌ನಂತೆ - ಎಲ್ಲಾ ಕೆಲಸಗಳು ಮುಗಿಯುವವರೆಗೂ ನಾವು ಹೋಗುವವರಾಗಿದ್ದೇವೆ ಮತ್ತು ಬೆಳೆಯುತ್ತೇವೆ.

ಚರ್ಚಿಸಿ

(10 min)

  1. ಯೇಸು ತನ್ನ ಹಿಂಬಾಲಕರಲ್ಲಿ ಪ್ರತಿಯೊಬ್ಬರೂ ತನ್ನ ಮಹಾ ಆಜ್ಞೆಗೆ ವಿಧೇಯರಾಗಲು ಉದ್ದೇಶಿಸಿದ್ದರೆ, ನಿಜವಾಗಿ ಕೆಲವರು ಶಿಷ್ಯರನ್ನು ಯಾಕೆ ಮಾಡುತ್ತಾರೆ?

READ

(5 min)

ಶಿಷ್ಯರು ಮತ್ತು ಸಭೆ

ಜುಮೆ ತರಬೇತಿಗೆ ಮತ್ತೊಮ್ಮೆ ಸ್ವಾಗತ. ಈ ಅಧಿವೇಶನದಲ್ಲಿ, ಶಿಷ್ಯರು ಮತ್ತು ಸಭೆಯ ಕುರಿತುಕಲಿಯೋಣ.

ಶಿಷ್ಯ ಎಂದರೇನು? ಮತ್ತು ಒಬ್ಬ ಶಿಷ್ಯನನ್ನು ಮಾಡುವುದು ಹೇಗೆ?

ಯೇಸುವನ್ನು ಅನುಸರಿಸುವವರಿಗೆ ಆತನ ಎಲ್ಲಾ ಆಜ್ಞೆಗಳನ್ನು ಪಾಲಿಸುವಂತೆ ನೀವು ಹೇಗೆ ಕಲಿಸುತ್ತೀರಿ? ಲೋಕಕ್ಕೆ ಸೆರೆಯಾಳುಗಳಾಗಿ ಜೀವಿಸಿದವರನ್ನು ತೆಗೆದುಕೊಂಡು ದೇವರ ರಾಜ್ಯದ ಪ್ರಜೆಯಾಗಲು ಅವರನ್ನು ಹೇಗೆ ಸಜ್ಜುಗೊಳಿಸುತ್ತೀರಿ?

ಶಿಷ್ಯ ಎಂಬ ಪದದ ಅರ್ಥವು ಅನುಸರಿಸುವವನು. ಆದ್ದರಿಂದ ಶಿಷ್ಯನು ದೇವರನ್ನು ಅನುಸರಿಸುವವನು. ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ ಎಂದು ಯೇಸು ಹೇಳಿದ್ದಾರೆ. ಆದ್ದರಿಂದ ದೇವರ ರಾಜ್ಯದಲ್ಲಿ, ಯೇಸು ನಮ್ಮ ರಾಜ. ನಾವು ಆತನ ಪ್ರಜೆಗಳು, ಆತನ ಚಿತ್ತಕ್ಕೆ ನಾವು ಬದ್ಧರಾಗಿದ್ದೇವೆ. ಆತನ ಆಸೆಗಳು, ಉದ್ದೇಶಗಳು, ಬಯಕೆಗಳು, ಆದ್ಯತೆಗಳು ಮತ್ತು ಮೌಲ್ಯಗಳು ಅತ್ಯುನ್ನತ ಮತ್ತು ಉತ್ತಮವಾಗಿವೆ. ಆತನ ವಾಕ್ಯವೇ ಕಾನೂನಾಗಿದೆ. ಹಾಗಾದರೆ ರಾಜ್ಯದ ಕಾನೂನು ಯಾವುದಾಗಿದೆ? ಯೇಸು ತನ್ನ ಪ್ರಜೆಗಳಿಗೆ ಏನು ಮಾಡಲು ಹೇಳುತ್ತಾರೆ?

ಯೇಸು ಹೇಳಿದ್ದಾರೆ - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂದು. ಯೇಸು ಹೇಳಿದ್ದಾರೆ - ನಿನ್ನ ನೆರೆಯವನನ್ನು ನಿನ್ನಂತೆ ಪ್ರೀತಿಸು ಎಂದು. ಹಳೆಯ ಒಡಂಬಡಿಕೆಯಿಂದ ದೇವರ ನ್ಯಾಯಪ್ರಮಾಣ ಮತ್ತು ಎಲ್ಲಾ ಪ್ರವಾದನೆಗಳು - ದೇವರನ್ನು ಪ್ರೀತಿಸಿ ಮತ್ತು ಜನರನ್ನು ಪ್ರೀತಿಸಿ ಎಂಬ ಈ ಎರಡು ವಿಷಯಗಳಲ್ಲಿಸಂಕ್ಷಿಪ್ತಗೊಳಿಸಬಹುದೆಂದು ಯೇಸು ಹೇಳಿದ್ದಾರೆ. ಶಿಷ್ಯರನ್ನಾಗಿ ಮಾಡಿರಿ ಎಂದು ಯೇಸು ಹೇಳಿದ್ದಾರೆ. ಯೇಸು ಹೇಳಿದನು - ನಾನು ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸಬೇಕೆಂದು ಅವರಿಗೆ ಕಲಿಸಿರಿ ಎಂದು.

ಶಿಷ್ಯರನ್ನಾಗಿ ಮಾಡುವುದು ಯೇಸು ಆಜ್ಞಾಪಿಸಿದ ಎಲ್ಲವನ್ನು ಅವರಿಗೆ ಕಲಿಸುವುದನ್ನು ಒಳಗೊಂಡಿರುವುದರಿಂದ - ಹೊಸ ಒಡಂಬಡಿಕೆಯನ್ನು ಶಿಷ್ಯರನ್ನಾಗಿ ಮಾಡಿರಿಎಂಬ ಈ ಒಂದು ವಿಷಯದಲ್ಲಿ ಸಂಕ್ಷಿಪ್ತಗೊಳಿಸಬಹುದು.

ಯೇಸುವನ್ನು ಅನುಸರಿಸುವ ಒಬ್ಬ ಶಿಷ್ಯನು ದೇವರನ್ನು ಪ್ರೀತಿಸುವವನು, ಜನರನ್ನು ಪ್ರೀತಿಸುವವನು ಮತ್ತು ಶಿಷ್ಯರನ್ನಾಗಿ ಮಾಡುವವನು ಆಗಿದ್ದಾನೆ.

ಹಾಗಾದರೆ ಸಭೆ ಎಂದರೇನು?

ಸಭೆಯನ್ನುನೀವು ಹೋಗುವ ಸ್ಥಳವಾಗಿರುವ ಕಟ್ಟಡವೆಂದು ಯೋಚಿಸಲು ನೀವು ರೂಡಿಮಾಡಿಕೊಂಡಿರಬಹುದು. ಆದರೆ ದೇವರ ವಾಕ್ಯಸಭೆಯ ಕುರಿತು ದೇವರಿಗೆ ಸಂಬಂಧಪಟ್ಟ ಜನರು ಒಂದು ಸಭೆಕೂಡುವುದರ ಬಗ್ಗೆ ಮಾತನಾಡುತ್ತದೆ.

"ಸಭೆ" ಎಂಬ ಪದವನ್ನು ಸತ್ಯವೇದದಲ್ಲಿ ಮೂರು ವಿಭಿನ್ನ ವಿಧಾನಗಳಲ್ಲಿ ಬಳಸಲಾಗುತ್ತದೆ:

  • ಸಾರ್ವತ್ರಿಕ ಸಭೆ - ಎಲ್ಲ ಜನರು, ಎಂದೆಂದಿಗೂ ಯೇಸುವಿನ ಅನುಯಾಯಿಗಳಾಗಿರುತ್ತಾರೆ
  • ನಗರ ಅಥವಾ ಪ್ರಾದೇಶಿಕ ಸಭೆ - ಯೇಸುವನ್ನು ಅನುಸರಿಸಿ ಎಲ್ಲಾ ಜನರು ವಿಶ್ವದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಸುತ್ತಮುತ್ತಲೂ ವಾಸಿಸುವವರಾಗಿರುತ್ತಾರೆ
  • ಮನೆಯಲ್ಲಿರುವ ಸಭೆ - ಯೇಸುವನ್ನು ಅನುಸರಿಸುವವರಲ್ಲಿ ಒಬ್ಬರು ಅಥವಾ ಹೆಚ್ಚಿನವರು ವಾಸಿಸುವ ಸ್ಥಳವನ್ನು ಭೇಟಿ ಮಾಡುವ ಜನರಾಗಿತ್ತಾರೆ.

ಒಂದು ಆತ್ಮಿಕ ಕುಟುಂಬ - ದೇವರನ್ನು ಪ್ರೀತಿಸುವವರು, ಜನರನ್ನು ಪ್ರೀತಿಸುತ್ತಾರೆ ಮತ್ತು ಶಿಷ್ಯರನ್ನಾಗಿ ಮಾಡುತ್ತಾರೆ. ಸ್ಥಳೀಯವಾಗಿ ಒಟ್ಟಿಗೆ ಭೇಟಿಯಾಗುವ ಇವರು ಈ ಕೊನೆಯ ರೀತಿಯ ಸಭೆಯಾಗುತ್ತಾರೆ - ಇದೇ ಮನೆಯಲ್ಲಿನಸಭೆ ಅಥವಾ ಸರಳ ಸಭೆಯಾರುತ್ತದೆ.

ಈ ಸರಳ ಸಭೆಗಳ ಗುಂಪುಗಳು ದೊಡ್ಡ ಕಾರ್ಯವನ್ನು ಮಾಡಲು ಒಂದುಗೂಡಿದಾಗ, ಅವರು ಪಟ್ಟಣದ ಅಥವಾ ಪ್ರಾದೇಶಿಕ ಸಭೆಯಾಗಿ ರಚಿಸಲ್ಪಡುತ್ತಾರೆ.

ಆ ಸರಳ ಸಭೆಗಳೆಲ್ಲವೂ ಪ್ರದೇಶಗಳಾಗಿ ಜಾಲತಾಣವಾಗಿ ಮಾಡಲ್ಪಟ್ಟುಇತಿಹಾಸದುದ್ದಕ್ಕೂ ವಿಸ್ತರಿಸಲ್ಪಟ್ಟ ಸಾರ್ವತ್ರಿಕ ಸಭೆಯಾಗಿ ರೂಪಿಸಲ್ಪಡುತ್ತವೆ.

ಕ್ಯಾಪಿಟಲ್ "ಸಿ" ಯೊಂದಿಗಿನ ಸಭೆ

ಸರಳ ಸಭೆಗಳು ಯೇಸುವಿನೊಂದಿಗೆ ಆತ್ಮಿಕ ಕುಟುಂಬಗಳಾಗಿವೆ ಯಾಕೆಂದರೆ ಯೇಸುವೇ ಅವರ ಕೇಂದ್ರ ಮತ್ತು ಅವರ ರಾಜ ಆಗಿರುತ್ತಾನೆ. ಸರಳ ಸಭೆಗಳು ದೇವರನ್ನು ಪ್ರೀತಿಸುವಂತ, ಇತರರನ್ನು ಪ್ರೀತಿಸುವಂತಹ ಮತ್ತು ಶಿಷ್ಯರ ಸಂಖ್ಯೆ ಹೆಚ್ಚಿಸುವಂತಹಶಿಷ್ಯರನ್ನಾಗಿ ಮಾಡುವ ಆತ್ಮಿಕ ಕುಟುಂಬಗಳಾಗಿವೆ. ಕೆಲವು ಸಭೆಗಳಿಗೆ ಕಟ್ಟಡಗಳು, ಕಾರ್ಯಕ್ರಮಗಳು ಮತ್ತು ಬಜೆಟ್ಗಳಿವೆ. ಆದರೆ ದೇವರನ್ನು ಪ್ರೀತಿಸುವಂತ, ಇತರರನ್ನು ಪ್ರೀತಿಸುವಂತಹ ಮತ್ತು ಶಿಷ್ಯರ ಸಂಖ್ಯೆ ಹೆಚ್ಚಿಸುವಂತಹ ಶಿಷ್ಯರನ್ನಾಗಿ ಮಾಡುವಸರಳ ಸಭೆಗಳಿಗೆ ಇವುಗಳಲ್ಲಿ ಯಾವುದೂ ಅಗತ್ಯವಿರಲ್ಲ. ಸಭೆಯನ್ನು ಹೆಚ್ಚು ಸಂಕೀರ್ಣ ಮತ್ತು ಗುಣಿಸಲು ಕಷ್ಟವಾಗುವಂತೆಹೆಚ್ಚುವರಿ ಒಂದುವೇಳೆ ಯಾವುದೇ ಮಾಡುವುದಾದರೆ, ನಮ್ಮ ತರಬೇತಿಯು ಕಟ್ಟಡಗಳು, ಕಾರ್ಯಕ್ರಮಗಳು ಮತ್ತು ಬಜೆಟ್ಗಳು ಎನ್ನುವಂತಹ ವಿಷಯಗಳನ್ನು ಗುಣಿಸುವಂತಹ ಸರಳ ಸಭೆಗಳಿಂದ ನಿರ್ಮಿಸಲಾದಪಟ್ಟಣದ ಅಥವಾ ಪ್ರಾದೇಶಿಕ ಸಭೆಗಳಿಗೆ ಬಿಟ್ಟುಕೊಡವಂತದ್ದಾಗಿದೆ.

ನೆನಪಿಡಿ "ಜುಮೆ" ಅಂದರೆ "ಯೀಸ್ಟ್" - ತ್ವರಿತವಾಗಿ ಉತ್ಪತ್ತಿ ಮಾಡುವ ಸರಳ, ಏಕ ಜೀವಕೋಶ ಜೀವಿಯಾಗಿದೆ.

ಜುಮೆ ತರಬೇತಿಯೊಂದಿಗೆ - ನಾವು ಆ ಯೀಸ್ಟ್‌ನಂತೆ - ಸರಳ ಹಾಗು ಗುಣಿಸುವವರಾಗಿರುತ್ತೇವೆ. ಆದರೆ ನಾವು ಗುಣಿಸಲು ಪ್ರಾರಂಭಿಸುವ ಮೊದಲು - ನಾವು ಉತ್ಪತ್ತಿಸುವವರಾಗಿರುವುದು ದೇವರು ಬಯಸುತ್ತಾರೆಂದು ನಾವು ತಿಳಿದಿರಬೇಕು. ಏಕೆಂದರೆ ಗುಣಿಸುವುದು ಒಳ್ಳೆಯದು - ಆದರೆ ಯಾವಾಗಲೂ ಅಲ್ಲ. ಕ್ಯಾನ್ಸರ್ ಗುಣಿಸುವಂತದ್ದಾಗಿದೆ. ಆದರೆ ಮಾರಕವಾಗಿದೆ. ಹಾಗಾದರೆ ಮರಣವನ್ನಲ್ಲದೇ ನಾವು ಜೀವನವನ್ನು ಹೇಗೆ ಪುನರುತ್ಪಾದಿಸುತ್ತೇವೆ? ನಾವು ಉತ್ಪತ್ತಿ ಮಾಡಲು ಯೋಗ್ಯವಾದ ಶಿಷ್ಯರು ಎಂದು ಹೇಗೆ ಖಚಿತಪಡಿಸಿಕೊಳ್ಳುತ್ತೇವೆ?

ಚರ್ಚಿಸಿ

(10 min)

  1. ನೀವು ಸಭೆಯ ಬಗ್ಗೆ ಆಲೋಚಿಸುವಾಗ, ನಿಮ್ಮ ಮನಸ್ಸಿಗೆ ಬರುವ ಸಂಗತಿ ಯಾವುದು?
  2. ಆ ಚಿತ್ರ ಮತ್ತು ವೀಡಿಯೊದಲ್ಲಿ "ಸರಳ ಸಭೆ" ಎಂದು ವಿವರಿಸಿರುವುದರ ನಡುವಿನ ವ್ಯತ್ಯಾಸವೇನು?
  3. ಹೆಚ್ಚು ಶಿಷ್ಯರನ್ನಾಗಿ ಮಾಡಲು ಯಾವುದು ಸುಲಭ ಎಂದು ನೀವು ಭಾವಿಸುತ್ತೀರಿ ಮತ್ತು ಯಾಕೆ?

READ

(5 min)

ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದು

ಜುಮೆ ತರಬೇತಿಗೆ ಮತ್ತೊಮ್ಮೆ ಸ್ವಾಗತ. ಈ ಅಧಿವೇಶನದಲ್ಲಿ, ನಾವು ದೇವರ ಸ್ವರ ಕೇಳುವ ಮತ್ತು ಕೇಳಿದ್ದನ್ನು ಪಾಲಿಸುವ ಕುರಿತು ಕಲಿಯೋಣ.

ಶ್ವಾಸವೇ ಜೀವನ. ನಾವು ಶ್ವಾಸ ತೆಗೆದುಕೊಳ್ಳುವತ್ತೇವೆ. ಶ್ವಾಸ ಬಿಡುತ್ತೇವೆ. ಜೀವನ.

ದೇವರ ರಾಜ್ಯದಲ್ಲಿ ಉಸಿರಾಟವೂ ಮುಖ್ಯವಾಗಿದೆ. ವಾಸ್ತದಲ್ಲಿ, ದೇವರು ತನ್ನ ಆತ್ಮವನ್ನು "ಶ್ವಾಸ" ಎಂದುಕರೆಯುತ್ತಾರೆ.

ರಾಜ್ಯದಲ್ಲಿ, ನಾವು ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ನಾವು ಆತನ ವಾಕ್ಯವಾಗಿರುವ - ಸತ್ಯವೇದದ ಮೂಲಕ ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ದೇವರೋಂದಿಗಿನ ನಮ್ಮ ಸಂಭಾಷಣೆಯಾಗಿರುವ ಪ್ರಾರ್ಥನೆಯ ಮೂಲಕ ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ಯೇಸುವನ್ನು ಅನುಸರಿಸುವಆತನ ದೇಹವಾಗಿರುವ ಸಭೆಯ ಮೂಲಕದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ. ಆತನು ತನ್ನ ಮಕ್ಕಳು ಹಾದುಹೋಗುವಂತೆ ಅನುಮತಿಸುವಂತಹ ಘಟನೆಗಳು, ಅನುಭವಗಳು, ಕೆಲವೊಮ್ಮೆ ಹಿಂಸೆಗಳು ಮತ್ತು ಶ್ರಮೆಗಳು ಎಂಬ ಆತನ ಕಾರ್ಯಗಳ ಮೂಲಕ ದೇವರ ಸ್ವರ ಕೇಳಿದಾಗ ನಾವು ಶ್ವಾಸ ತೆಗೆದುಕೊಳ್ಳುತ್ತೇವೆ.

ದೇವರ ರಾಜ್ಯದಲ್ಲಿ ನಾವು ಕೇಳಿದ್ದನ್ನು ಕಾರ್ಯರೂಪದಲ್ಲಿಡುವಾಗ ಶ್ವಾಸ ಬಿಡುತ್ತೇವೆ. ನಾವು ವಿಧೆಯರಾಗುವಾಗ ಶ್ವಾಸ ಬಿಡುತ್ತೇವೆ.

ಕೆಲವೊಮ್ಮೆ ವಿಧೆಯರಾಗಲು ಶ್ವಾಸಬಿಡುವುದು ಎಂದರೆ ನಮ್ಮ ಆಲೋಚನೆಗಳು, ನಮ್ಮ ಮಾತುಗಳು ಅಥವಾ ನಮ್ಮ ಕಾರ್ಯಗಳನ್ನು ಯೇಸುವಿನ ಚಿತ್ತದೊಂದಿಗೆ ಹೊಂದಾಣಿಕೆಯಾಗಲು ಬದಲಾಯಿಸಿಕೊಳ್ಳುವಂತದ್ದಾಗಿದೆ.

ಕೆಲವೊಮ್ಮೆವಿಧೆಯರಾಗಲು ಶ್ವಾಸಬಿಡುವುದು ಎಂದರೆಯೇಸು ನಮ್ಮೊಂದಿಗೆ ಹಂಚಿಕೊಂಡಿದ್ದನ್ನು ಹಂಚಿಕೊಳ್ಳುವುದು -ಆತನು ನಮಗೆ ಕೊಟ್ಟದ್ದನ್ನು ಬಿಟ್ಟುಬಿಡುವುದಾಗಿದೆ-ಇದರ ನಿಮಿತ್ತ ದೇವರು ನಮ್ಮನ್ನು ಆಶೀರ್ವದಿಸುತ್ತಿರುವಂತೆಯೇ ಇತರರೂ ಆಶೀರ್ವದಿಸಲ್ಪಡುತ್ತಾರೆ.

ಯೇಸುವನ್ನುಅನುಸರಿಸುವವರಿಗೆ - ಈ ಶ್ವಾಸ ತೆಗೆದುಕೊಳ್ಳುವುದು ಮತ್ತು ಶ್ವಾಸಬಿಡುವುದು ಮುಖ್ಯವಾಗಿದೆ. ಇದು ನಮ್ಮ ಜೀವನವೇ ಆಗಿದೆ. ಯೇಸು ಹೇಳಿದ್ದಾರೆ - ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು ಆತನು ಮಾಡುವುದೆನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ.

ಯೇಸು ಹೇಳಿದ್ದಾರೆ -ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ - ನೀನುಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆಆಜ್ಞೆಕೊಟ್ಟಿದ್ದಾನೆ.

ಯೇಸು ತಾನು ಮಾತಾಡಿದ ಪ್ರತಿಯೊಂದು ಮಾತು ಮತ್ತು ಅವನು ಮಾಡಿರುವ ಪ್ರತಿಯೊಂದು ಕಾರ್ಯವೂ ದೇವರಿಂದ ಕೇಳಿದರು ಮತ್ತು ಆತನು ಕೇಳದ್ದಕ್ಕೆ ವಿಧೆಯರಾಗುವುದನ್ನು ಆಧರಿಸಿದೆ ಎಂದು ಹೇಳಿದ್ದಾರೆ. ಶ್ವಾಸ ತೆಗೆದುಕೊಳ್ಳುವುದು-ದೇವರ ಸ್ವರಕೇಳುವುದಾಗಿದೆ.

ಶ್ವಾಸ ಬಿಡುವುದು - ನೀವು ಕೇಳಿದ್ದನ್ನು ಪಾಲಿಸಿ ಅದನ್ನು ಇತರರೊಂದಿಗೆ ಹಂಚಿಕೊಳ್ಳಿವಂತದ್ದಾಗಿದೆ.

ಯೇಸು ತನ್ನನ್ನು ಅನುಸರಿಸುವವರು ದೇವರ ಶ್ವಾಸವಾಗಿರುವ ಮತ್ತು ಯೇಸುವಿನ ಶಿಷ್ಯರಾಗಿರುವ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಶ್ವಾಸ ಊದಿರುವ ಪವಿತ್ರಾತ್ಮನಮೂಲಕವಾಗಿ ದೇವರ ಸ್ವರ ಕೇಳುವರು ಎಂದು ಯೇಸು ಹೇಳಿದ್ದಾರೆ.

ಯೇಸು ಹೇಳಿದ್ದಾರೆ - ತಂದೆಯು ನನ್ನ ಹೆಸರಿನಲ್ಲಿ ಕಳುಹಿಸುವ ಸಹಾಯಕ, ಪವಿತ್ರಾತ್ಮನು ನಿಮಗೆ ಎಲ್ಲವನ್ನು ಕಲಿಸುವನು ಮತ್ತು ನಾನು ನಿಮಗೆ ಹೇಳಿದ ಎಲ್ಲವನ್ನೂ ನಿಮಗೆ ಜ್ಞಾಪಕಗೊಳಿಸುವನು ಎಂದು.

ಶ್ವಾಸ ತೆಗೆದುಕೊಳ್ಳುವುದು - ದೇವರ ಸ್ವರ ಕೇಳವಂತದ್ದಾಗಿದೆ. ಶ್ವಾಸ ಬಿಡುವುದು - ನೀವು ಕೇಳಿದ್ದನ್ನು ಪಾಲಿಸಿ ಅದನ್ನು ಇತರರೊಂದಿಗೆ ಹಂಚಿಕೊಳ್ಳುವಂತದ್ದಾಗಿದೆ.

ಯೇಸು ಹೇಗೆ ಬದುಕಬೇಕೆಂದು ನಮಗೆ ತೋರಿಸುತ್ತಿದ್ದಾರೆ.

ಹಾಗಾದರೆ ನಾವು ದೇವರ ಸ್ವರವನ್ನು ಹೇಗೆ ಕೇಳಿಸಿಕೊಳ್ಳುತ್ತೇವೆ? ಯಾವುದು ಪಾಲಿಸಬೇಕೆಂದು ನಮಗೆ ಹೇಗೆ ಗೊತ್ತಾಗುತ್ತದೆ?

ಯೇಸು ತನ್ನನ್ನು "ಒಳ್ಳೆಯ ಕುರುಬ" ಎಂದು ಹೇಳಿಕೊಂಡರು. ಯೇಸು ತನ್ನನ್ನು ಅನುಸರಿಸುವವರಿಗೆ ತನ್ನ "ಕುರಿ" ಎಂದು ಕರೆದರು. ಯೇಸು ಹೇಳಿದ್ದಾರೆ - ನನ್ನ ಕುರಿಗಳು ನನ್ನ ಸ್ವರ ಕೇಳುತ್ತವೆ, ಮತ್ತು ನಾನು ಅವುಗಳನ್ನು ಬಲ್ಲೆನು ಮತ್ತು ಅವು ನನ್ನನ್ನು ಹಿಂಬಾಲಿಸುತ್ತವೆ ಎಂದು. ಯೇಸು ಹೇಳಿದ್ದಾರೆ - ದೇವರಿಗೆ ಸೇರಿದವನು ದೇವರು ಹೇಳುವದನ್ನು ಕೇಳುತ್ತಾನೆ. ನೀವು ಕೇಳದಿರಲು ಕಾರಣ ನೀವು ದೇವರಿಗೆ ಸೇರಿದವರಲ್ಲ ಎಂದು.

ಯೇಸುವನ್ನು ಅನುಸರಿಸುವವರಾಗಿ ನಾವು ಆತನ ಸ್ವರ ಕೇಳಲು ಬದ್ಧರಾಗಿರಬೇಕು.

  • ನಾವು ಶಾಂತವಾಗಿರುವುದರಿಂದ ಆತನ ಸ್ವರ ಕೇಳುತ್ತೇವೆ.
  • ನಾವು ಯೇಸುವಿನ ಮೇಲೆ ಕೇಂದ್ರೀಕರಿಸುವ ಮೂಲಕ ಆತನ ಸ್ವರ ಕೇಳುತ್ತೇವೆ.
  • ನಮ್ಮ ಆಲೋಚನೆಗಳಲ್ಲಿ, ನಮ್ಮ ದರ್ಶನಗಳಲ್ಲಿ, ನಮ್ಮ ಭಾವನೆಗಳಲ್ಲಿ ಮತ್ತು ಅನಿಸಿಕೆಗಳಲ್ಲಿ ನಾವು ಆತನ ಸ್ವರ ಕೇಳುತ್ತೇವೆ.
  • ನಾವು ಕೇಳಿದ್ದನ್ನು ಬರೆದು ಪರೀಕ್ಷಿಸಿದಾಗಆತನ ಸ್ವರ ಕೇಳುತ್ತೇವೆ.

ಎಲ್ಲಾ ಸ್ವರ, ಎಲ್ಲಾ ಆಲೋಚನೆ, ಎಲ್ಲಾದರ್ಶನ, ಭಾವನೆ ಅಥವಾ ಅನಿಸಿಕೆ ದೇವರ ಸ್ವರವಲ್ಲ. ಕೆಲವೊಮ್ಮೆ ಅದು ಸೈತಾನನ ಸ್ವರವೂ ಕೂಡ ಆಗಿರುತ್ತದೆ. ನಮ್ಮ ವೈರಿಯಾದ ಸೈತಾನನು ಸುಳ್ಳುಗಾರನು ಮತ್ತು ಸುಳ್ಳಿಗೆ ಮೂಲ ಪುರುಷನಾಗಿದ್ದಾನೆಂದು ಯೇಸು ಹೇಳಿದ್ದಾರೆ. ನಮ್ಮ ವೈರಿಯಾದ ಸೈತಾನನು ಕದ್ದುಕೊಳ್ಳಲು, ಕೊಲೆಮಾಡಲು ಮತ್ತು ನಾಶಮಾಡಲು ಬರುತ್ತಾನೆ ಎಂದು ಯೇಸು ಹೇಳಿದ್ದಾರೆ.

ಆದರೆ ನಾವು ದೇವರ ಸ್ವರ ಕೇಳುತ್ತೇವೆ ಮತ್ತು ಮಾತನಾಡುವಾಗ ಅದು ಆತನೇ ಎಂದು ನಮಗೆ ತಿಳಿದಿರುತ್ತದೆ ಎಂದು ದೇವರು ಹೇಳುತ್ತಾರೆ. ಅಭ್ಯಾಸ ಮತ್ತು ಪ್ರಾರ್ಥನೆಯೊಂದಿಗೆ, ನಾವು ದೇವರ ಸ್ವರವನ್ನು ಚೆನ್ನಾಗಿ ತಿಳಿದುಕೊಳ್ಳಬಹುದು. ನಾವು ಕೇಳುವುದು ದೇವರ ಸ್ವರವಾಗಿದೆಯಾ ಅಥವಾ ಇನ್ನೊಂದು ಸ್ವರವಾಗಿದೆಯಾ ಎಂದು ತಿಳಿಯಲು ನಾವು ಕಲಿಯಬಹುದು.

ನಾವು ಕೇಳುವದನ್ನು ಪರೀಕ್ಷಿಸಲು ಕೆಲವು ವಿಧಾನಗಳು ಇಲ್ಲಿವೆ:

  • ಯೇಸು ಮಾತನಾಡುವಾಗ - ಆತನಸ್ವರವು ಸತ್ಯವೇದದ ಮೂಲಕ ಈಗಾಗಲೇ ನಮಗೆ ತಿಳಿಸಿರುವ ಆತನ ಲಿಖಿತ ವಾಕ್ಯದೊಂದಿಗೆ ಹೊಂದಿಕೆಯಾಗುತ್ತದೆ. ಆತನು ಮಾತನಾಡುವ ಸ್ವರಆತನ ಲಿಖಿತ ಸ್ವರಕ್ಕೆ ಎಂದಿಗೂ ವಿರೋಧಿಸುವುದಿಲ್ಲ.
  • ಯೇಸು ಮಾತನಾಡುವಾಗ - ಆತನ ಸ್ವರವು ನಮ್ಮ ಹೃದಯಕ್ಕೆ ಭರವಸೆ ಮತ್ತು ಶಾಂತಿಯ ಭಾವವನ್ನು ನೀಡುತ್ತದೆ. ಆತನ ಸ್ವರವು ನಮ್ಮನ್ನು ಖಂಡಿಸುವುದಿಲ್ಲ ಅಥವಾ ನಿರುತ್ಸಾಹಗೊಳಿಸುವುದಿಲ್ಲ. ಯೇಸು ಖಂಡಿಸುವುದಿಲ್ಲ. ಯೇಸು ಪ್ರೀತಿಯಲ್ಲಿ ಸರಿಪಡಿಸುತ್ತಾರೆ.
  • ಯೇಸುವಿನ ಸ್ವರವುಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟುಕಕ್ಷಭೇದ ಭಿನ್ನಮತ ಮತ್ಸರ ಕುಡಿಕತನ ದುಂದೌತಣಇವುಗಳನ್ನು ವ್ಯಕ್ತಪಡಿಸುವುದಿಲ್ಲ. ಇವೆಲ್ಲವುಗಳು ದೇವರ ಸ್ವರವಲ್ಲ.
  • ಯೇಸು ಮಾತನಾಡುವಾಗ - ಆತನ ಸ್ವರವು ದೇವರಾತ್ಮನ ಫಲವನ್ನು ವ್ಯಕ್ತಪಡಿಸುತ್ತದೆ -ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ.
  • ಯೇಸು ಮಾತನಾಡುವಾಗ - ಆತನ ಸ್ವರವುನಮಗೆ ಅನುಮಾನದ ಬದಲು ಭರವಸೆ ನೀಡುತ್ತದೆ. ನಾವು ಕೇಳುತ್ತಿರುವುದು ದೇವರಿಂದ ಬಂದಿದೆ ಎಂಬ ಜ್ಞಾನ ಮತ್ತು ಶಾಂತಿಯನ್ನು ನಾವು ನಮ್ಮೊಳಗೆ ಅನುಭವಿಸುತ್ತೇವೆ. ನಾವು ಎಲ್ಲವನ್ನೂ ಒಂದೇ ಬಾರಿಗೆ ಕೇಳದೇ ಇರಬಹುದು. ನಾವು ಅಂತಿಮವಾಗಿ ತಿಳಿದುಕೊಳ್ಳಬೇಕಾದ ಒಂದು ಭಾಗವನ್ನು ಮಾತ್ರ ಕೇಳಬಹುದು. ಆದರೆ ನಾವು ಕೇಳುತ್ತಿರುವುದು ಗಟ್ಟಿಯಾಗಿರುತ್ತದೆ - ಬದಲಾಗುವುದಿಲ್ಲ ಅಥವಾ ಕದಲುವುದಿಲ್ಲ.

ಯೇಸುವನ್ನು ಅನುಸರಿಸುವವ ಪ್ರತಿಯೊಬ್ಬರಿಗೆ ಶುಭವಾರ್ತೆ ಏನೆಂದರೆ, ನಾವು ಶ್ವಾಸ ತೆಗೆದುಕೊಳ್ಳುವಾಗ ದೇವರ ಸ್ವರ ಕೇಳುತ್ತೇವೆ ಮತ್ತು ನಾವು ಶ್ವಾಸಬಿಡುವಾಗ ಕೇಳುವದನ್ನು ಪಾಲಿಸಿಇತರರೊಂದಿಗೆ ಹಂಚಿಕೊಳ್ಳುತ್ತೇವೆ -ಹೇಗೆ ಮಾಡಿದರೆ ದೇವರು ಇನ್ನಷ್ಟು ಸ್ಪಷ್ಟವಾಗಿ ನಮ್ಮೊಂದಿಗೆ ಮಾತನಾಡುವಂತದ್ದಾಗಿದೆ.

ಆತನ ಶ್ವಾಸ ಇನ್ನೂ ನಮ್ಮ ಮೂಲಕ ಉಸಿರಾಡುತ್ತದೆ.

ನಾವು ಆತನ ಸ್ವರವನ್ನು ಇನ್ನೂ ಸ್ಪಷ್ಟವಾಗಿ ಕೇಳುತ್ತೇವೆ. ನಾವು ಆತನ ಸ್ವರವನ್ನು ಮಾತ್ರತಿಳಿದುಕೊಳ್ಳುತ್ತೇವೇ ಹೊರತು ಬೇರಯವರದ್ದಲ್ಲ. ನಾವು ಲೋಕದಲ್ಲಿ ಆತನಕಾರ್ಯವನ್ನು ಕಂಡು ಆತನೊಂದಿಗೆ ಸೇರಿ ಆತನೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಜೀವನವನ್ನು ನಾವು ಶ್ವಾಸತೆಗೆದುಕೊಳ್ಳುತ್ತೇವೆ. ಶ್ವಾಸ ಬಿಡುತ್ತೇವೆ.

ಚರ್ಚಿಸಿ

(10 min)

  1. ದೇವರ ಸ್ವರವನ್ನು ಕೇಳಿ ಗುರುತಿಸಲು ಕಲಿಯುವುದು ಯಾಕೆ ಅತ್ಯಗತ್ಯ?
  2. ಕರ್ತನಿಗೆ ಕಿವಿಗೊಡುವುದು ಮತ್ತು ಪ್ರತಿಕ್ರಿಯಿಸುವುದು ನಿಜವಾಗಿಯೂ ಉಸಿರಾಟದ ಹಾಗೆ ಇದೆಯಾ? ಯಾಕೆ ಅಥವಾ ಯಾಕೆ ಇಲ್ಲ?

READ

(5 min)

ಎಸ್.ಓ.ಎ.ಪಿ.ಎಸ್. ಸತ್ಯವೇದವನ್ನು ಓದುವುದು

ಯೇಸು ಹೇಳಿದ್ದಾರೆ - "ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ,ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೇಸರಿನಲ್ಲಿದೀಕ್ಷಾಸ್ನಾನ ಮಾಡಿಸಿ,ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ..."

ಯೇಸುವಿಗೆ ಅನುಸರಿಸುವ ಪ್ರತಿಯೊಬ್ಬರು ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸಬೇಕಾದರೆ, ಯೇಸು ಏನು ಆಜ್ಞಾಪಿಸಿದ್ದಾರೆಂದು ಅವರು ತಿಳಿದುಕೊಳ್ಳಬೇಕು.

ಶ್ರೇಷ್ಠ ಆಜ್ಞೆ ಮತ್ತು ಶ್ರೇಷ್ಠ ಆದೇಶವು ದೇವರು ನಮಗೆ ಏನು ಹೇಳುತ್ತಾರೋ ಅದರ ಒಂದು ಶ್ರೇಷ್ಠ ಸಾರಾಂಶವಾಗಿದೆ,ಆದರೆ ಅನುಯಾಯಿ ದೇವರು ಅವರನ್ನು ಸೃಷ್ಟಿಸಿದ ಪೂರ್ಣ ಉದ್ದೇಶಕ್ಕೆ ಬೆಳೆಯಲು ಬಯಸುವುದಾದರೆ.ಅವರು ಇನ್ನಷ್ಟು ತಿಳಿದುಕೊಳ್ಳಬೇಕು ಮತ್ತು ಪಾಲಿಸಬೇಕು.

SOAPS ಎಂದರೆ:

  • ದೇವರ ವಾಕ್ಯ
  • ವೀಕ್ಷಣೆ
  • ಅನ್ವಯಿಸುವಿಕೆ
  • ಪ್ರಾರ್ಥನೆ ಮತ್ತು
  • ಹಂಚಿಕೊಳ್ಳುವು

ಯೇಸುವಿಗೆ ಅನುಸರಿಸುವ ಯಾರೇ ಆಗಲಿ ಇದನ್ನು ಬಳಸಿ ಪರಿಣಾಮಕಾರಿ ಸತ್ಯವೇದ ಅಧ್ಯಯನ ವಿಧಾನವನ್ನು ಕಲಿಯಲು ಮತ್ತು ನೆನಪಿಟ್ಟುಕೊಳ್ಳಲು ಇದು ಸರಳವಾದ ಮಾರ್ಗವಾಗಿದೆ.ಪ್ರತಿಯೊಂದು ವಿಭಾಗವನ್ನು ಸ್ವಲ್ಪ ಹೆಚ್ಚಾಗಿ ನೋಡಿಕೊಳ್ಳೋಣ.

ನೀವು ಬೈಬಲ್ ಓದಿದಾಗ ಅಥವಾ ಕೇಳಿದಾಗ:

  • Scripture (ದೇವರ ವಾಕ್ಯ) : ನಿಮಗೆ ವಿಶೇಷವಾಗಿ ಅರ್ಥಪೂರ್ಣವಾದ ಒಂದು ಅಥವಾ ಹೆಚ್ಚಿನ ವಚನಗಳನ್ನು ಇಂದು ಬರೆಯಿರಿ.
  • Observation (ವೀಕ್ಷಣೆ) : ದೇವರ ವಾಕ್ಯದಿಂದ ಆ ವಚನಗಳನ್ನು ಅಥವಾ ಪ್ರಮುಖ ಅಂಶಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ನಿಮಗೆ ಚೆನ್ನಾಗಿ ಅರ್ಥ ಆಗುವ ಹಾಗೆ ಬರೆಯಿರಿ.
  • Application (ಅನ್ವಯಿಸುವಿಕೆ) : ನಿಮ್ಮ ಸ್ವಂತ ಜೀವನದಲ್ಲಿ ಈ ಆಜ್ಞೆಗಳನ್ನು ಅಥವಾ ಪರಿಕಲ್ಪನೆಗಳನ್ನು ಪಾಲಿಸುವುದು ಎಂದರೇನು ಎಂದು ಯೋಚಿಸಿ. ನೀವು ವಿಭಿನ್ನವಾಗಿ ಏನು ಮಾಡಬೇಕು? ಎಂದು ಅವುಗಳನ್ನು ಬರೆಯಿರಿ.
  • Prayer (ಪ್ರಾರ್ಥನೆ) : ದೇವರನ್ನು ವಾಕ್ಯದಲ್ಲಿ ನೀವು ಏನು ಓದಿದ್ದೀರೋ ಮತ್ತು ಆತನ ಆಜ್ಞೆಗಳನ್ನು ಪಾಲಿಸುವ ಬಗ್ಗೆ ಮತ್ತು ನೀವು ಕಲಿತದ್ದನ್ನು ಕ್ರಿಯೆದಲ್ಲಿಡುವ ಬಗ್ಗೆ ಅರ್ಥಮಾಡಿಕೊಂಡು ನೀವು ದೇವರಿಗೆ ತಿಳಿಸುವಂತಹ ಪ್ರಾರ್ಥನೆಯನ್ನು ಬರೆಯಿರಿ.
  • Sharing(ಹಂಚಿಕೋಳ್ಳುವುದು) : ನೀವು ಕಲಿತದ್ದನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ಮತ್ತು ಹೇಗೆ ಅನ್ವಯಿಸಿಕೊಳ್ಳಬೇಕೆಂದುದೇವರನ್ನು ಕೇಳಿ.

ಹಾಗಾಗಿ SOAPS ಹೇಗೆ ಕಾರ್ಯಮಾಡುತ್ತದೆ ನೋಡೋಣ:

  • Scripture (ದೇವರ ವಾಕ್ಯ) : ಸತ್ಯವೇ ಹೇಳುತ್ತದೆ - "ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ, ಎಂದು ಯೆಹೋವ ಹೇಳುತ್ತಾನೆ. "ಯಾಕಂದರೆ ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ,ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ,ಅಷ್ಟು ಉನ್ನತವಾಗಿವೆ. "ಯೆಶಾಯ 55: 8-9.
  • Observation (ವೀಕ್ಷಣೆ) : ಮನುಷ್ಯರಾಗಿ ನಮಗೆ ತಿಳಿದಿವದರಲ್ಲಿ ಮತ್ತು ಹೇಗೆ ಮಾಡಬೆಕೆಂಬ ತಿಳುವಳಿಕೆಯಲ್ಲಿ ನಾವು ಸೀಮಿತವಾಗಿದ್ದೇವೆ, ದೇವರು ಯಾವುದರಲ್ಲಿಯೂ ಸೀಮಿತವಾಗಿಲ್ಲ, ಆತನುಎಲ್ಲವನ್ನೂ ನೋಡುತ್ತಾನೆ ಮತ್ತು ತಿಳಿದಿದ್ದಾನೆ ಆವನು ಏನು ಬೇಕಾದರೂ ಮಾಡಬಹುದು.
  • Application (ಅನ್ವಯಿಸುವಿಕೆ) : ದೇವರು ಎಲ್ಲವನ್ನೂ ತಿಳಿದಿರುವುದರಿಂದ ಮತ್ತು ಆತನ ಮಾರ್ಗಗಳು ಅತ್ಯುತ್ತಮವಾದ ಕಾರಣನಾವು ನಮ್ಮ ಇಷ್ಟದಂತೆ ಕಾರ್ಯಗಳನ್ನು ಮಾಡುವುದರ ಬದಲಿಗೆ ಆತನನ್ನು ಅನುಸರಿಸುವುದಾದರೆ ನಮ್ಮ ಜೀವನದಲ್ಲಿ ಹೆಚ್ಚು ಯಶಸ್ಸನ್ನು ಪಡೆಯುತ್ತೇವೆ.
  • Prayer (ಪ್ರಾರ್ಥನೆ) : ಕರ್ತನೇ, ನಿಮ್ಮನ್ನು ಸಂತೋಷಪಡಿಸುವ ಮತ್ತು ಇತರರಿಗೆ ಸಹಾಯ ಮಾಡುವ ಉತ್ತಮ ಜೀವನವನ್ನು ಹೇಗೆ ನಡೆಸಬೇಕೆಂದು ನನಗೆ ಗೊತ್ತಿಲ್ಲ. ನನ್ನ ಮಾರ್ಗಗಳು ತಪ್ಪುಗಳಿಗೆ ಗುರಿಮಾಡುತ್ತವೆ. ನನ್ನ ಆಲೋಚನೆಗಳು ನೋವಿಗೆ ಗುರಿಮಾಡುತ್ತವೆ. ಅದರ ಬದಲಿಗೆ ದಯವಿಟ್ಟು ನಿಮ್ಮ ಮಾರ್ಗಗಳನ್ನು ಮತ್ತು ನಿಮ್ಮ ಆಲೋಚನೆಗಳನ್ನು ನನಗೆ ಕಲಿಸಿರಿನಾನು ನಿಮ್ಮನ್ನು ಅನುಸರಿಸುವಾಗ ನಿನ್ನ ಪವಿತ್ರಾತ್ಮನು ನಮಗೆ ಮಾರ್ಗದರ್ಶನ ನೀಡಲಿ.
  • Sharing (ಹಂಚಿಕೋಳ್ಳುವುದು) : ನಾವು ಈ ವಾಕ್ಯಳನ್ನು ಮತ್ತು ಈ ಅನ್ವಯಿಸುವಿಕೆಯನ್ನು ಕಷ್ಟಕಾಲ ಎದುರಿಸುತ್ತಿರುವ ಹಾಗು ಪ್ರಮುಖ ನಿರ್ಧಾರಗಳಿಗೆ ಬೇಕಾದ ಮಾರ್ಗದರ್ಶನಕ್ಕಾಗಿ ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ

SOAPS ಸತ್ಯವೇದ ಅಧ್ಯಯನ ಜೂಮೇ ಸತ್ಯವೇದ ಅಧ್ಯಯನದಲ್ಲಿರುವ ಸರಳ ಸಾಧನಗಳಲ್ಲಿ ಒಂದಾಗಿದೆ.

ಚಟುವಟಿಕೆ

(30 min)

ಎಸ್.ಓ.ಎ.ಪಿ.ಎಸ್ ಸತ್ಯವೇದ ಅಧ್ಯಯನ

ವಾಕ್ಯ

ಇಂದು ನಿಮಗೆ ವಿಶೇಷವಾಗಿ ಅರ್ಥಗರ್ಭಿತವಾಗಿರುವ ಒಂದು ಅಥವಾ ಹೆಚ್ಚು ವಚನಗಳನ್ನು ಬರೆಯಿರಿ.

ಅವಲೋಕನ

ಇನ್ನೂ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಆ ವಚನಗಳನ್ನು ಅಥವಾ ಮುಖ್ಯ ಅಂಶಗಳನ್ನು ನಿಮ್ಮ ಸ್ವಂತ ಮಾತುಗಳಲ್ಲಿ ತಿರಿಗಿ ಬರೆಯಿರಿ.

ಅನ್ವಯ

ನಿಮ್ಮ ಸ್ವಂತ ಜೀವನದಲ್ಲಿ ಈ ಆಜ್ಞೆಗಳಿಗೆ ವಿಧೇಯರಾಗುವದು ಎಂದರೆ ಏನೆಂಬುದನ್ನು ಕುರಿತು ಆಲೋಚಿಸಿ.

ಪ್ರಾರ್ಥನೆ

ನೀವು ಏನನ್ನು ಕಲಿತಿದ್ದೀರಿ ಮತ್ತು ನೀವು ಹೇಗೆ ವಿಧೇಯರಾಗಲು ಯೋಜನೆ ಮಾಡುತ್ತಿರೆಂದು ದೇವರಿಗೆ ಹೇಳುವ ಪ್ರಾರ್ಥನೆಯನ್ನು ಬರೆಯಿರಿ.

ಹಂಚಿಕೊಳ್ಳುವದು

ನೀವು ಕಲಿತದ್ದನ್ನು/ಅನ್ವಯಿಸಿದ್ದನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ದೇವರು ಬಯಸುತ್ತಾನೆಂದು ಕೇಳಿಕೊಳ್ಳಿರಿ.

S.O.A.P.S. ಕಾರ್ಯಮಾಡುತ್ತಿರುವ ಒಂದು ಉದಾಹರಣೆ ಇಲ್ಲಿ ಕೊಡಲ್ಪಟ್ಟಿದೆ:

S - "ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ." [ಯೆಶಾಯ 55:8-9]

O - ಮಾನವನಾದ ನಾನು, ನನಗೆ ತಿಳಿದಿರುವ ಮತ್ತು ಹೇಗೆ ಮಾಡಬೇಕೆಂದು ನನಗೆ ತಿಳಿದಿರುವ ಸಂಗತಿಗಳಲ್ಲಿ ನಾನು ಸೀಮಿತವಾಗಿದ್ದೇನೆ. ದೇವರು ಯಾವುದೇ ರೀತಿಯಲ್ಲಿ ಮಿತಿಯನ್ನು ಹೊಂದಿರುವದಿಲ್ಲ. ಆತನು ಎಲ್ಲವನ್ನು ನೋಡುವಾತನು ಮತ್ತು ತಿಳಿದಾತನು ಆಗಿದ್ದಾನೆ. ಆತನು ಏನು ಬೇಕಾದರೂ ಮಾಡಬಲ್ಲನು.

A - ದೇವರು ಎಲ್ಲವನ್ನು ತಿಳಿದಿರುವದರಿಂದ ಮತ್ತು ಆತನ ಮಾರ್ಗಗಳು ಒಳ್ಳೆಯದಾಗಿರುವದರಿಂದ, ನನ್ನ ಸ್ವಂತ ರೀತಿಯಲ್ಲಿ ಕಾರ್ಯಗಳನ್ನು ಮಾಡುವದಕ್ಕೆ ಬದಲಾಗಿ ನಾನು ಆತನನ್ನು ಹಿಂಬಾಲಿಸಿದರೆ ಜೀವನದಲ್ಲಿ ಹೆಚ್ಚು ಯಶಸ್ವಿಯಾಗುವೆನು.

P - ಕರ್ತನೇ, ನಿನ್ನನ್ನು ಮೆಚ್ಚಿಸುವ ಮತ್ತು ಇತರರಿಗೆ ಸಹಾಯ ಮಾಡುವಂತ ಒಳ್ಳೇ ಜೀವಿತವನ್ನು ಹೇಗೆ ನಡೆಸಬೇಕೆಂದು ನನಗೆ ತಿಳಿದಿಲ್ಲ. ನನ್ನ ಮಾರ್ಗಗಳು ತಪ್ಪುಗಳಿಗೆ ನಡೆಸುತ್ತವೆ. ನನ್ನ ಆಲೋಚನೆಗಳು ನೋವಿಗೆ ನಡೆಸುತ್ತವೆ. ದಯವಿಟ್ಟು ನನಗೆ ನಿನ್ನ ಮಾರ್ಗಗಳನ್ನು ಮತ್ತು ನಿನ್ನ ಆಲೋಚನೆಗಳನ್ನು ಕಲಿಸು. ನಾನು ನಿನ್ನನ್ನು ಹಿಂಬಾಲಿಸುವಾಗ ನಿನ್ನ ಪವಿತ್ರಾತ್ಮನು ನನ್ನನ್ನು ಮಾರ್ಗದರ್ಶಿಸಲಿ.

S - ನಾನು ಈ ವಚನಗಳನ್ನು ಮತ್ತು ಈ ಅನ್ವಯವನ್ನು ನನ್ನ ಸ್ನೇಹಿತನಾದ ಸ್ಟೀವ್ ನೊಂದಿಗೆ ಹಂಚಿಕೊಳ್ಳುತ್ತೇನೆ, ಈತನು ಕಷ್ಟಕರವಾದ ಸಮಯವನ್ನು ಹಾದುಹೋಗುತ್ತಿದ್ದಾನೆ ಮತ್ತು ಅವನು ಎದುರಿಸುತ್ತಿರುವ ಮುಖ್ಯವಾದ ತೀರ್ಮಾನಗಳಿಗೆ ಮಾರ್ಗದರ್ಶನವು ಅಗತ್ಯವಾಗಿದೆ.

READ

(5 min)

ಹೊಣೆಗಾರಿಕೆಯ ಗುಂಪುಗಳು

ಯೇಸು ಹೇಳಿದ್ದಾರೆ -"ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು;ಇದಲ್ಲದೆ ಯಾವನ ವಶಕ್ಕೆ ಹೆಚ್ಚು ಒಪ್ಪಿಸಿದೆಯೋ ಅವನ ಕಡೆಯಿಂದ ಇನ್ನೂ ಹೆಚ್ಚಾಗಿ ಕೇಳುವರು."

ಯೇಸು ಹೋಣೆಗಾರಿಕೆ ಕುರಿತು ಅನೇಕ ಕಥೆಗಳನ್ನು ಹೇಳಿದ್ದಾರೆ,ಮತ್ತು ನಾವು ಏನು ಮಾಡುತ್ತೇವೋ ಹಾಗು ಏನು ಹೇಳುತ್ತೇವೋ ಎಂಬುದಕ್ಕೆ ಹೇಗೆ ಹೋಣೆಗಾರರಾಗುತ್ತೇವೆ ಎಂಬುದರ ಕುರಿತು ಅನೇಕ ಸತ್ಯಗಳನ್ನು ಹೇಳಿದ್ದಾರೆ.

ಯೇಸು ಈಗ ಈ ವಿಷಯಗಳನ್ನು ನಮಗೆ ಹೇಳುತ್ತಾರೆ.ಆದ್ದರಿಂದ ನಾವು ನಂತರ ಸಿದ್ಧರಾಗಬಹುದು. ಯಾಕೆಂದರೆ ಒಂದು ದಿನ ನಾವು ಆತನಿಗೆ ಜವಾಬ್ದಾರರಾಗಿರುತ್ತೇವೆ ಹಾಗಾಗಿ ಈಗ ನಾವು ಒಬ್ಬರಿಗೊಬ್ಬರು ಜವಾಬ್ದಾರರಾಗಿರಲು ಅಭ್ಯಾಸ ಮಾಡುವುದು ಒಳ್ಳೆಯದು.

ಹೋಣೆಗಾರಿಕೆ ಗುಂಪುಗಳು ಒಂದೇ ಲಿಂಗದ ಎರಡು ಅಥವಾ ಮೂರು ಜನರಿಂದ ಮಾಡಲ್ಪಟ್ಟಿರುತ್ತವೆ. ಪುರುಷರೊಂದಿಗೆ ಪುರುಷರು ಮಹಿಳೆಯರೊಂದಿಗೆ ಮಹಿಳೆಯರು.ಸಂಗತಿಗಳು ಸರಿಯಾಗಿ ನಡೆಯುತ್ತಿರುವ ಅಥವಾ ತಿದ್ದುಪಡಿ ಅಗತ್ಯವಿರುವ ಇತರ ಕ್ಷೇತ್ರಗಳು ಬಹಿರಂಗಪಡಿಸಲು ಸಹಾಯ ಮಾಡುವ ಪ್ರಶ್ನೆಗಳನ್ನು ಚರ್ಚಿಸಲು ವಾರಕ್ಕೊಮ್ಮೆ ಗುಂಪಾಗಿ ಭೇಟಿಯಾಗುತ್ತಾರೆ.

ಯೇಸುವನ್ನು ಅನುಸರಿಸುವ ಪ್ರತಿಯೊಬ್ಬರು ಹೋಣೆಗಾರರಾಗಿದ್ದಾರೆ.ಆದ್ದರಿಂದ ಯೇಸುವನ್ನು ಅನುಸರಿಸುವ ಪ್ರತಿಯೊಬ್ಬರು ಹೋಣೆಗಾರಿಕೆಯನ್ನು ಇತರರೊಂದಿಗೆಅಭ್ಯಾಸ ಮಾಡಬೇಕು.

ಹೋಣೆಗಾರಿಕೆ ಗುಂಪುಗಳು- ಜೂಮೆ ಕೈಪಿಡಿಯನಲ್ಲಿ ಮತ್ತೊಂದು ಸರಳ ಸಾಧನವಾಗಿದೆ.

ಚಟುವಟಿಕೆ

(20 min)

ಒಪ್ಪಿಸಬೇಕಾದ ಗುಂಪುಗಳು

  1. ದೇವರು ಮಾಡುತ್ತಿರುವ ಕಾರ್ಯವನ್ನು ನೀವು ಹೇಗೆ ನೋಡಿದ್ದೀರಿ?
  2. ನಿಮ್ಮ ಮಾತುಗಳು ಮತ್ತು ಕ್ರಿಯೆಗಳಿಂದ ಯೇಸು ಕ್ರಿಸ್ತನ ಶ್ರೇಷ್ಠತೆಯನ್ನು ಕುರಿತು ನೀವು ಈ ವಾರದಲ್ಲಿ ಸಾಕ್ಷಿಯಾಗಿದ್ದೀರಾ?
  3. ನೀವು ಲೈಂಗಿಕತೆಯನ್ನು ಪ್ರಚೋಧಿಸುವ ಪುಸ್ತಕಗಳಿಗೆ ತೆರೆದವರಾಗಿದ್ದೀರಾ ಅಥವಾ ಸೂಕ್ತವಲ್ಲದ ಲೈಂಗಿಕ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ನಡಿಸಿಕೊಂಡಿದ್ದೀರಾ?
  4. ನಿಮ್ಮ ಹಣವನ್ನು ಉಪಯೋಗಿಸಲು ನೀವು ದೇವರ ಒಡೆಯತ್ವವನ್ನು ಅರಿಕೆಮಾಡಿದ್ದೀರಾ?
  5. ನೀವು ಯಾವುದಕ್ಕಾದರೂ ದುರಾಶೆಪಟ್ಟಿದ್ದೀರಾ?
  6. ನಿಮ್ಮ ಮಾತುಗಳಿಂದ ನೀವು ಬೇರೊಬ್ಬರ ಹೆಸರು ಅಥವಾ ಭಾವನೆಗಳನ್ನು ನೋಯಿಸಿದ್ದೀರಾ?
  7. ನೀವು ಮಾತುಗಳಲ್ಲಿ ಅಥವಾ ಕ್ರಿಯೆಯಲ್ಲಿ ಅಪ್ರಾಮಾಣಿಕರಾಗಿದ್ದೀರಾ ಅಥವಾ ಅತಿಯಾಗಿ ಮಾಡಿದ್ದೀರಾ?
  8. ನೀವು ಚಟದ ನಡತೆಗೆ [ಅಥವಾ ಸೋಮಾರಿತನ ಅಥವಾ ಅಶಿಸ್ತಿಗೆ] ಒಪ್ಪಿಸಿದ್ದೀರಾ?
  9. ವಸ್ತ್ರಗಳನ್ನು ಧರಿಸಿಕೊಳ್ಳುವದು, ಸ್ನೇಹಿತರು, ಕೆಲಸ ಅಥವಾ ಸೊತ್ತುಗಳಿಗೆ ಗುಲಾಮರಾಗಿದ್ದೀರಾ?
  10. ಯಾರಿಗಾದರೂ ಕ್ಷಮಿಸಲು ವಿಫಲರಾಗಿದ್ದೀರಾ?
  11. ನೀವು ಎಂಥಾ ವಿಧವಾದ ಚಿಂತೆಗಳು ಅಥವಾ ಆತಂಕಗಳನ್ನು ಎದುರಿಸುತ್ತಿದ್ದೀರಿ?
  12. ನೀವು ದೂರು ಹೇಳಿದ್ದೀರಾ ಅಥವಾ ಗುಣುಗುಟ್ಟಿದ್ದೀರಾ?
  13. ನೀವು ಕೃತಜ್ಞತೆಯುಳ್ಳ ಹೃದಯವನ್ನು ಕಾಪಾಡಿಕೊಂಡಿದ್ದೀರಾ?
  14. ನಿಮ್ಮ ಪ್ರಾಮುಖ್ಯವಾದ ಸಂಬಂಧಗಳನ್ನು ನೀವು ಗೌರವಿಸುತ್ತಿದ್ದೀರಾ, ತಿಳಿದುಕೊಳ್ಳುತ್ತಿದ್ದೀರಾ ಮತ್ತು ಉದಾರತೆಯುಳ್ಳವರಾಗಿದ್ದೀರಾ?
  15. ನಿಮ್ಮ ಆಲೋಚನೆ ಮಾತು ಅಥವಾ ಕ್ರಿಯೆಯಲ್ಲಿ ಯಾವ ಶೋಧನೆಗಳನ್ನು ಎದುರಿಸಿದ್ದೀರಾ ಮತ್ತು ನೀವು ಹೇಗೆ ಪ್ರತಿಕ್ರಿಯಿಸಿದ್ದೀರಿ?
  16. ಇತರರಿಗೆ, ವಿಶೇಷವಾಗಿ ವಿಶ್ವಾಸಿಗಳಿಗೆ ಸೇವೆಮಾಡಲು ಅಥವಾ ಆಶೀರ್ವದಿಸಲು ನೀವು ಅವಕಾಶವನ್ನು ತೆಗೆದುಕೊಂಡಿದ್ದೀರಾ?
  17. ನೀವು ಪ್ರಾರ್ಥನೆಗೆ ನಿರ್ಧಿಷ್ಟವಾದ ಉತ್ತರಗಳನ್ನು ನೋಡಿದ್ದೀರಾ?

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
  • ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ
  • ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ
  • ಗ್ರಾಹಕ ಹಾಗೂ ನಿರ್ಮಾಪಕ ಜೀವನಶೈಲಿ
  • ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ
  • ಲೆಕ್ಕ ಒಪ್ಪಿಸಬೇಕಾದ ಗುಂಪುಗಳು
  • ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ
  • ಸಂಬಂಧಿತ ಉಸ್ತುವಾರಿ - 100 ಪಟ್ಟಿ

Take a Break

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
  • ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ
  • ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ
  • ಗ್ರಾಹಕ ಹಾಗೂ ನಿರ್ಮಾಪಕ ಜೀವನಶೈಲಿ
  • ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ
  • ಲೆಕ್ಕ ಒಪ್ಪಿಸಬೇಕಾದ ಗುಂಪುಗಳು
  • ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ
  • ಸಂಬಂಧಿತ ಉಸ್ತುವಾರಿ - 100 ಪಟ್ಟಿ

READ

(5 min)

ಉತ್ಪಾದಕರು ಹೊರತು ಗ್ರಾಹಕರಲ್ಲ

ಈ ಅಧಿವೇಶನದಲ್ಲಿ, ಯೇಸುವಿನ ಅನುಯಾಯಿಗಳು ಕೇವಲ ಗ್ರಾಹಕನ ಬದಲು ದೇವರ ರಾಜ್ಯದಲ್ಲಿ ಉತ್ಪಾದಕರಾಗಲು ನಾವು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ನಾವು ಮಾತನಾಡುತ್ತೇವೆ.

ತನ್ನ ಪರಿಪೂರ್ಣ ಯೋಜನೆಯಲ್ಲಿ, ದೇವರು ನಮ್ಮನ್ನು ಸಮತೋಲನದಲ್ಲಿ ಬದುಕಲು ಸೃಷ್ಟಿಸಿದ್ದಾನೆ - ಉತ್ಪಾದನೆ ಮತ್ತು ಸಂವಹನ, ಸೃಷ್ಟಿಸಲು ಮತ್ತು ಬಳಸಲು, ಪೂರ್ಣಗೊಳಿಸಲು ಮತ್ತು ಭರ್ತಿ ಮಾಡಲು ನಾವು ಮತ್ತೆ ಹೊರಹೋಗಬಹುದು. ಆದರೆ, ನಮ್ಮ ಮುರಿದ ಜಗತ್ತಿನಲ್ಲಿ, ಜನರು ದೇವರ ಯೋಜನೆಯನ್ನು ತಿರಸ್ಕರಿಸಿದ್ದಾರೆ, ಮತ್ತು ಅನೇಕರು ತಮ್ಮ ಶಕ್ತಿಯನ್ನು ದೇವರ ಪರಿಪೂರ್ಣ ಸಮೀಕರಣದ ಒಂದು ಭಾಗವಾಗಿ ಕಳೆಯುತ್ತಾರೆ. ಅವರು ಕಲಿಯುತ್ತಾರೆ ಆದರೆ ಅವರು ಹಂಚಿಕೊಳ್ಳುವುದಿಲ್ಲ. ಅವುಗಳನ್ನು ಭರ್ತಿ ಮಾಡಲಾಗಿದೆ ಆದರೆ ಅವು ಎಂದಿಗೂ ಸುರಿಯುವುದಿಲ್ಲ. ಅವರು ಸಮಾಲೋಚಿಸುತ್ತಾರೆ ಆದರೆ ಅವು ಉತ್ಪಾದಿಸುವುದಿಲ್ಲ.

ನಾವು ಗುಣಿಸುವ ಶಿಷ್ಯರನ್ನು ಮಾಡಲು ಹೋದರೆ, ಅವರು ಗ್ರಾಹಕರಲ್ಲದೆ ಅವರು ಹೇಗೆ ನಿರ್ಮಾಪಕರಾಗಬಹುದು ಎಂಬುದನ್ನು ನಾವು ಅವರೊಂದಿಗೆ ಹಂಚಿಕೊಳ್ಳಬೇಕು.

ನಮ್ಮನ್ನು ಆಧ್ಯಾತ್ಮಿಕವಾಗಿ ಬೆಳೆಸಲು ದೇವರು ತನ್ನ ಲಿಖಿತ ಪದವನ್ನು - ನಾವು ಸ್ಕ್ರಿಪ್ಚರ್ ಅಥವಾ ಬೈಬಲ್ ಎಂದು ಕರೆಯುತ್ತೇವೆ.

ಪ್ರತಿಯೊಬ್ಬ ಶಿಷ್ಯನು ಧರ್ಮಗ್ರಂಥವನ್ನು ಕಲಿಯಲು, ವ್ಯಾಖ್ಯಾನಿಸಲು ಮತ್ತು ಅನ್ವಯಿಸಲು ಸಜ್ಜುಗೊಳ್ಳಬೇಕು. ಸಾವಿರಾರು ವರ್ಷಗಳಲ್ಲಿ ಮತ್ತು ಅನೇಕ ಡಿ-ಎರೆಂಟ್ ಲೇಖಕರ ಮೂಲಕ, ದೇವರು ತನ್ನ ಮಾತನ್ನು ನಂಬಿಗಸ್ತ ಪುರುಷರ ಹೃದಯದಲ್ಲಿ ಮಾತನಾಡುತ್ತಾನೆ ಮತ್ತು ಅವರು ಕೇಳಿದ್ದನ್ನು ಸೆರೆಹಿಡಿದು ಹಂಚಿಕೊಂಡರು. ದೇವರ ಕಥೆ, ಅವನ ಯೋಜನೆಗಳು, ಅವನ ಹೃದಯ, ಅವನ ಮಾರ್ಗಗಳನ್ನು ಧರ್ಮಗ್ರಂಥಗಳು ನಮಗೆ ಕಲಿಸುತ್ತವೆ.

ಹಿಂದಿನ ಅಧಿವೇಶನದಲ್ಲಿ, ನೀವು ಎರಡು ಸರಳ ಸಾಧನಗಳನ್ನು ಕಲಿತಿದ್ದೀರಿ - SOAPS ಬೈಬಲ್ ಅಧ್ಯಯನ ಮತ್ತು ಉತ್ತರದಾಯಿತ್ವ ಗುಂಪುಗಳು. ಮುಂಬರುವ ಅಧಿವೇಶನದಲ್ಲಿ, ನೀವು ಇನ್ನೂ ಒಂದು ಸರಳ ಸಾಧನವನ್ನು ಕಲಿಯುವಿರಿ - 3/3 ಆರ್ಡಿಎಸ್ ಗುಂಪುಗಳು. ದೇವರ ಲಿಖಿತ ಪದವನ್ನು ಕಲಿಯಲು, ವ್ಯಾಖ್ಯಾನಿಸಲು ಮತ್ತು ಅನ್ವಯಿಸಲು ಹೊಸ ಅನುಯಾಯಿಗಳನ್ನು ಸಜ್ಜುಗೊಳಿಸಲು ಈ ಮೂರು ಸಾಧನಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಅವರು ಕೇವಲ ದೇವರ ಮಾತನ್ನು ಕೇಳುವವರಲ್ಲ, ಆದರೆ ಮಾಡುವವರು ಮತ್ತು ಹಂಚಿಕೊಳ್ಳುವವರು ಎಂದು ಕಲಿಯುತ್ತಾರೆ. ನಮ್ಮನ್ನು ಆಧ್ಯಾತ್ಮಿಕವಾಗಿ ಬೆಳೆಸಲು ದೇವರು ತನ್ನ ಮಾತನಾಡುವ ಪದವನ್ನು ಸಹ ಬಳಸುತ್ತಾನೆ - ಅದನ್ನು ನಾವು ಪ್ರಾರ್ಥನೆಯ ಮೂಲಕ ಗ್ರಹಿಸಬಹುದು.

ಪ್ರಾರ್ಥನೆಯು ದೇವರನ್ನು ಮಾತನಾಡುತ್ತಿದೆ ಮತ್ತು ಕೇಳುತ್ತಿದೆ. ದೇವರನ್ನು ಹೆಚ್ಚು ನಿಕಟವಾಗಿ ತಿಳಿದುಕೊಳ್ಳಲು ಮತ್ತು ಆತನ ಹೃದಯ, ಆತನ ಚಿತ್ತ ಮತ್ತು ಆತನ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಪ್ರಾರ್ಥನೆ ನಮಗೆ ಸಹಾಯ ಮಾಡುತ್ತದೆ. ಪ್ರಾರ್ಥನೆಯು ಇತರರಿಗೆ ಸೇವೆ ಸಲ್ಲಿಸಲು ಮತ್ತು ಸೇವೆ ಮಾಡಲು ನಮಗೆ ಸಹಾಯ ಮಾಡುತ್ತದೆ, ವ್ಯಕ್ತಿಗಳು ಅಥವಾ ಒಂದು ಗುಂಪು ದೇವರನ್ನು ಚೆನ್ನಾಗಿ ತಿಳಿದುಕೊಳ್ಳಲು ಸಹಾಯ ಮಾಡುವ ನಿರ್ದಿಷ್ಟ ವಿಧಾನಗಳಲ್ಲಿ ಕಲಿಸಲು ಮತ್ತು ಹಂಚಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

ಎರಡು ಸರಳ ಸಾಧನಗಳು - ಪ್ರಾರ್ಥನೆ ವಾಕಿಂಗ್ ಮತ್ತು ಪ್ರಾರ್ಥನೆ ಸೈಕಲ್ ಅನುಯಾಯಿಗಳು ವೈಯಕ್ತಿಕ ಪ್ರಾರ್ಥನಾ ಜೀವನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಇತರರಿಗೆ ಸೇವೆ ಸಲ್ಲಿಸುವ ರೀತಿಯಲ್ಲಿ ಪ್ರಾರ್ಥನೆ ಕಲಿಯಲು ಸಹಾಯ ಮಾಡುತ್ತದೆ. ಈ ಉಪಕರಣಗಳು ನಾವು ದೃಷ್ಟಿಗೋಚರವಾಗಿ ನೋಡಬಹುದಾದದನ್ನು ಮಾತ್ರ ಅವಲಂಬಿಸುವ ಬದಲು ಪ್ರಾರ್ಥನೆಯನ್ನು ನಿಲ್ಲಿಸದೆ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ಜಗತ್ತನ್ನು ನೋಡಲು ಕಲಿಯಲು ಸಹಾಯ ಮಾಡುತ್ತದೆ.

ಸ್ಥಿರವಾಗಿ ಬಳಸಿದಾಗ, ಅವರು ಯೇಸುವಿನ ಅನುಯಾಯಿಗಳಿಗೆ ಸಹಾಯ ಮಾಡುತ್ತಾರೆ, ಪ್ರಾರ್ಥನೆಗಾಗಿ ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆ ಮತ್ತು ದೇವರಿಂದ ಕೇಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತಾರೆ ಮತ್ತು ಅವರು ಕೇಳುವದನ್ನು ಹಂಚಿಕೊಳ್ಳುತ್ತಾರೆ.

ನಮ್ಮನ್ನು ಆಧ್ಯಾತ್ಮಿಕವಾಗಿ ಬೆಳೆಸಲು ದೇವರು ತನ್ನ ನಂಬಿಕೆಯ ದೇಹವನ್ನು - ನಾವು ಚರ್ಚ್ ಅಥವಾ ಯೇಸುವಿನ ಅನುಯಾಯಿಗಳು ಎಂದು ಕರೆಯುತ್ತೇವೆ. ಭಕ್ತರ ಕೂಟವಾಗಿ, ನಾವು ಸಂಪರ್ಕ ಹೊಂದಿದ್ದೇವೆ. ದೇವರ ವಾಕ್ಯವು ಯೇಸುವಿನಲ್ಲಿ - ನಾವು ಒಂದು ದೇಹದ ಅನೇಕ ಭಾಗಗಳು, ಮತ್ತು ನಾವೆಲ್ಲರೂ ಒಬ್ಬರಿಗೊಬ್ಬರು ಎಂದು ಹೇಳುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಕೇವಲ ದೇವರೊಂದಿಗೆ ಸಂಪರ್ಕ ಹೊಂದಿಲ್ಲ - ನಾವು ಪರಸ್ಪರ ಸಂಪರ್ಕ ಹೊಂದಿದ್ದೇವೆ. ಒಬ್ಬರಿಗೊಬ್ಬರು ಸಲ್ಲಿಸಬೇಕೆಂದು ದೇವರು ಹೇಳುತ್ತಾನೆ. ಒಬ್ಬರಿಗೊಬ್ಬರು ಸೇವೆ ಮಾಡಲು ದೇವರು ಹೇಳುತ್ತಾನೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಡಿ-ಎರೆಂಟ್ ಸಾಮರ್ಥ್ಯವಿದೆ ಮತ್ತು ಪ್ರತಿಯೊಬ್ಬರಿಗೂ ದೌರ್ಬಲ್ಯವಿದೆ. ದುರ್ಬಲರಾಗಿರುವ ಇತರರಿಗೆ ಸಹಾಯ ಮಾಡಲು ನಾವು ನಮ್ಮ ಶಕ್ತಿಯನ್ನು ಬಳಸಿಕೊಳ್ಳಬೇಕೆಂದು ದೇವರು ನಿರೀಕ್ಷಿಸುತ್ತಾನೆ. ಆತನು ಕೊಟ್ಟಿರುವ ಶಕ್ತಿಯನ್ನು ಬಳಸಿಕೊಂಡು ನಮ್ಮ ದೌರ್ಬಲ್ಯಕ್ಕೆ ಸಹಾಯ ಮಾಡಲು ಇತರರಿಗೆ ಅವಕಾಶ ನೀಡಬೇಕೆಂದು ಆತನು ನಿರೀಕ್ಷಿಸುತ್ತಾನೆ.

ದೇವರ ಪದವು ದೇವರು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಕೆಲವು ವಿಶೇಷ ಸಾಮರ್ಥ್ಯಗಳನ್ನು ನೀಡಿದ್ದಾನೆಂದು ಹೇಳುತ್ತದೆ; ಒಬ್ಬರಿಗೊಬ್ಬರು ಸಹಾಯ ಮಾಡಲು ಅವುಗಳನ್ನು ಬಳಸಲು ಮರೆಯದಿರಿ, ಇತರರಿಗೆ ದೇವರ ಅನೇಕ ರೀತಿಯ ಆಶೀರ್ವಾದಗಳನ್ನು ತಲುಪಿಸುತ್ತಾರೆ. 3/3 ಆರ್ಡಿಎಸ್ ಗುಂಪುಗಳು, ಅಕೌಂಟೆಬಿಲಿಟಿ ಗ್ರೂಪ್ಸ್ ಮತ್ತು ಪೀರ್ ಮೆಂಟರಿಂಗ್‌ನಂತಹ ಸರಳ ಪರಿಕರಗಳು ಪರಸ್ಪರ ಪ್ರೀತಿಸಲು ಮತ್ತು ಒಳ್ಳೆಯ ಕಾರ್ಯಗಳಿಗೆ ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ, ದೇವರು ನಮಗೆ ಏನು ಹೇಳಬೇಕೆಂದು ಪಾಲಿಸಲು ಸಹಾಯ ಮಾಡುವುದರ ಜೊತೆಗೆ ನಾವು ಕಲಿಯುವದನ್ನು ಇತರರೊಂದಿಗೆ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

ನಮ್ಮನ್ನು ಆಧ್ಯಾತ್ಮಿಕವಾಗಿ ಬೆಳೆಸಲು ದೇವರು ಕಿರುಕುಳ ಮತ್ತು ಸುರಿಂಗ್ - ಸಕ್ರಿ ಮತ್ತು ಯೇಸುವಿನ ಪರವಾಗಿ ನಾವು ಅನುಭವಿಸುವ ನಷ್ಟವನ್ನು ಸಹ ಬಳಸುತ್ತಾನೆ. ನಾವು ಯೇಸುವನ್ನು ಪ್ರೀತಿಸುತ್ತೇವೆ ಮತ್ತು ಪಾಲಿಸುತ್ತೇವೆ, ಅಥವಾ ನಾವು ಯೇಸುವನ್ನು ಪ್ರೀತಿಸುತ್ತೇವೆ ಮತ್ತು ಪಾಲಿಸುತ್ತೇವೆ ಎಂದು ಕೆಟ್ಟ ವಿಷಯಗಳು ಸಂಭವಿಸಿದಾಗ ಜನರು ನಮ್ಮ ಮೇಲೆ ದಬ್ಬಾಳಿಕೆ ಮತ್ತು ನೋವನ್ನುಂಟುಮಾಡಿದಾಗ, ದೇವರು ಆ ಕಿರುಕುಳಗಳನ್ನು ಮತ್ತು ನಮ್ಮ ಪಾತ್ರವನ್ನು ಪುನಃ ಬಳಸಿಕೊಳ್ಳಲು ಮತ್ತು ನಮ್ಮನ್ನು ಯೇಸುವಿನಂತೆ ಹೆಚ್ಚು ಮಾಡಲು ಬಳಸುತ್ತಾನೆ. ಅವನು ನಮ್ಮ ಪಾತ್ರವನ್ನು ಅಭಿವೃದ್ಧಿಪಡಿಸುತ್ತಾನೆ, ನಮ್ಮ ನಂಬಿಕೆಯನ್ನು ಬಲಪಡಿಸುತ್ತಾನೆ ಮತ್ತು ಪರಿಶುದ್ಧಗೊಳಿಸುತ್ತಾನೆ, ಸಚಿವಾಲಯಕ್ಕೆ ಸಜ್ಜುಗೊಳಿಸುತ್ತಾನೆ ಮತ್ತು ವಿಶೇಷ ರೀತಿಯಲ್ಲಿ ಇತರರಿಗೆ ಸೇವೆ ಸಲ್ಲಿಸಲು ನಮಗೆ ಅವಕಾಶ ಮಾಡಿಕೊಡುತ್ತಾನೆ - ಇವೆಲ್ಲವೂ ನಮ್ಮನ್ನು ನೋಡುವ ಮತ್ತು ನಮ್ಮ ನೋವನ್ನು ತಿಳಿದಿರುವ ಪ್ರತಿಯೊಬ್ಬರಿಗೂ ಸ್ವತಃ ಹೆಚ್ಚು ಸ್ಪಷ್ಟವಾಗಿ ತಿಳಿಯುವಂತೆ ಮಾಡುತ್ತದೆ. ಯೇಸುವಿನ ಅನುಯಾಯಿಗಳಾದ ನಾವು ಕಿರುಕುಳಕ್ಕೆ ಒಳಗಾಗಬೇಕೆಂದು ದೇವರು ಹೇಳುತ್ತಾನೆ.

ಯೇಸು ಹೇಳಿದನು - ಜನರು ನಿಮ್ಮನ್ನು ಅವಮಾನಿಸಿದಾಗ, ನಿನಗೆ ಅನ್ಯಾಯ ಮಾಡಿದಾಗ ಮತ್ತು ನನ್ನ ಕಾರಣದಿಂದಾಗಿ ನಿಮ್ಮ ಬಗ್ಗೆ ಎಲ್ಲಾ ರೀತಿಯ ಕೆಟ್ಟ ಸುಳ್ಳುಗಳನ್ನು ಹೇಳಿದಾಗ ದೇವರು ನಿಮ್ಮನ್ನು ಆಶೀರ್ವದಿಸುವನು. ಸಂತೋಷ ಮತ್ತು ಉತ್ಸಾಹದಿಂದಿರಿ! ನೀವು ಸ್ವರ್ಗದಲ್ಲಿ ದೊಡ್ಡ ಪ್ರತಿಫಲವನ್ನು ಪಡೆಯುತ್ತೀರಿ. ಜನರು ಬಹಳ ಹಿಂದೆಯೇ ವಾಸಿಸುತ್ತಿದ್ದ ಪ್ರವಾದಿಗಳಿಗೆ ಇದೇ ಕೆಲಸಗಳನ್ನು ಮಾಡಿದರು.

3/3rdsಗುಂಪುಗಳು ಮತ್ತು ಉತ್ತರದಾಯಿತ್ವ ಗುಂಪುಗಳಂತಹ ಸರಳ ಪರಿಕರಗಳು ಯೇಸುವಿನ ಅನುಯಾಯಿಗಳಿಗೆ ಅವರು ಅನುಭವಿಸುವ ಕಿರುಕುಳಗಳನ್ನು ಮತ್ತು ಸು-ಎರಿಂಗ್‌ಗಳನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡುತ್ತದೆ.

ಈ ಗುಂಪುಗಳು ಶಿಷ್ಯರಿಗೆ ಕಲಿಸಲು ನಾವು ಅವಕಾಶವನ್ನು ನೀಡುತ್ತೇವೆ, ದೇವರ ಮಾತು ನಾವು ಕಠಿಣ ಸಮಯವನ್ನು ನಿರೀಕ್ಷಿಸಬೇಕು ಮತ್ತು ವಿಷಯಗಳು ತಪ್ಪಾದಾಗಲೂ ದೇವರ ಪ್ರೀತಿಯನ್ನು ನಂಬುವ ಮೂಲಕ ಉತ್ತಮವಾಗಿ ಪ್ರತಿಕ್ರಿಯಿಸುವ ರೀತಿಯಲ್ಲಿ ಅವರನ್ನು ಸಜ್ಜುಗೊಳಿಸಲು ಹೇಳುತ್ತದೆ.

ಧರ್ಮಗ್ರಂಥ. ಪ್ರಾರ್ಥನೆ. ದೇಹ ಜೀವನ. ಕಿರುಕುಳ ಮತ್ತು ಸು ring ರಿಂಗ್. ದೇವರು ತನ್ನ ಪರಿಪೂರ್ಣ ಮಗನಾದ ಯೇಸುವಿನಂತೆ ನಮ್ಮನ್ನು ಬೆಳೆಸುವ ಎಲ್ಲಾ ವಿಧಾನಗಳು ಇವು.

ದೇವರು ನಮಗೆ ಕೊಟ್ಟಿರುವ ಈ ಒಳ್ಳೆಯ ವಸ್ತುಗಳ ಗ್ರಾಹಕರಾಗಿರದೆ ನಿರ್ಮಾಪಕರು ಮತ್ತು ಪಾಲುದಾರರಾಗಲು ಸರಳ ಸಾಧನಗಳು ನಮಗೆ ಸಹಾಯ ಮಾಡುತ್ತವೆ.

ಚರ್ಚಿಸಿ

(10 min)

  1. ಮೇಲೆ ವಿವರಿಸಿದ ನಾಲ್ಕು ಕ್ಷೇತ್ರಗಳಲ್ಲಿ (ಪ್ರಾರ್ಥನೆ, ದೇವರ ವಾಕ್ಯ, ಇತ್ಯಾದಿ), ನೀವು ಈಗಾಗಲೇ ಯಾವುದನ್ನು ಅಭ್ಯಾಸ ಮಾಡುತ್ತಿದ್ದೀರಿ?
  2. ಯಾವುದರ ಬಗ್ಗೆ ನಿಮಗೆ ಖಚಿತವಲ್ಲವೆಂದು ಭಾವಿಸುತ್ತೀರಿ?
  3. ಇತರರಿಗೆ ತರಬೇತಿ ಕೊಡಲು ನೀವು ಎಷ್ಟು ಸಿದ್ಧರಾಗಿರುವಿರಿ?

READ

(5 min)

ಪ್ರಾರ್ಥನಾ ಕಾಲಚಕ್ರ

ಯೇಸು ಕೆಲವೊಮ್ಮೆ ತನ್ನನ್ನು ಅನುಸರಿಸುವವರಿಗೆ ಪ್ರಾರ್ಥನೆಯಉದ್ದೇಶ ಅಭ್ಯಾಸ ಮತ್ತು ವಾಗ್ದಾನಗಳ ಬಗ್ಗೆ ಕಲಿಸಿದರು.

ಯೇಸು ಹೇಳಿದ್ದಾರೆ - "ಬೇಡಿಕೊಳ್ಳಿರಿ ನಿಮಗೆ ದೊರೆಯುವದು;ಹುಡುಕಿರಿ ನಿಮಗೆ ಸಿಕ್ಕುವದುತಟ್ಟಿರಿ ನಿಮಗೆ ತೆರೆಯುವದು. ಯಾಕೆಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನುಹುಡುಕುವವವನಿಗೆ ಸಿಕ್ಕುವದುತಟ್ಟುವವನಿಗೆತೆರೆಯುವದು."

ಪ್ರಾರ್ಥನೆಯು ಸಾರ್ವಜನಿಕ ಪ್ರಶಂಸೆ ಅಲ್ಲವೆಂದು, ಸ್ವಾರ್ಥ ಇಚ್ಛಾಪಟ್ಟಿ ಅಲ್ಲವೆಂದು ಅಥವಾ ನಾವು ಪದೆ ಪದೆ ಹೇಳಿದ್ದನ್ನೇ ಹೇಳುವ ಗಲಾಟೆಗಾಗಿ ಅಲ್ಲವೆಂದು ಯೇಸು ತನ್ನನ್ನು ಅನುಸರಿಸುವವರಿಗೆ ಕಲಿಸಿದರು.

ಪ್ರಾರ್ಥನೆಯು ಎಷ್ಟು ಬಲವುಳ್ಳದ್ದಾಗಿದೆ ಎಂದು ಯೇಸು ನಮಗೆ ತೋರಿಸಿದ್ದಾರೆಏಕೆಂದರೆ ಅದು ನಮ್ಮನ್ನು ಪ್ರೀತಿಸುವಂತಹ ಪರಲೋಕ ತಂದೆಯೊಂದಿಗಿನ ನೇರ ಮತ್ತು ನಿರಂತರ ಸಂಭಾಷಣೆಯಾಗಿದೆ. ಇರತ ಉತ್ತಮ ಸಂಭಾಷಣೆಯಂತೆ ಒಂದು ಉತ್ತಮ ಪ್ರಾರ್ಥನೆಯು ಕೂಡ ಎರಡೂ ಕಡೆಯವರು ಕೇಳಿಸಿಕೊಳ್ಳುತ್ತಾ ಮಾತನಾಡುವಂತ್ತದ್ದಾಗಿದೆ. ಆದರೆ ಸರ್ವಸೃಷ್ಟಿಯನ್ನು ಸೃಷ್ಟಿಸಿದ ದೇವರೊಂದಿಗೆ ಮಾತನಾಡುವುದು ಭಯ ಹುಟ್ಟಿಸುವಂತೆ ಕಾಣಬಹುದು.ವಾಸ್ತವದಲ್ಲಿ ಹಿಂತಿರುಗಿ ಏನಾದರೂ ಕೇಳುವಾಗಅನೇಕ ಜನರಿಗೆ ಅದು ಭಯಾನಕ ಭಯ ಹುಟ್ಟಿಸುವಂತಿರಬಹುದು.

ಶುಭವಾರ್ತೆ ಏನೆಂದರೆ ಪ್ರಾರ್ಥನೆಯಲ್ಲಿ ಉತ್ತಮಗೊಳ್ಳುವುದು -ನಮ್ಮನ್ನು ಪ್ರೀತಿಸುವ ದೇವರೊಂದಿಗೆ ಉತ್ತಮ ಮತ್ತು ಆಳವಾದ ಸಂಭಾಷಣೆ ಹೊಂದುವುದುಸಾಧ್ಯವಾದದ್ದು ಮಾತ್ರವಲ್ಲ - ದೇವರು ಕೂಡ ಅದನ್ನೇ ಬಯಸುವಂತದ್ದಾಗಿದೆ.

ಆದರೆ ಪ್ರಾರ್ಥನೆಯು ಹೊಸ ಭಾಷೆಯನ್ನು ಕಲಿಯಬೇಕೆಂದು ಭಾವಿಸಿದಾಗ - ನೀವು ಹೇಗೆ ಉತ್ತಮಗೊಳ್ಳುತ್ತೀರಿ? ಉತ್ತರ ಸರಳವಾಗಿದೆ - ನೀವು ಅಭ್ಯಾಸ ಮಾಡಿ. ಪ್ರಾರ್ಥನೆ ಚಕ್ರವು ಪ್ರಾರ್ಥನೆಯನ್ನು ಅಭ್ಯಾಸ ಮಾಡಲು ಒಂದು ಸರಳ ಸಾಧನವಾಗಿದ್ದು, ಅದನ್ನು ನೀವೂ ಬಳಸಿಕೊಳ್ಳಬಹುದು ಮತ್ತು ಯೇಸುವನ್ನು ಅನುಸರಿಸುವ ಯಾರಿಗೂ ಹಂಚಿಕೊಳ್ಳಬಹುದು.

ಕೇವಲ 12 ಸರಳ ಹಂತಗಳಲ್ಲಿ - ತಲಾ 5 ನಿಮಿಷಗಳು - ಪ್ರಾರ್ಥನೆ ಚಕ್ರವು ಪ್ರಾರ್ಥನೆ ಮಾಡಲು ಸತ್ಯವೇದ ನಮಗೆ ಕಲಿಸುವ ಹನ್ನೆರಡು ಮಾರ್ಗಗಳ ಮೂಲಕ ನಡೆಸಿಕೊಂಡು ಹೋಗುತ್ತದೆ. ಕೊನೆಯಲ್ಲಿ, ನೀವು ಒಂದು ಗಂಟೆ ಪ್ರಾರ್ಥಿಸುತ್ತೀರಿ. ಸತ್ಯವೇದವು ನಮಗೆ -"ಎಡಬಿಡದೇ ಪ್ರಾರ್ಥಿಸಬೇಕೆಂದು"ಹೇಳುತ್ತದೆ. ನಾವು ಅದನ್ನು ಮಾಡುತ್ತೇವೆ ಎಂದು ನಮ್ಮಲ್ಲಿ ಅನೇಕರು ಹೇಳಲು ಸಾಧ್ಯವಿಲ್ಲ. ಆದರೆ ಈ ಒಂದು ಗಂಟೆಯ ಪ್ರಾರ್ಥನೆಯ ನಂತರ - ನೀವು ಒಂದು ಹೆಜ್ಜೆ ಹತ್ತಿರ ಸೇರುತ್ತೀರಿ.

ಪ್ರಾರ್ಥನೆ ಚಕ್ರವು - ಜೂಮೇ ಕೈಪಿಡಿಯಲ್ಲಿನ ಇನ್ನೊಂದು ಸರಳ ಸಾಧನವಾಗಿದೆ.

ಚಟುವಟಿಕೆ

(60 min)

ಪ್ರಾರ್ಥನೆಯ ಕಾಲಚಕ್ರ

ಈ ಪ್ರಾರ್ಥನೆಯ ಕಾಲಚಕ್ರವು - ಪ್ರತಿಯೊಂದು 5 ನಿಮಿಷದ - ಕೇವಲ 12 ಸರಳ ಹೆಜ್ಜೆಗಳಲ್ಲಿ ಪ್ರಾರ್ಥಿಸಲು ಸತ್ಯವೇದವು ಬೋಧಿಸುವ ಹನ್ನೆರಡು ರೀತಿಗಳ ಮೂಲಕ ನಮ್ಮನ್ನು ಮಾರ್ಗದರ್ಶಿಸುತ್ತದೆ.

ಸ್ತುತಿಸಿರಿ: ಕರ್ತನನ್ನು ಸ್ತುತಿಸುತ್ತಾ ನಿಮ್ಮ ಪ್ರಾರ್ಥನೆಯ ಸಮಯವನ್ನು ಆರಂಭಿಸಿ. ಈಗಾಗಲೇ ನಿಮ್ಮ ಮನಸ್ಸಿನಲ್ಲಿರುವ ಸಂಗತಿಗಳಿಗಾಗಿ ಆತನನ್ನು ಸ್ತುತಿಸಿರಿ. ಕಳೆದ ವಾರ ಆತನು ನಿಮ್ಮ ಜೀವನದಲ್ಲಿ ಮಾಡಿದ ಒಂದು ವಿಶೇಷವಾದ ಕಾರ್ಯಕ್ಕಾಗಿ ಆತನನ್ನು ಸ್ತುತಿಸಿರಿ. ನಿಮ್ಮ ಕುಟುಂಬದವರಿಗೆ ಆತನು ಒಳ್ಳೆಯವನಾಗಿರುವದಕ್ಕಾಗಿ ಆತನನ್ನು ಸ್ತುತಿಸಿರಿ.

ಕಾದಿರ್ರಿ: ಕರ್ತನ ಮೇಲೆ ಆತುಕೊಂಡು ಕಾದಿರುತ್ತಾ ಸಮಯವನ್ನು ಕಳೆಯಿರಿ. ಮೌನವಾಗಿರ್ರಿ ಮತ್ತು ನಿಮಗಾಗಿ ಒಟ್ಟಾಗಿ ಪ್ರತಿಫಲಗಳನ್ನು ಆತನು ಕೊಡಲಿ.

ಅರಿಕೆ ಮಾಡಿರಿ: ಆತನನ್ನು ಮೆಚ್ಚಿಸದೆ ಇರುವ ಯಾವುದಾದರೂ ಸಂಗತಿಯು ನಿಮ್ಮ ಜೀವನದಲ್ಲಿ ಇದ್ದರೆ ಅದನ್ನು ತೋರಿಸಲು ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ. ನೀವು ಇನ್ನೂ ಅರಿಕೆಯ ಪ್ರಾರ್ಥನೆಯನ್ನು ಮಾಡದೆ ಇರುವಂತ ತಪ್ಪಾದ ನಡತೆಗಳನ್ನು ಹಾಗೂ ನಿರ್ಧಿಷ್ಟವಾದ ಕ್ರಿಯೆಗಳನ್ನು ತೋರಿಸಲು ಆತನನ್ನು ಬೇಡಿಕೊಳ್ಳಿರಿ. ಈಗ ಕರ್ತನಿಗೆ ಅರಿಕೆ ಮಾಡಿರಿ, ಹೀಗೆ ನೀವು ಶುದ್ಧರಾಗಬಹುದು.

ವಾಕ್ಯವನ್ನು ಓದಿರಿ: ಕೀರ್ತನೆಗಳು, ಪ್ರವಾದನೆಗಳು ಮತ್ತು ಹೊಸ ಒಡಂಬಡಿಕೆಯಲ್ಲಿರುವ ಪ್ರಾರ್ಥನೆಯ ವಾಕ್ಯಭಾಗಗಳನ್ನು ಓದುತ್ತಾ ಸಮಯವನ್ನು ಕಳೆಯಿರಿ.

ಬೇಡಿಕೊಳ್ಳಿರಿ: ನಿಮ್ಮ ಪರವಾಗಿ ಮನವಿಗಳನ್ನು ಮಾಡಿರಿ.

ವಿಜ್ಞಾಪಣೆ: ಇತರರ ಪರವಾಗಿ ಮನವಿಗಳನ್ನು ಮಾಡಿರಿ.

ವಾಕ್ಯದಿಂದ ಪ್ರಾರ್ಥಿಸಿ: ನಿರ್ಧಿಷ್ಟ ವಾಕ್ಯಭಾಗಗಳಿಂದ ಪ್ರಾರ್ಥಿಸಿ. ವಾಕ್ಯದ ಪ್ರಾರ್ಥನೆಗಳು ಹಾಗೂ ಅನೇಕ ಕೀರ್ತನೆಗಳು ಈ ಉದ್ಧೇಶಕ್ಕಾಗಿ ಅವರನ್ನು ಉತ್ತಮವಾಗಿ ನಡೆಸುತ್ತವೆ.

ಕೃತಜ್ಞತೆ ಸಲ್ಲಿಸಿರಿ: ನಿಮ್ಮ ಜೀವನದಲ್ಲಿರುವ ಸಂಗತಿಗಳಿಗಾಗಿ, ನಿಮ್ಮ ಕುಟುಂಬದ ಪರವಾಗಿ ಮತ್ತು ನಿಮ್ಮ ಸಭೆಯ ಪರವಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿರಿ.

ಹಾಡಿರಿ: ಸ್ತುತಿಯ ಅಥವಾ ಆರಾಧನೆಯ ಅಥವಾ ಬೇರೆ ಸ್ತುತಿಗೀತೆ ಅಥವಾ ಆತ್ಮೀಕ ಹಾಡುಗಳನ್ನು ಹಾಡಿರಿ.

ಧ್ಯಾನಮಾಡಿರಿ: ದೇವರು ನಿಮ್ಮೊಂದಿಗೆ ಮಾತನಾಡುವಂತೆ ಬೇಡಿಕೊಳ್ಳಿರಿ. ಆತನು ನಿಮಗೆ ಕೊಡುವ ಅನಿಸಿಕೆಗಳನ್ನು ಬರೆದುಕೊಳ್ಳಲು ಪೆನ್ ಮತ್ತು ಹಾಳೆಯನ್ನು ಸಿದ್ಧವಾಗಿ ಇಟ್ಟುಕೊಳ್ಳಿರಿ.

ಕೇಳಿರಿ: ನೀವು ಓದಿದ ಸಂಗತಿಗಳನ್ನು, ಪ್ರಾರ್ಥಿಸಿದ ಸಂಗತಿಗಳನ್ನು ಮತ್ತು ಹಾಡಿದ ಸಂಗತಿಗಳನ್ನು ವಿಲೀನಗೊಳಿಸಿ ಮತ್ತು ನಿಮ್ಮೊಂದಿಗೆ ಮಾತನಾಡಲು ಕರ್ತನು ಅವುಗಳನ್ನು ಒಟ್ಟಾಗಿ ಹೇಗೆ ತರುವನೆಂದು ನೋಡಲು ಸಮಯವನ್ನು ಕಳೆಯಿರಿ.

ಸ್ತುತಿಸಿರಿ: ಆತನೊಂದಿಗೆ ನೀವು ಕಳೆದ ಸಮಯಕ್ಕಾಗಿ ಮತ್ತು ಆತನು ನಿಮಗೆ ಕೊಟ್ಟ ಆಲೋಚನೆಗಳಿಗಾಗಿ ಆತನನ್ನು ಸ್ತುತಿಸಿರಿ. ಆತನ ಮಹಿಮೆಯ ಗುಣಲಕ್ಷಣಗಳಿಗಾಗಿ ಆತನನ್ನು ಸ್ತುತಿಸಿರಿ.

ಡಿಕ್ ಈಸ್ಟ್‌ಮನ್‌ರ ಪುಸ್ತಕ ದಿ ಅವರ್ ದಟ್ ಚೇಂಜ್ಸ್ ದಿ ವರ್ಲ್ಡ್ ನಿಂದ (C) 2002 ಡಿಕ್ ಈಸ್ಟ್‌ಮನ್, ಚೋಸೆನ್ ಬುಕ್ಸ್, ಗ್ರ್ಯಾಂಡ್ ರಾಪಿಡ್ಸ್, ಎಂಐ, ಅನುಮತಿಯಿಂದ ಉಪಯೋಗಿಸಲಾಗಿದೆ.

ಚರ್ಚಿಸಿ

(10 min)

  1. ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದಕ್ಕೆ ನಿಮ್ಮ ಪ್ರತಿಕ್ರಿಯೆ ಏನಾಗಿದೆ?
  2. ನಿಮಗೆ ಹೇಗನಿಸುತ್ತದೆ?
  3. ನೀವು ಏನನ್ನಾದರೂ ಕಲಿತಿದ್ದೀರಾ ಅಥವಾ ಕೇಳಿಸಿಕೊಂಡಿದ್ದೀರಾ?
  4. ನೀವು ಈ ರೀತಿಯ ಪ್ರಾರ್ಥನೆಯನ್ನು ನಿಯಮಿತ ಅಭ್ಯಾಸವನ್ನಾಗಿ ಮಾಡಿಕೊಂಡರೆ ಜೀವನ ಹೇಗಿರುತ್ತದೆ?

READ

(5 min)

100 ಮಂದಿಯ ಪಟ್ಟಿ

ಯೇಸು ಹೇಳಿದ್ದಾರೆ -"ಹೋಗಿ ಶಿಷ್ಯರನ್ನಾಗಿ ಮಾಡಿರಿ…" ಮತ್ತು ಆತನ ಶಿಷ್ಯರುಅದನ್ನು ಮಾಡಿದರು.

ಅವರು ತಮ್ಮ ಕುಟುಂಬಕ್ಕೆ ಹೋದರು. ಅವರು ತಮ್ಮ ಸ್ನೇಹಿತರ ಬಳಿಗೆ ಹೋದರು. ಅವರು ಪಟ್ಟಣದಲ್ಲಿ ತಮಗೆ ತಿಳಿದಿರುವ ಜನರ ಬಳಿಗೆ ಹೋದರು.ಅವರು ಯಾರೊಂದಿಗೆ ಕೆಲಸ ಮಾಡಿದರೋ ಆ ಜನರ ಬಳಿಗೆ ಹೋದರು. ಅವರು ಹೋದರು.

ಯೇಸು "ಹೋಗು" ಎಂದು ಹೇಳಿದರುಮತ್ತು ಅವರು ಅದಕ್ಕೆ ವಿಧೆಯರಾದರು. ಮತ್ತು ದೇವರ ಕುಟುಂಬವು ಬೆಳೆಯಿತು.

ದೇವರು ಈಗಾಗಲೇ ಸಂಬಂಧವುಳ್ಳ ಜನರನ್ನು ನಮಗೆ ಕೊಟ್ಟಿದ್ದಾನೆ ನಾವು "ಹೋಗಿ ಶಿಷ್ಯರನ್ನಾಗಿ" ಮಾಡಬೇಕು. ಅವರು ನಮ್ಮ ಕುಟುಂಬದವರು, ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಮತ್ತು ಸಹಪಾಠಿಗಳಾಗಿದ್ದಾರೆ - ನಮ್ಮ ಜೀವನದುದ್ದಕ್ಕೂ ನಾವು ತಿಳಿದಿರುವ ಹಾಗು ಸಂಧಿಸಿರುವ ಜನರಾಗಿದ್ದಾರೆ.

ದೇವರು ಈಗಾಗಲೇ ನಮ್ಮ ಜೀವನದಲ್ಲಿ ಇಟ್ಟಿರುವ ಜನರೊಂದಿಗೆ ನಂಬಿಗಸ್ತನಾಗಿರುವುದು ಶಿಷ್ಯರ ಸಂಖ್ಯೆ ಹೆಚ್ಚುಗೊಳಿಸುವ ಅತ್ಯುತ್ತಮ ಮೊದಲ ಹೆಜ್ಜೆಯಾಗಿದೆಮತ್ತು ಇದು ಪಟ್ಟಿಯನ್ನು ತಯಾರಿಸುವ ಸರಳ ಹಂತದಿಂದ ಪ್ರಾರಂಭಿಸಬಹುದು.

100 ರ ಪಟ್ಟಿ ಜೂಮೆ ಕೈಪಿಡಿಯಲ್ಲಿ ಶಿಷ್ಯರ ಸಂಖ್ಯೆಯನ್ನು ಹೆಚ್ಚಿಸುವ ಸರಳ ಸಾಧನವಾಗಿದೆ.

ಚಟುವಟಿಕೆ

(30 min)

100 ಮಂದಿಯ ನಿಮ್ಮ ಸ್ವಂತ ಪಟ್ಟಿಯನ್ನು ಮಾಡಿ

ನಿಮ್ಮ ಸಂಬಂಧಿತ ಉಸ್ತುವಾರಿ ಪಟ್ಟಿಯನ್ನು ರಚಿಸಿ: ನಿಮ್ಮ ಪ್ರಭಾವದ ವಲಯಗಳಲ್ಲಿ ಇರುವ ಜನರ ಹೆಸರನ್ನು ಬರೆಯಿರಿ. ಪ್ರತಿಯೊಬ್ಬ ವ್ಯಕ್ತಿಯು ಶಿಷ್ಯನು, ಇನ್ನೂ ವಿಶ್ವಾಸಿಯಾಗದವನು, ಅಥವಾ ಅಜ್ಞಾತ ಎಂಬುದನ್ನು ಗುರುತಿಸಿ.

ಗುಂಪಾಗಿ ಸಮಯ ತೆಗೆದುಕೊಳ್ಳಿ, ಇದರಿಂದ ಪ್ರತಿಯೊಬ್ಬರೂ ತಮ್ಮ ಸ್ವಂತ ಪಟ್ಟಿಯನ್ನು ರಚಿಸಲಿ. ನೀವು ಕಾಗದವನ್ನು ಅಥವಾ ನಿಮ್ಮ ತರಬೇತಿ ಸಾಮಗ್ರಿಗಳಲ್ಲಿರುವ ಡಿಜಿಟಲ್ ಸಾಧನಗಳನ್ನು ಬಳಸಬಹುದು.

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ
  • ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ
  • ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ
  • ಗ್ರಾಹಕ ಹಾಗೂ ನಿರ್ಮಾಪಕ ಜೀವನಶೈಲಿ
  • ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ
  • ಲೆಕ್ಕ ಒಪ್ಪಿಸಬೇಕಾದ ಗುಂಪುಗಳು
  • ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ
  • ಸಂಬಂಧಿತ ಉಸ್ತುವಾರಿ - 100 ಪಟ್ಟಿ

ತೀವ್ರ ಅಧಿವೇಶನ 2

ಚೆಕ್-ಇನ್

(1 min)

ಭಾಗವಹಿಸುವವರು ಮತ್ತು ಸುಗಮಹೊಳಿಸುವವರೆಲ್ಲರೂ ಚೆಕ್-ಇನ್ ಮಾಡಲಿ.

Or six.zume.training/checkin and use code: 2341

ಪ್ರಾರ್ಥನೆ

(5 min)

ಕಳೆದ ಅಧಿವೇಶನದಲ್ಲಿ ನೀವು ದೇವರನ್ನು ಅನುಭವಿಸಿದ ವಿಧಾನಗಳಿಗಾಗಿ ಪ್ರಾರ್ಥಿಸಿ ಮತ್ತು ಕೃತಜ್ಞತೆ ಸಲ್ಲಿಸಿ ಮತ್ತು ನಿಮ್ಮ ಸಮಯವನ್ನು ಒಟ್ಟಾಗಿ ಕಳೆಯಲು ಪವಿತ್ರಾತ್ಮನನ್ನು ಆಮಂತ್ರಿಸಿ.

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ದೇವರ ರಾಜ್ಯದ ಆರ್ಥಿಕತೆ
  • ದರ್ಶನ ಹಂಚಿಕೊಳ್ಳುವುದು ಅತಿದೊಡ್ಡ ಆಶೀರ್ವಾದವಾಗಿದೆ
  • ಬಾತುಕೋಳಿ ಶಿಷ್ಯತ್ವ - ತಕ್ಷಣವೇ ಮುನ್ನಡೆಸುವುದು
  • ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು
  • ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ
  • ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು
  • ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ
  • ಕರ್ತನ ಭೋಜನ ಮತ್ತು ಅದನ್ನು ಹೇಗೆ ನಡೆಸುವುದು

READ

(5 min)

ಆತ್ಮೀಕ ಆರ್ಥಿಕತೆ

ಈ ಅಧಿವೇಶನದಲ್ಲಿ, ನಾವು ದೇವರ ಆಧ್ಯಾತ್ಮಿಕ ಆರ್ಥಿಕತೆಯ ಬಗ್ಗೆ ಮಾತನಾಡುತ್ತೇವೆ. ಈ ಮುರಿದ ಜಗತ್ತಿನಲ್ಲಿ, ತಮ್ಮ ಸುತ್ತಮುತ್ತಲಿನವರಿಗಿಂತ ಹೆಚ್ಚಿನದನ್ನು ಗಳಿಸಿದಾಗ ಜನರು ತೆಗೆದುಕೊಳ್ಳುವಾಗ, ಸ್ವೀಕರಿಸಿದಾಗ ಬಹುಮಾನ ಪಡೆದಂತೆ ಭಾವಿಸುತ್ತಾರೆ.

ಆತನ ವಾಕ್ಯಗಳಲ್ಲಿ ದೇವರು ತನ್ನ ಜನರಿಗೆ ಹೀಗೆ ಹೇಳುತ್ತಾನೆ -ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ ಅಥವಾ ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ನಾವು ತೆಗೆದುಕೊಳ್ಳುವದರಿಂದಲ್ಲ, ಆದರೆ ನಾವು ಏನನ್ನು ಕೊಡುತ್ತೇವೆ ಎಂಬುದು ಆತನ ರಾಜ್ಯದ ಆರ್ಥಿಕತೆಯಲ್ಲಿ ನಮಗೆ ಪ್ರತಿಫಲ ಕೊಡುತ್ತಾನೆ ಎಂದು ದೇವರು ನಮಗೆ ತೋರಿಸುವನು. ದೇವರು ಹೇಳುವದೇನೆಂದರೆ - ನಾನು ನಿನ್ನನ್ನು ರಕ್ಷಿಸುವೆನು ಮತ್ತು ನೀನು ಆಶೀರ್ವಾದವಾಗಿರುವಿ. ಯೇಸು ಹೇಳಿದ್ದು - ತೆಗೆದುಕೊಳ್ಳುವದಕ್ಕಿಂತ ಕೊಡುವದು ಒಳ್ಳೆಯದು. ದೇವರು ನಮಗೆ ಕೊಡುವದನ್ನು ಕೊಟ್ಟುಬಿಡುವದು ಮತ್ತು ದೇವರು ನಮ್ಮನ್ನು ಆಶೀರ್ವದಿಸಿದಾಗ ಇತರರನ್ನು ಆಶೀರ್ವದಿಸುವದು ಆತ್ಮಿಕ ಉಸಿರಾಟಕ್ಕೆ ಅಸ್ತಿವಾರವಾಗಿದೆ, ನಾವು ಇದನ್ನು ಮೊದಲೇ ಕಲಿತಿದ್ದೇವೆ. ನಾವು ದೇವರಿಂದ ಉಸಿರಾಡುತ್ತೇವೆ ಮತ್ತು ಕೇಳಿಸಿಕೊಳ್ಳುತ್ತೇವೆ. ನಾವು ಉಸಿರು ಬಿಡುತ್ತೇವೆ ಮತ್ತು ನಾವು ಕೇಳಿದ್ದಕ್ಕೆ ವಿಧೇಯರಾಗುತ್ತೇವೆ ಮತ್ತು ಇತರರೊಂದಿಗೆ ಹಂಚಿಕೊಳ್ಳುತ್ತೇವೆ.

ನಾವು ವಿಧೇಯರಾಗಲು ನಂಬಿಗಸ್ತರಾಗಿರುವಾಗ ಮತ್ತು ದೇವರು ನಮ್ಮೊಂದಿಗೆ ಹಂಚಿಕೊಂಡದನ್ನು ನಾವು ಹಂಚಿಕೊಂಡಾಗ, ಆತನು ಇನ್ನು ಹೆಚ್ಚಾಗಿ ಹಂಚಿಕೊಳ್ಳಲು ವಾಗ್ದಾನ ಮಾಡುವನು. ಯೇಸು ಹೇಳಿದ್ದು - ಚಿಕ್ಕದರಲ್ಲಿ ನಂಬಿಗಸ್ತನಾಗಿರುವದು ದೊಡ್ಡದರಲ್ಲಿಯೂ ಸಹ ನಂಬಿಗಸ್ತನಾಗಿರುವನು.

ಇದು ಆಳವಾದ ಒಳನೋಟಕ್ಕೆ, ಹೆಚ್ಚಿನ ನಿಕಟತೆ ಮತ್ತು ನಾವು ಬದುಕಬೇಕೆಂದು ದೇವರು ಉಂಟುಮಾಡಿದ ಸಮೃದ್ಧಿಯ ಜೀವಿತವನ್ನು ನಡೆಸುವದಕ್ಕೆ ಇದು ಮಾರ್ಗವಾಗಿದೆ. ನಾವು ಮಾಡಬೇಕೆಂದು ದೇವರು ಈಗಾಗಲೇ ಯೋಜಿಸಿದ ಒಳ್ಳೆಯ ಕಾರ್ಯಗಳಲ್ಲಿ ನಡೆಯಲು ಇದೇ ಮಾರ್ಗವಾಗಿದೆ. ದೇವರ ಶ್ರೇಷ್ಠವಾದ ಬಹುಮಾನದಿಂದ ನಾವು ಪ್ರತಿಫಲವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ, ಆಗ ನಾವು ಆತನು ಆಶೀರ್ವದಿಸಲು ವಾಗ್ದಾನಮಾಡಿರುವ ಎರಡು ಕಾರ್ಯಗಳನ್ನು ಅಭ್ಯಾಸಮಾಡಬೇಕಾಗಿದೆ.

ನಾವು ಇವುಗಳನ್ನು ಮಾಡಬೇಕು -

  • ವಿಧೇಯರಾಗಿ ಮತ್ತು ಹಂಚಿಕೊಳ್ಳಿರಿ
  • ನಡೆದುಕೊಳ್ಳಿರಿ ಮತ್ತು ಬೋಧಿಸಿರಿ
  • ಅಭ್ಯಾಸಿಸಿರಿ ಮತ್ತು ಮುಂದೆ ಸಾಗಿಸಿರಿ

-ನಾವು ಮಾಡಬೇಕೆಂದು ದೇವರು ಹೇಳುವ ಇವೆಲ್ಲವನ್ನು ಮಾಡಬೇಕಾಗಿದೆ.

ಇತರರು ಶ್ರೇಷ್ಠ ಬಹುಮಾನವನ್ನು ಪಡೆದುಕೊಳ್ಳಬೇಕೆಂದು ನಾವು ಬಯಸಿದರೆ, ಇದನ್ನು ಹೇಗೆ ಮಾಡಬೇಕೆಂದು ನಾವು ಅವರಿಗೆ ತೋರಿಸಬೇಕಾಗಿದೆ. ಇದು ಶಿಷ್ಯರಾಗಿರುವದರ ದೊಡ್ಡ ಭಾಗವಾಗಿದೆ ಮತ್ತು ಶಿಷ್ಯರನ್ನಾಗಿ ಮಾಡುವ ದೊಡ್ಡ ಭಾಗವಾಗಿದೆ.

  • ನಾವು ಹಿಂಬಾಲಕರು ಮತ್ತು ನಾಯಕರು
  • ನಾವು ಕಲಿಯುವವರು ಮತ್ತು ಬೋಧಿಸುವವರು
  • ನಾವು ಆಶೀರ್ವದಿಸಲ್ಪಟ್ಟವರು ಮತ್ತು ನಾವು ಆಶೀರ್ವಾದವಾಗಿದ್ದವರು

ನಾವು ವಿಧೇಯರಾಗಲು ಮತ್ತು ಹಂಚಿಕೊಳ್ಳಲು ಆರಂಭಿಸುವದಕ್ಕಿಂತ ಮುಂಚಿತವಾಗಿ ನಾವು ಕಾದಿರಬೇಕೆಂದು ದೇವರು ಬಯಸುವದಿಲ್ಲ. ಆ ದಿನವು ಎಂದಿಗೂ ಬರುವದಿಲ್ಲ. ನಾವು ಹೆಚ್ಚುವದಕ್ಕಿಂತ ಮುಂಚಿತವಾಗಿ ಸಂಪೂರ್ಣವಾಗಿ ಪರಿಪಕ್ವವಾಗಿರಬೇಕೆಂದು ದೇವರು ಅಪೇಕ್ಷಿಸುವದಿಲ್ಲ. ನಾವು ಆಗಲೇ ಹೆಚ್ಚಾಗಬೇಕೆಂದು ಆತನು ಬಯಸಿದನು.

ನಾವು ಈಗಾಗಲೇ ತಿಳಿದವುಗಳಿಗೆ ವಿಧೇಯರಾಗಬೇಕು ಮತ್ತು ನಾವು ಈಗಾಗಲೇ ಕೇಳಿದವುಗಳನ್ನು ಹಂಚಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ನಂತರ ನಾವು ಅದನ್ನೇ ಇತರರಿಗೆ ಬೋಧಿಸಬೇಕೆಂದು ಆತನು ಬಯಸುತ್ತಾನೆ. ನಾವು ಮಾಡಬೇಕೆಂದು ಆತನು ಈಗಾಗಲೇ ಹೇಳಿರುವದಕ್ಕೆ ವಿಧೇಯರಾಗುವುದು ಮತ್ತು ಹಂಚಿಕೊಳ್ಳುವದೇ ಆಗಿದೆ. ಇದು ಪರಿಪಕ್ವತೆ ಮತ್ತು ಬೆಳವಣಿಗೆಗೆ ಮಾರ್ಗವಾಗಿದೆ.

ಚರ್ಚಿಸಿ

(10 min)

  1. ದೇವರ ಆತ್ಮೀಕ ಆರ್ಥಿಕತೆ ಮತ್ತು ಇಹಲೋಕದ ರೀತಿಯಲ್ಲಿ ಕೆಲಸಗಳನ್ನು ಮಾಡುವುದರ ನಡುವೆ ನೀವು ನೋಡುವ ಕೆಲವು ವ್ಯತ್ಯಾಸಗಳು ಯಾವುವು?
  2. ಯೇಸು ತನ್ನ ಸುವಾರ್ತೆಯನ್ನು ಹಂಚಿಕೊಳ್ಳಲು ಬೇರೆ ರೀತಿಗೆ ಬದಲಾಗಿ ಸಾಮಾನ್ಯ ಜನರನ್ನು ಯಾಕೆ ಆರಿಸಿಕೊಂಡನೆಂದು ನೀವು ಆಲೋಚಿಸುತ್ತೀರಿ?
  3. ದೇವರ ಕಥೆಯನ್ನು ಹಂಚಿಕೊಳ್ಳಲು ನೀವು ಹೆಚ್ಚು ಆರಾಮದಾಯಕವಾಗಿರಲು ನಿಮಗೆ ಏನು ಅಗತ್ಯವಾಗಿದೆ?

ಯೇಸು ಹೇಳಿದ್ದು, “ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.”

ಚರ್ಚಿಸಿ

(10 min)

  1. ಆತನಿಗೆ "ಸಾಕ್ಷಿಯಾಗಿರಲು" ಮತ್ತು ಆತನ ಕಥೆಯನ್ನು ಹೇಳಬೇಕೆಂಬ ದೇವರ ಆಜ್ಞೆಯನ್ನು ನೀವು ಕೇಳಿದಾಗ ನಿಮ್ಮ ಮನಸ್ಸಿಗೆ ಬರುವ ಸಂಗತಿ ಯಾವುದು?
  2. ಯೇಸು ತನ್ನ ಸುವಾರ್ತೆಯನ್ನು ಹಂಚಿಕೊಳ್ಳಲು ಬೇರೆ ರೀತಿಗೆ ಬದಲಾಗಿ ಸಾಮಾನ್ಯ ಜನರನ್ನು ಯಾಕೆ ಆರಿಸಿಕೊಂಡನೆಂದು ನೀವು ಆಲೋಚಿಸುತ್ತೀರಿ?
  3. ದೇವರ ಕಥೆಯನ್ನು ಹಂಚಿಕೊಳ್ಳಲು ನೀವು ಹೆಚ್ಚು ಆರಾಮದಾಯಕವಾಗಿರಲು ನಿಮಗೆ ಏನು ಅಗತ್ಯವಾಗಿದೆ?

ಸುವಾರ್ತೆ

ದೇವರ ಕಥೆಯನ್ನು (ಸುವಾರ್ತೆ ಎಂದು ಸಹ ಕರೆಯಲಾಗುತ್ತದೆ) ಹೇಳಲು ಒಂದು “ಉತ್ತಮವಾದ ರೀತಿಯಿಲ್ಲ”, ಆದ್ದರಿಂದ ನೀವು ಯಾರೊಂದಿಗೆ ಹಂಚಿಕೊಳ್ಳುತ್ತಿದ್ದೀರಿ ಎಂಬುದರ ಮೇಲೆ ಉತ್ತಮವಾದ ರೀತಿಯು ಆಧಾರವಾಗಿರುತ್ತದೆ. ವಾಕ್ಯಕ್ಕೆ ಸರಿಯಾಗಿರುವ ಮತ್ತು ಅವರು ಹಂಚಿಕೊಳ್ಳುತ್ತಿರುವ ಜನರಿಗೆ ಸಂಬಂಧಿಸುವ ರೀತಿಯಲ್ಲಿ ದೇವರ ಕಥೆಯನ್ನು ಹೇಳಲು ಪ್ರತಿಯೊಬ್ಬ ಶಿಷ್ಯನು ಕಲಿಯಬೇಕಾಗಿದೆ.

ಕೆಳಗಿನ ಎರಡು ಪ್ರಸ್ತುತಿಗಳನ್ನು ಪರಿಶೀಲಿಸಿ ಮತ್ತು ಅಭ್ಯಾಸ ಮಾಡಲು ಒಂದನ್ನು ಆರಿಸಿ.

READ

(5 min)

ಪ್ರಸ್ತುತಿ 1

ಈ ಅಧಿವೇಶನದಲ್ಲಿ, ದೇವರ ಕಥೆಯನ್ನು - ಸುವಾರ್ತೆಯನ್ನು - ಸೃಷ್ಟಿಯಿಂದ ತೀರ್ಪಿನವರೆಗೆ, ಮಾನವಕುಲದ ಆರಂಭದಿಂದ ಈ ಯುಗದ ಅಂತ್ಯದವರೆಗೆ ಹೇಗೆ ಹಂಚಿಕೊಳ್ಳಬೇಕೆಂದು ನಾವು ಕಲಿಯುತ್ತೇವೆ. ದೇವರ ಕಥೆಯನ್ನು ಹಂಚಿಕೊಳ್ಳಲು ಹಲವು ವಿಧಾನಗಳಿವೆ.

ಉತ್ತಮ ವಿಧಾನವೆಂದರೆ ನೀವು ಹಂಚಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಅವರ ಪ್ರಪಂಚದ ದೃಷ್ಟಿಕೋನ ಮತ್ತು ಅವರ ಜೀವನ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ.

ದೇವರು ಕೇಳಲು ಇಚ್ಛೇಸುವ ಹೃದಯಗಳಲ್ಲಿ ಕಾರ್ಯಮಾಡುವದಕ್ಕಾಗಿ ಹಂಚಿಕೊಳ್ಳಲು ಇಚ್ಛೇಸುವವರನ್ನು ದೇವರು ಬಳಸುತ್ತಾನೆ.

ಇದು ದೇವರ ಕೆಲಸ. ದೇವರು ನಮ್ಮನ್ನು ಸೇರಲು ಆಹ್ವಾನಿಸಿದ್ದಾರೆ.

ದೇವರ ಶುಭವಾರ್ತೆಯನ್ನು ಸಾರಲು ಒಂದು ಮಾರ್ಗವೆಂದರೆ ದೇವರ ಕಥೆಯನ್ನು ಸೃಷ್ಟಿಯಿಂದ ನ್ಯಾಯತೀರ್ಪಿನ ವರೆಗೆ ಹೇಳುವದು - ಅಂದರೆ ಮಾನವ ಕುಲದ ಆರಂಭದಿಂದ ಈ ಯುಗದ ಸಮಾಪ್ತಿಯ ವರೆಗೆ. ನಾವು ಈ ರೀತಿಯಲ್ಲಿ ದೇವರ ಕಥೆಯನ್ನು ಹೇಳಿದಾಗ ನಾವು ಅದನ್ನು ಉದ್ಧವಾಗಿ ಅಥವಾ ಚಿಕ್ಕದಾಗಿ, ವಿವರವಾಗಿ ಅಥವಾ ಕೇವಲ ಹೊರನೋಟವನ್ನು ಹೇಳಬಹುದು, ಆದರೆ ಯಾವಾಗಲೂ ಕೇಳುವವರ ಸಂಸ್ಕೃತಿಗೆ ಹೊಂದಾಣಿಕೆಯಾಗಿರಬೇಕು. ವಿವಿಧ ಸಂಸ್ಕೃತಿಗಳು ಮತ್ತು ಲೋಕದ ದೃಷ್ಟಿಕೋನಗಳಿಂದ ಆತನ ಕಥೆಯನ್ನು ಹೇಳಲು ಸಹಾಯವಾಗುವದಕ್ಕಾಗಿ, ಕಲಿಯಲು ಮತ್ತು ಬೋಧಿಸಲು ಸುಲಭವಾಗಲು ನೀವು ಕೈ ಚಲನೆಗಳನ್ನು ಸಹ ಉಪಯೋಗಿಸಬಹುದು.

ದೇವರ ಕಥೆಯ ಶುಭವಾರ್ತೆಯಲ್ಲಿ ಇಲ್ಲಿ ಕೊಡಲ್ಪಟ್ಟಿದೆ -

ಆದಿಯಲ್ಲಿ ದೇವರು ಇಡೀ ಲೋಕವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಉಂಟುಮಾಡಿದನು. ಆತನು ಮೊದಲ ಪುರುಷನು ಮತ್ತು ಮೊದಲ ಸ್ತ್ರೀಯನ್ನು ಉಂಟುಮಾಡಿದನು. ಆತನು ಅವರನ್ನು ಸುಂದರವಾದ ತೋಟದಲ್ಲಿ ಇಟ್ಟನು. ಆತನು ಅವರನ್ನು ತನ್ನ ಕುಟುಂಬದ ಭಾಗವಾಗಿ ಮಾಡಿದನು ಮತ್ತು ಅವರೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದನು. ಆತನು ಅವರನ್ನು ಸದಾಕಾಲ ಇರುವದಕ್ಕಾಗಿ ಉಂಟುಮಾಡಿದನು. ಮರಣ ಎಂಬ ಸಂಗತಿಯು ಇರಲೇ ಇಲ್ಲ. ಇಂಥ ಪರಿಪೂರ್ಣ ಸ್ಥಳದಲ್ಲಿ ಮನುಷ್ಯನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ಲೋಕದೊಳಕ್ಕೆ ಪಾಪ ಮತ್ತು ನೋವನ್ನು ತಂದನು. ದೇವರು ಮನುಷ್ಯನನ್ನು ತೋಟದಿಂದ ತೆಗೆದುಹಾಕಿದನು. ಮನುಷ್ಯ ಮತ್ತು ದೇವರ ನಡುವಿನ ಸಂಬಂಧವು ಮುರಿದುಹೋಯಿತು. ಈಗ ಮನುಷ್ಯನು ಮರಣವನ್ನು ಎದುರಿಸಬೇಕಾಗಿದೆ.

ಅನೇಕ ನೂರಾರು ವರುಷಗಳಿಂದ, ದೇವರು ಈ ಲೋಕಕ್ಕೆ ದೂತರನ್ನು ಕಳುಹಿಸುತ್ತಿದ್ದನು. ಅವರು ಮನುಷ್ಯರಿಗೆ ತಮ್ಮ ಪಾಪವನ್ನು ಕುರಿತು ನೆನಪಿಸುತ್ತಿದ್ದರು, ಆದರೆ ದೇವರ ನಂಬಿಗಸ್ತಿಕೆ ಮತ್ತು ಲೋಕಕ್ಕೆ ರಕ್ಷಕನನ್ನು ಕಳುಹಿಸಿಕೊಡುವ ವಾಗ್ದಾನವನ್ನು ಕುರಿತು ಹೇಳಿದರು.

ಈ ರಕ್ಷಕನು ದೇವರು ಮತ್ತು ಮನುಷ್ಯನ ನಡುವಿನ ನಿಕಟ ಸಂಬಂಧವನ್ನು ಪುನಃಸ್ಥಾಪಿಸುವನು. ರಕ್ಷಕನು ಮನುಷ್ಯನನ್ನು ಮರಣದಿಂದ ಪಾರುಮಾಡುವನು. ಈ ರಕ್ಷಕನು ನಿತ್ಯಜೀವವನ್ನು ಕೊಡುವನು ಮತ್ತು ಮನುಷ್ಯನೊಂದಿಗೆ ಸದಾಕಾಲ ಇರುವನು.

ದೇವರು ನಮ್ಮನ್ನು ಎಷ್ಟೋ ಹೆಚ್ಚಾಗಿ ಪ್ರೀತಿಸಿ, ತಕ್ಕ ಸಮಯದಲ್ಲಿ ತನ್ನ ಮಗನನ್ನು ಈ ಲೋಕದ ರಕ್ಷಕನನ್ನಾಗಿ ಕಳುಹಿಸಿದನು. ಯೇಸು ದೇವರ ಕುಮಾರನಾಗಿದ್ದನು. ಆತನು ಕನ್ನಿಕೆಯ ಮೂಲಕ ಈ ಲೋಕದೊಳಗೆ ಜನಿಸಿದನು. ಆತನು ಪರಿಪೂರ್ಣವಾದ ಜೀವನವನ್ನು ನಡೆಸಿದನು. ಆತನು ಎಂದಿಗೂ ಪಾಪಮಾಡಲಿಲ್ಲ.

ಯೇಸು ದೇವರನ್ನು ಕುರಿತಾಗಿ ಜನರಿಗೆ ಬೋಧಿಸಿದನು. ಆತನು ತನ್ನ ದೊಡ್ಡ ಬಲದಿಂದ ಅನೇಕ ಅದ್ಭುಕಾರ್ಯಗಳನ್ನು ನಡೆಸಿದನು. ಆತನು ಅನೇಕ ದೆವ್ವಗಳನ್ನು ಓಡಿಸಿದನು. ಅನೇಕ ಜನರನ್ನು ಗುಣಪಡಿಸಿದನು. ಕುರುಡರು ನೋಡುವಂತೆ ಮಾಡಿದನು. ಆತನು ಕಿವುಡರನ್ನು ಕೇಳುವಂತೆ ಮಾಡಿದನು. ಆತನು ಕುಂಟರನ್ನು ನಡೆಯುವಂತೆ ಮಾಡಿದನು. ಯೇಸು ಸತ್ತವರನ್ನು ಸಹ ಎಬ್ಬಿಸಿದನು. ಅನೇಕ ಧಾರ್ಮಿಕ ನಾಯಕರು ಹೆದರಿಕೊಂಡರು ಮತ್ತು ಯೇಸುವನ್ನು ಕುರಿತಾಗಿ ಹೊಟ್ಟೆಕಿಚ್ಚುಪಟ್ಟರು. ಅವರು ಆತನನ್ನು ಕೊಲ್ಲಬೇಕೆಂದು ಬಯಸಿದರು.

ಆತನು ಎಂದಿಗೂ ಪಾಪ ಮಾಡದೆ ಇದ್ದದರಿಂದ, ಯೇಸು ಸಾಯಬೇಕಾಗಿರಲಿಲ್ಲ. ಆದರೆ ನಮ್ಮೆಲ್ಲರಿಗಾಗಿ ಬಲಿಯಾಗಿ ಸಾಯಲು ಆತನು ಆರಿಸಿಕೊಂಡನು. ಆತನ ನೋವುಕರ ಮರಣವು ಮನುಷ್ಯನ ಪಾಪಗಳನ್ನು ಮುಚ್ಚಿಹಾಕಿತು. ಇದಾದ ನಂತರ ಯೇಸುವನ್ನು ಸಮಾಧಿಯಲ್ಲಿ ಹೂಣಿಡಲಾಯಿತು. ಯೇಸುವಿನ ಬಲಿದಾನವನ್ನು ದೇವರು ನೋಡಿ ಅದನ್ನು ಅಂಗೀಕರಿಸಿದನು. ಯೇಸುವನ್ನು ಮೂರನೆಯ ದಿನದಲ್ಲಿ ಮರಣದಿಂದ ಎಬ್ಬಿಸುವದರ ಮೂಲಕ ಆತನ ಅಂಗೀಕಾರವನ್ನು ತೋರಿಸಿದನು.

ನಾವು ನಮ್ಮ ಪಾಪಗಳಿಗಾಗಿ ಯೇಸುವಿನ ಬಲಿದಾನವನ್ನು ಅಂಗೀಕರಿಸಿ ನಂಬುವುದಾದರೆ- ನಾವು ನಮ್ಮ ಪಾಪಗಳನ್ನು ಬಿಟ್ಟುಬಿಟ್ಟು ಯೇಸುವನ್ನು ಅನುಸರಿಸುವುದಾದರೆ ದೇವರು ನಮ್ಮನ್ನು ತನ್ನ ಕುಟುಂಬದಲ್ಲಿ ಹಿಂತಿರಿಗಿ ಸೇರಿಸಿಕೊಳ್ಳುತ್ತಾರೆ ಎಂದು ಹೇಳುತ್ತಾರೆ.

ದೇವರು ಪವಿತ್ರಾತ್ಮನನ್ನು ನಮ್ಮೊಳಗೆ ವಾಸಿಸಲು ಕಳುಹಿಸಿಕೊಟ್ಟು ನಾವು ಆತನನ್ನು ಹಿಂಬಾಲಿಸಲು ಬಲಪಡಿಸುತ್ತಾರೆ. ಈ ಪುನಃಸ್ಥಾಪಿಸಿದ ಸಂಬಂಧವನ್ನು ತೋರಿಸಲು ಮತ್ತು ಮುಚ್ಚಲು ನಾವು ನೀರಿನಲ್ಲಿ ದಿಕ್ಷಾಸ್ನಾನ ತೆಗೆದುಕೊಂಡಿದ್ದೇವೆ. ಮರಣಕ್ಕೆ ಸಂಕೇತವಾಗಿ ನಮ್ಮನ್ನು ನೀರಿನ ಕೆಳಗೆ ಮುಣಗಿಸಲಾಯಿತು. ನೂತನ ಜೀವನದ ಸಂಕೇತವಾಗಿ ನಾವು ಯೇಸುವನ್ನು ಅನುಸರಿಸಲು ನೀರಿನಿಂದ ಮೇಲಕ್ಕೆ ಎತ್ತಲ್ಪಟ್ಟೆವು. ಯೇಸು ಸತ್ತವರೊಳಗಿಂದ ಎದ್ದಾಗ, ಆವನು ಭೂಮಿಯಲ್ಲಿ 40 ದಿನಗಳನ್ನು ಕಳೆದನು.

ಯೇಸು ತನ್ನನ್ನು ಅನುಸರಿಸುವವರಿಗೆ ಎಲ್ಲೆಡೆ ಹೋಗಿ ತನ್ನ ರಕ್ಷಣಾ ಸುವಾರ್ತೆಯನ್ನು ಲೋಕದ ಎಲ್ಲಾ ಜನರಿಗೂ ಹೇಳಲು ಕಲಿಸಿದರು. ಯೇಸು ಹೇಳಿದ್ದಾರೆ - "ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ,ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೇಸರಿನಲ್ಲಿದೀಕ್ಷಾಸ್ನಾನ ಮಾಡಿಸಿ,ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.

ಯೇಸು ಅವರ ಕಣ್ಣುಗಳ ಮುಂದೆಯೇ ಸ್ವರ್ಗಕ್ಕೆ ಕರೆದೊಯ್ಯಲ್ಪಟ್ಟನು. ಒಂದು ದಿನ, ಯೇಸು ತಾನು ಬಿಟ್ಟುಹೋದ ರೀತಿಯಲ್ಲಿಯೇ ಮತ್ತೆ ಬರುತ್ತಾನೆ. ಆತನನ್ನು ಪ್ರೀತಿಸದೇಆತನಿಗೆ ವಿಧೆಯಾಗದೇ ಇರುವವರನ್ನು ಆತನು ಎಂದೆಂದಿಗೂ ಶಿಕ್ಷಿಸುವನು. ಆತನನ್ನು ಪ್ರೀತಿಸಿ ಆತನಿಗೆ ವಿಧೆಯರಾಗುವವರನ್ನು ಆತನು ಸ್ವೀಕರಿಸುತ್ತಾನೆ ಮತ್ತು ಪ್ರತಿಫಲ ನೀಡುತ್ತಾನೆ. ನಾವು ಅವರೊಂದಿಗೆ ನೂತನ ಆಕಾಶದಲ್ಲಿ ಮತ್ತು ಹೊಸ ಭೂಮಿಯ ಮೇಲೆ ಸದಾಕಾಲ ಜೀವಿಸುತ್ತೇವೆ.

ನನ್ನ ಪಾಪಗಳಿಗಾಗಿ ಯೇಸು ಮಾಡಿದ ಬಲಿದಾನವನ್ನು ನಾನು ನಂಬಿದ್ದೇನೆ ಮತ್ತು ಸ್ವೀಕರಿಸಿದ್ದೇನೆ. ಆತನು ನನ್ನನ್ನು ಶುದ್ಧಗೊಳಿಸಿದ್ದಾನೆ ಮತ್ತು ದೇವರ ಕುಟುಂಬದ ಭಾಗವಾಗಿ ನನ್ನನ್ನು ಪುನಃಸ್ಥಾಪಿಸಿದ್ದಾನೆ. ಆತನು ನನ್ನನ್ನು ಪ್ರೀತಿಸುತ್ತಾನೆ, ಮತ್ತು ನಾನು ಆತನನ್ನು ಪ್ರೀತಿಸುತ್ತೇನೆ ಮತ್ತು ಆತನ ರಾಜ್ಯದಲ್ಲಿ ಶಾಶ್ವತವಾಗಿ ಜೀವಿಸುವೆನು.

ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ಈ ದಾನವನ್ನು ನೀವೂ ಸಹ ಪಡೆಯಬೇಕೆಂದು ಬಯಸುತ್ತಾರೆ. ಅದನ್ನು ಈ ಕ್ಷಣವೇ ಮಾಡಲು ನೀವು ಬಯಸುವಿರಾ?

READ

(5 min)

3-ವೃತ್ತಗಳು

ಜುಮೆ ತರಬೇತಿಗೆ ತಿರಿಗಿ ಸ್ವಾಗತ.

ಈ ಅಧಿವೇಶನದಲ್ಲಿ, "ಮೂರು ವೃತ್ತಗಳು" ಎಂಬ ಸಾಧನವನ್ನು ಉಪಯೋಗಿಸಿಕೊಂಡು ದೇವರ ಕಥೆಯನ್ನು - ಅಂದರೆ ಸುವಾರ್ತೆಯನ್ನು ಸಾರುವುದು ಹೇಗೆಂದು ನಾವು ಕಲಿಯುತ್ತೇವೆ.

ದೇವರ ಕಥೆಯನ್ನು ಹಂಚಿಕೊಳ್ಳಲು ಹಲವು ಮಾರ್ಗಗಳಿವೆ.

ಉತ್ತಮ ಮಾರ್ಗವು ನೀವು ಹಂಚಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಅವರ ಲೋಕದ ದೃಷ್ಟಿಕೋನ ಮತ್ತು ಅವರ ಜೀವನದ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ. ಕೇಳಿಸಿಕೊಳ್ಳಲು ಸಿದ್ಧರಾಗಿರುವ ಹೃದಯಗಳಲ್ಲಿ ಕಾರ್ಯಮಾಡಲು ಹಂಚಿಕೊಳ್ಳಲು ಸಿದ್ಧರಾಗಿರುವ ಹೃದಯಗಳನ್ನು ದೇವರು ಉಪಯೋಗಿಸುವನು. ಇದು ಆತನ ಕೆಲಸ. ಸೇರಿಕೊಳ್ಳಲು ಆತನು ನಮ್ಮನ್ನು ಆಮಂತ್ರಿಸುವನು.

ದೇವರ ಕಥೆಯನ್ನು ಹಂಚಿಕೊಳ್ಳಲು ಒಂದು ಮಾರ್ಗವೆಂದರೆ ನಾವು ಮೂರು ವೃತ್ತಗಳು ಎಂದು ಕರೆಯುವ ಸರಳ ರೇಖಾಚಿತ್ರವನ್ನು ಹಂಚಿಕೊಳ್ಳುವುದು ಮತ್ತು ವಿವರಿಸುವುದಾಗಿದೆ.

ನಾವೆಲ್ಲರೂ ಹೆಚ್ಚು ವಿಚ್ಛಿನ್ನವಾಗಿರುವ ಲೋಕದಲ್ಲಿ ವಾಸಿಸುತ್ತಿದ್ದೇವೆ

ಕಷ್ಟ, ಮರಣ, ಯುದ್ಧ, ರೋಗ, ವ್ಯಸನಗಳ ಕಥೆಗಳನ್ನು ನಾವು ನೋಡುತ್ತೇವೆ ಮತ್ತು ಕೇಳಿಸಿಕೊಳ್ಳುತ್ತೇವೆ. ಇದು ಎಲ್ಲಾ ಕಡೆಗಳಲ್ಲಿ ಇದೆ. ಆದರೆ ಇದು ದೇವರ ಮೂಲ ವಿನ್ಯಾಸವಲ್ಲ.

ದೇವರ ಪರಿಪೂರ್ಣ ವಿನ್ಯಾಸವು ಪ್ರೀತಿ, ಸಂತೋಷ, ಐಕ್ಯತೆ ಮತ್ತು ಸಮಾಧಾನದಿಂದ ತುಂಬಿರುವ ಲೋಕವಾಗಿದೆ.

ನಾವು ದೇವರ ಪರಿಪೂರ್ಣ ವಿನ್ಯಾಸದಿಂದ ಹೊರಬಂದು ವಿಚ್ಛಿನ್ನತೆಗೆ ಬಂದ ರೀತಿಯಲ್ಲಿ ಸತ್ಯವೇದವು "ಪಾಪ" ಎಂದು ಕರೆಯುತ್ತದೆ.

ಪಾಪ ಎಂದರೆ ದೇವರ ಮಾರ್ಗದಿಂದ ದೂರವಾಗುವುದು ಮತ್ತು ನಮ್ಮ ಸ್ವಂತ ಮಾರ್ಗವನ್ನು ಅನುಸರಿಸುವುದಾಗಿದೆ. ಪಾಪವು ನಮ್ಮನ್ನು ದೇವರಿಂದ ಪ್ರತ್ಯೇಕಿಸುತ್ತದೆ. ಪಾಪವು ನಮ್ಮನ್ನು ವಿಚ್ಛಿನ್ನತೆಗೆ ನಡೆಸುತ್ತದೆ. ಪಾಪವು ನಮ್ಮನ್ನು ಆತ್ಮೀಕ ಮರಣಕ್ಕೆ ನಡೆಸುತ್ತದೆ.

ಜನರು ವಿಚ್ಛಿನ್ನತೆಯಿಂದ ಹೊರಬರಲು ಬಯಸುತ್ತಾರೆ. ನಾವು ಹೊರಬರಲು ಎಲ್ಲಾ ರೀತಿಯ ವಿಭಿನ್ನ ಕಾರ್ಯಗಳನ್ನು ಪ್ರಯತ್ನಿಸುತ್ತೇವೆ. ನಮ್ಮಲ್ಲಿ ಕೆಲವರು ಮಾದಕ ಪದಾರ್ಥ ಮತ್ತು ಮಧ್ಯಪಾನವನ್ನು ಪ್ರಯತ್ನಿಸುವರು. ನಮ್ಮಲ್ಲಿ ಕೆಲವರು ಒಳ್ಳೆಯ ಕ್ರಿಯೆಗಳ ಮೂಲಕ ಅಥವಾ ಸಾಕಷ್ಟು ಹಣವನ್ನು ಸಂಪಾದಿಸುವ ಮೂಲಕ ಹೊರಬರಲು ಪ್ರಯತ್ನಿಸುತ್ತಾರೆ. ನಮ್ಮಲ್ಲಿ ಕೆಲವರು ಸಂಬಂಧವು ಅವರನ್ನು ಹೊರಹಾಕುತ್ತದೆ ಎಂದು ಭಾವಿಸುತ್ತಾರೆ. ಕೆಲವರು ಧರ್ಮವನ್ನು ಸಹ ಪ್ರಯತ್ನಿಸುತ್ತಾರೆ - ಒಳ್ಳೆಯ ನಡವಳಿಕೆ ಅಥವಾ ಇತರರಿಗೆ ಸಹಾಯ ಮಾಡುವುದು ನಮ್ಮನ್ನು ವಿಮುಕ್ತಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ.

ಇವುಗಳಲ್ಲಿ ಯಾವುದೂ ವಾಸ್ತವವಾಗಿ ವಿಚ್ಛಿನ್ನತೆಯ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಒಂದು ಕ್ಷಣ ನಾವು ದೂರ ಹೋಗಬೇಕೆಂದು ಭಾವಿಸಿದಾಗಲೂ ... ನಾವು ಪ್ರಾರಂಭಿಸಿದ ಸ್ಥಳಕ್ಕೆ ಹಿಂತಿರುಗುತ್ತೇವೆ. ಇಲ್ಲಿ ಒಂದು ಕಠಿಣ ಸತ್ಯವಿದೆ. ನಾವು ಇನ್ನೂ ಅಲ್ಲೇ ಇದ್ದರೆ -- ಅಂದರೆ ಇನ್ನೂ ವಿಚ್ಛಿನ್ನತೆಯಲ್ಲಿದ್ದರೆ - ಈ ಜೀವಿತವು ಕೊನೆಗೊಂಡಾಗ, ನಾವು ದೇವರಿಂದ ಶಾಶ್ವತವಾಗಿ ಸದಾಕಾಲಕ್ಕೂ ದೂರವಾಗಿದ್ದೇವೆ ಎಂದು ಸತ್ಯವೇದವು ಹೇಳುತ್ತದೆ.

ಸತ್ಯವೇದವು ಆ ಸ್ಥಳವನ್ನು "ನರಕ"ಎಂದು ಕರೆಯುತ್ತದೆ.

ಆದರೆ ನಾವು ವಿಚ್ಛಿನ್ನತೆಯಲ್ಲಿಯೇ ಇರಬೇಕೆಂದು ದೇವರು ಬಯಸುವುದಿಲ್ಲ.

ಸತ್ಯವೇದವು ಹೀಗೆ ಹೇಳುತ್ತದೆ -- ದೇವರು ನಮ್ಮನ್ನು ಎಷ್ಟೊ ಹೆಚ್ಚಾಗಿ ಪ್ರೀತಿಸಿ, ನಮಗಾಗಿ ಒಂದು ಮಾರ್ಗವನ್ನು ಮಾಡಲು ಆತನು ತನ್ನ ಸ್ವಂತ ಮಗನನ್ನೇ ಕಳುಹಿಸಿದನು. ನಮ್ಮ ಪಾಪವನ್ನು ಅಳಿಸಿಹಾಕಲು ಮತ್ತು ವಿಚ್ಛಿನ್ನತೆಯಿಂದ ನಮ್ಮನ್ನು ಹೊರತರಲು ಯೇಸು ಭೂಮಿಗೆ ಬಂದನು.

ಹೀಗೆ ದೇವ ಕುಮಾರನಾದ ಯೇಸು ತನ್ನ ಮರಣದಿಂದ ನಮ್ಮ ಪಾಪವನ್ನು ಅಳಿಸಿಬಿಟ್ಟನು.

ಯೇಸು ಸತ್ತು ಸಮಾಧಿ ಮಾಡಲ್ಪಟ್ಟ ಮೂರು ದಿನಗಳ ನಂತರ, ಆತನು ಸತ್ತವರೊಳಗಿಂದ ತಿರಿಗಿ ಎದ್ದು ಬಂದನು. ಆತನ ಮಹಾ ಬಲಿದಾನದ ನಿಮಿತ್ತ, ದೇವರು ಯೇಸುವನ್ನು ಪರಲೋಕದಲ್ಲಿರುವ ಮತ್ತು ಭೂಮಿಯಲ್ಲಿರುವ ಸಮಸ್ತಕ್ಕೂ ಒಡೆಯನನ್ನಾಗಿ ಮಾಡಿದನು.

ಅರಸನಾದ ಯೇಸು ನಮಗೆ ವಿಚ್ಛಿನ್ನತೆಯಿಂದ ಹೊರಬರಲು ಒಂದು ಮಾರ್ಗವನ್ನು ಮಾಡಿದನು. ದೇವರು ಹೇಳಿದ್ದೇನಂದರೆ ಒಂದುವೇಳೆ...

… ನಾವು ನಮ್ಮ ಪಾಪದಿಂದ ತಿರುಗಿಕೊಂಡು ...

… ಯೇಸು ನಮಗಾಗಿ ಸತ್ತನೆಂದು ನಂಬಿದರೆ...

…ಹಾಗೂ ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರೆ ...

ಆಗ ದೇವರು ನಮ್ಮನ್ನು - ಯೇಸುವಿನ ಹಾಗೆಯೇ -- ದೇವರ ಕುಟುಂಬದ ಭಾಗವಾಗಿ -- ಶಾಶ್ವತವಾಗಿ ಹೊಸ ರೀತಿಯ ಜೀವನದಲ್ಲಿ ನಡೆಸುವನು.

ನಾವು ನಂತರ ಬಿದ್ದುಹೋಗಿರುವ ಲೋಕದಲ್ಲಿ ಈ ಹೊಸ ಜೀವನವನ್ನು ಮಾದರಿಯಾಗಿಟ್ಟುಕೊಂಡು, ಮತ್ತು ಪರಿಪೂರ್ಣವಾದ ಸಂಪೂರ್ಣತೆಯಲ್ಲಿ ನಾವು ಆತನೊಂದಿಗೆ ಸದಾಕಾಲ ಇರಬಹುದಾದ ನೂತನ ಆಕಾಶ ಮತ್ತು ನೂತನ ಭೂಮಿಯನ್ನು ಉಂಟುಮಾಡುವುದಕ್ಕಾಗಿ ಯೇಸುವಿನ ಬರೋಣವನ್ನು ಎದುರುನೋಡುತ್ತೇವೆ.

ನಾವು ಆತನೊಂದಿಗೆ ನಮ್ಮ ಸಂಬಂಧದಲ್ಲಿ ಬೆಳೆಯಬೇಕೆಂದು ದೇವರು ಬಯಸುತ್ತಾನೆ. ದೇವರು ನಮ್ಮನ್ನು ತನ್ನ ಮೂಲ ಪರಿಪೂರ್ಣ ಸ್ವರೂಪಕ್ಕೆ ಹಿಂತಿರುಗಿಸಬೇಕೆಂದು ಬಯಸುತ್ತಾನೆ.

ದೇವರ ಕುಟುಂಬದ ಭಾಗವಾಗಿ, ಯೇಸು ನಮಗೆ ಒಂದು ಧ್ಯೇಯವನ್ನು ಕೊಡುತ್ತಾನೆ - ಅದು ಬದುಕಲು ಒಂದು ಕಾರಣ -- ಮತ್ತು ಅತ್ಯುತ್ತಮವಾದ ಜೀವನವನ್ನು ನಡೆಸಲು ಒಂದು ಮಾರ್ಗವಾಗಿರುತ್ತದೆ.

ನಮಗಾಗಿ ಯೇಸುವಿನ ಸೇವಾಗುರಿ ಎಂದರೆ ಹೊರಟು ಹೋಗುವುದು.

ತನ್ನ ತಂದೆಯಾದ ದೇವರು ಆತನನ್ನು ಕಳುಹಿಸಿದಂತೆಯೇ - ಯೇಸು ನಮ್ಮನ್ನು ಕಳುಹಿಸುತ್ತಾನೆ -- ಇತರರಿಗೆ ಬಿಡುಗಡೆ ಮಾಡಲು ಮತ್ತು ದೇವರ ನಿತ್ಯ ಕುಟುಂಬದ ಭಾಗವಾಗಿರಲು ಸಹಾಯ ಮಾಡುವುದಕ್ಕಾಗಿ ಬಿದ್ದುಹೋದ ಲೋಕದೊಳಕ್ಕೆ ತಿರಿಗಿ ಕಳುಹಿಸುವನು.

ಈ ಮೂರು ವೃತ್ತಗಳ ಲೋಕದಲ್ಲಿ, ಕೇವಲ ಎರಡು ರೀತಿಯ ಜನರಿದ್ದಾರೆ --

ದೇವರ ರಕ್ಷಿಸುವ ಧ್ಯೇಯ ಜೀವಿತವನ್ನು ನಡೆಸುವ ದೇವರ ಪರಿಪೂರ್ಣ ವಿನ್ಯಾಸದ ಭಾಗವಾಗಿರುವ ಜನರು ... ದೇವರನ್ನು ಆತನ ನಿತ್ಯ ಕುಟುಂಬಕ್ಕೆ ತಿರಿಗಿ ಸೇರಿಕೊಳ್ಳಲು ಸಹಾಯ ಮಾಡುವರು.

ಅಥವಾ…

ಇನ್ನೂ ವಿಚ್ಛಿನ್ನತೆಯಲ್ಲಿರುವ ಜನರು ... ... ಯಾರಾದರೂ ತಮ್ಮನ್ನು ರಕ್ಷಿಸುತ್ತಾರೆ ಎಂದು ನಿರೀಕ್ಷಿಸುತ್ತಾ … ಬಿಡಿಸಿಕೊಳ್ಳಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

  • ನೀವು ಈಗ ಎಲ್ಲಿದ್ದೀರಿ ಎಂದು ನಿಮಗೆ ತಿಳಿದಿದೆಯೇ?
  • ನೀವು ಎಲ್ಲಿರಬೇಕು ಎಂದು ನಿಮಗೆ ತಿಳಿದಿದೆಯೇ?

ದೇವರ ಕಥೆಯನ್ನು ಹಂಚಿಕೊಳ್ಳಲು ಅನೇಕ ಮಾರ್ಗಗಳಿವೆ. ಪ್ರಮುಖ್ಯ ವಿಷಯವೆಂದರೆ ಹಂಚಿಕೊಳ್ಳುವುದು. ಕಿವಿಗೊಡಲು ಸಿದ್ಧರಾಗಿರುವ ಹೃದಯಗಳ ಮೇಲೆ ಕಾರ್ಯ ಮಾಡುವುದಕ್ಕಾಗಿ ಹಂಚಿಕೊಳ್ಳಲು ಸಿದ್ಧರಾಗಿರುವ ಹೃದಯಗಳನ್ನು ದೇವರು ಉಪಯೋಗಿಸುತ್ತಾನೆ. ಇದು ಆತನ ಕೆಲಸವಾಗಿದೆ. ಒಳಗೆ ಸೇರಿಕೊಳ್ಳಲು ಆತನು ನಮ್ಮನ್ನು ಆಮಂತ್ರಿಸುತ್ತಾನೆ.

ಚಟುವಟಿಕೆ

(45 min)

ಸುವಾರ್ತೆಯನ್ನು ಹಂಚಿಕೊಳ್ಳಿರಿ

ದೇವರ ಕಥೆ: ಸೃಷ್ಟಿಯಿಂದ ನ್ಯಾಯತೀರ್ಪಿನ ವರೆಗಿನ ಶೈಲಿ

"ಆದಿಯಲ್ಲಿ ದೇವರು ಇಡೀ ಲೋಕವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಉಂಟುಮಾಡಿದನು.

ಆತನು ಮೊದಲ ಪುರುಷನು ಮತ್ತು ಮೊದಲ ಸ್ತ್ರೀಯನ್ನು ಉಂಟುಮಾಡಿದನು. ಆತನು ಅವರನ್ನು ಸುಂದರವಾದ ತೋಟದಲ್ಲಿ ಇಟ್ಟನು. ಆತನು ಅವರನ್ನು ತನ್ನ ಕುಟುಂಬದ ಭಾಗವಾಗಿ ಮಾಡಿದನು ಮತ್ತು ಅವರೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದನು.

ಆತನು ಅವರನ್ನು ಸದಾಕಾಲ ಇರುವದಕ್ಕಾಗಿ ಉಂಟುಮಾಡಿದನು. ಮರಣ ಎಂಬ ಸಂಗತಿಯು ಇರಲೇ ಇಲ್ಲ." "ಇಂಥ ಪರಿಪೂರ್ಣ ಸ್ಥಳದಲ್ಲಿ ಮನುಷ್ಯನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ಲೋಕದೊಳಕ್ಕೆ ಪಾಪ ಮತ್ತು ಸಂಕಷ್ಟವನ್ನು ತಂದನು. ದೇವರು ಮನುಷ್ಯನನ್ನು ತೋಟದಿಂದ ತೆಗೆದುಹಾಕಿದನು. ಮನುಷ್ಯ ಮತ್ತು ದೇವರ ನಡುವಿನ ಸಂಬಂಧವು ಮುರಿದುಹೋಯಿತು. ಈಗ ಮನುಷ್ಯನು ಮರಣವನ್ನು ಎದುರಿಸಬೇಕಾಗಿದೆ. " "ನೂರಾರು ವರುಷಗಳಿಂದ, ದೇವರು ಈ ಲೋಕಕ್ಕೆ ದೂತರನ್ನು ಕಳುಹಿಸುತ್ತಿದ್ದನು. ಅವರು ಮನುಷ್ಯರಿಗೆ ತಮ್ಮ ಪಾಪವನ್ನು ಕುರಿತು ನೆನಪಿಸುತ್ತಿದ್ದರು, ಆದರೆ ದೇವರ ನಂಬಿಗಸ್ತಿಕೆ ಮತ್ತು ಲೋಕಕ್ಕೆ ರಕ್ಷಕನನ್ನು ಕಳುಹಿಸಿಕೊಡುವ ವಾಗ್ದಾನವನ್ನು ಕುರಿತು ಹೇಳಿದರು.

ಈ ರಕ್ಷಕನು ದೇವರು ಮತ್ತು ಮನುಷ್ಯನ ನಡುವಿನ ನಿಕಟ ಸಂಬಂಧವನ್ನು ಪುನಃಸ್ಥಾಪಿಸುವನು. ರಕ್ಷಕನು ಮನುಷ್ಯನನ್ನು ಮರಣದಿಂದ ಪಾರುಮಾಡುವನು. ಈ ರಕ್ಷಕನು ನಿತ್ಯಜೀವವನ್ನು ಕೊಡುವನು ಮತ್ತು ಮನುಷ್ಯನೊಂದಿಗೆ ಸದಾಕಾಲ ಇರುವನು." "ದೇವರು ನಮ್ಮನ್ನು ಎಷ್ಟೋ ಹೆಚ್ಚಾಗಿ ಪ್ರೀತಿಸಿ, ತಕ್ಕ ಸಮಯದಲ್ಲಿ ತನ್ನ ಮಗನನ್ನು ಈ ಲೋಕದ ರಕ್ಷಕನನ್ನಾಗಿ ಕಳುಹಿಸಿದನು."

"ಯೇಸು ದೇವರ ಕುಮಾರನಾಗಿದ್ದನು. ಆತನು ಕನ್ನಿಕೆಯ ಮೂಲಕ ಈ ಲೋಕದೊಳಗೆ ಜನಿಸಿದನು. ಆತನು ಪರಿಪೂರ್ಣವಾದ ಜೀವನವನ್ನು ನಡೆಸಿದನು. ಆತನು ಎಂದಿಗೂ ಪಾಪಮಾಡಲಿಲ್ಲ. ಯೇಸು ದೇವರನ್ನು ಕುರಿತಾಗಿ ಜನರಿಗೆ ಬೋಧಿಸಿದನು. ಆತನು ತನ್ನ ದೊಡ್ಡ ಬಲದಿಂದ ಅನೇಕ ಅದ್ಭುಕಾರ್ಯಗಳನ್ನು ನಡೆಸಿದನು. ಆತನು ಅನೇಕ ದೆವ್ವಗಳನ್ನು ಓಡಿಸಿದನು. ಅನೇಕ ಜನರನ್ನು ಗುಣಪಡಿಸಿದನು. ಕುರುಡರನ್ನು ನೋಡುವಂತೆ ಮಾಡಿದನು. ಆತನು ಕಿವುಡರನ್ನು ಕೇಳುವಂತೆ ಮಾಡಿದನು. ಆತನು ಕುಂಟರನ್ನು ನಡೆಯುವಂತೆ ಮಾಡಿದನು. ಯೇಸು ಸತ್ತವರನ್ನು ಸಹ ಎಬ್ಬಿಸಿದನು." "ಅನೇಕ ಧಾರ್ಮಿಕ ನಾಯಕರು ಹೆದರಿಕೊಂಡರು ಮತ್ತು ಯೇಸುವನ್ನು ಕುರಿತಾಗಿ ಹೊಟ್ಟೆಕಿಚ್ಚುಪಟ್ಟರು.

ಅವರು ಆತನನ್ನು ಕೊಲ್ಲಬೇಕೆಂದು ಬಯಸಿದರು. ಆತನು ಎಂದಿಗೂ ಪಾಪ ಮಾಡದೆ ಇದ್ದದರಿಂದ, ಯೇಸು ಸಾಯಬೇಕಾಗಿರಲಿಲ್ಲ.

ಆದರೆ ನಮ್ಮೆಲ್ಲರಿಗಾಗಿ ಬಲಿದಾನವಾಗಿ ಸಾಯಲು ಆತನು ಆಯ್ಕೆಮಾಡಿಕೊಂಡನು. ಆತನ ನೋವುಕರ ಮರಣವು ಮನುಷ್ಯನ ಪಾಪಗಳನ್ನು ಮುಚ್ಚಿಹಾಕಿತು. ಇದಾದ ನಂತರ ಯೇಸುವನ್ನು ಸಮಾಧಿಯಲ್ಲಿ ಹೂಣಿಡಲಾಯಿತು." "ಯೇಸುವಿನ ಬಲಿದಾನವನ್ನು ದೇವರು ನೋಡಿ ಅದನ್ನು ಅಂಗೀಕರಿಸಿದನು. ಯೇಸುವನ್ನು ಮೂರನೆಯ ದಿನದಲ್ಲಿ ಮರಣದಿಂದ ಎಬ್ಬಿಸುವದರ ಮೂಲಕ ತನ್ನ ಅಂಗೀಕಾರವನ್ನು ತೋರಿಸಿದನು."

ನಮ್ಮ ಪಾಪಗಳಿಗಾಗಿ ನಾವು ಯೇಸುವಿನ ಬಲಿದಾನವನ್ನು ನಂಬಿ ಅಂಗೀಕರಿಸಿದರೆ -- ನಾವು ನಮ್ಮ ಪಾಪಗಳಿಂದ ತಿರುಗಿಕೊಂಡು ಯೇಸುವನ್ನು ಹಿಂಬಾಲಿಸಿದರೆ, ದೇವರು ನಮ್ಮನ್ನು ಎಲ್ಲಾ ಪಾಪಗಳಿಂದ ಶುದ್ಧೀಕರಿಸುತ್ತಾನೆ ಮತ್ತು ನಮ್ಮನ್ನು ತನ್ನ ಕುಟುಂಬಕ್ಕೆ ತಿರಿಗಿ ಸೇರಿಸಿಕೊಳ್ಳುವನು ಎಂದು ದೇವರು ಹೇಳಿದನು.

ನಮ್ಮೊಳಗೆ ವಾಸಿಸಲು ಮತ್ತು ಯೇಸುವನ್ನು ಹಿಂಬಾಲಿಸಲು ನಮಗೆ ಸಾಧ್ಯವಾಗುವಂತೆ ಮಾಡಲು ದೇವರು ಪವಿತ್ರಾತ್ಮನನ್ನು ಕಳುಹಿಸುವನು. ಈ ಪುನರ್ ಸ್ಥಾಪನೆಯ ಸಂಬಂಧವನ್ನು ತೋರಿಸಲು ಮತ್ತು ಮುದ್ರಿಸಲು ನಾವು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇವೆ.

ಮರಣದ ಸಂಕೇತವಾಗಿ ನಾವು ನೀರಿನ ಕೆಳಗೆ ಸಮಾಧಿಯಾಗಿದ್ದೇವೆ. ಹೊಸ ಜೀವನದ ಸಂಕೇತವಾಗಿ ನಾವು ಯೇಸುವನ್ನು ಹಿಂಬಾಲಿಸಲು ನೀರಿನಿಂದ ಮೇಲಕ್ಕೆ ಎಬ್ಬಿಸಲ್ಪಟ್ಟಿದ್ದೇವೆ.

"ಯೇಸು ಮರಣದಿಂದ ಎದ್ದ ನಂತರ ಆತನು ಭೂಮಿಯ ಮೇಲೆ ನಾಲ್ವತ್ತು ದಿವಸಗಳನ್ನು ಕಳೆದನು.

ಎಲ್ಲಾ ಕಡೆಗಳಲ್ಲಿ ಹೋಗಿ ಆತನ ರಕ್ಷಣೆಯ ಸುವಾರ್ತೆಯನ್ನು ಲೋಕದೆಲ್ಲೆಡೆ ಪ್ರತಿಯೊಬ್ಬರಿಗೂ ತಿಳಿಸಲು ಯೇಸು ತನ್ನ ಹಿಂಬಾಲಕರಿಗೆ ಬೋಧಿಸಿದನು." "ಯೇಸು ಹೇಳಿದ್ದು - ಆದ್ದರಿಂದ ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ."

ಅವರು ನೋಡುತ್ತಿರುವಾಗಲೇ ಯೇಸುವು ಪರಲೋಕಕ್ಕೆ ಒಯ್ಯಲ್ಪಟ್ಟನು. "ಒಂದು ದಿವಸ ಯೇಸು ಹೋದ ರೀತಿಯಲ್ಲಿಯೇ ತಿರಿಗಿ ಬರುವನು. ಆತನನ್ನು ಪ್ರೀತಿಸಿ ವಿಧೇಯರಾಗದೆ ಇರುವವರಿಗೆ ನಿತ್ಯಶಿಕ್ಷೆಯನ್ನು ಕೊಡುವನು. ಆತನನ್ನು ಪ್ರೀತಿಸಿ ವಿಧೇಯರಾದವರು ಸದಾಕಾಲದ ಬಹುಮಾನವನ್ನು ಹೊಂದಿಕೊಳ್ಳುವರು. ನಾವು ಆತನೊಂದಿಗೆ ಹೊಸ ಆಕಾಶ ಮತ್ತು ಹೊಸ ಭೂಮಿಯ ಮೇಲೆ ಸದಾಕಾಲ ಇರುವೆವು."

"ಯೇಸು ನನ್ನ ಪಾಪಗಳಿಗಾಗಿ ಮಾಡಿದ ಬಲಿದಾನವನ್ನು ನಾನು ನಂಬಿ ಸ್ವೀಕರಿಸಿದ್ದೇನೆ. ಆತನು ನನ್ನನ್ನು ಶುದ್ಧೀಕರಿಸಿ ದೇವರ ಕುಟುಂಬದ ಭಾಗವಾಗಿ ನನ್ನನ್ನು ಪುನಃಸ್ಥಾಪಿಸಿದನು. ಆತನು ನನ್ನನ್ನು ಪ್ರೀತಿಸುವನು ಮತ್ತು ನಾನು ಆತನನ್ನು ಪ್ರೀತಿಸುತ್ತೇನೆ ಮತ್ತು ಆತನ ರಾಜ್ಯದಲ್ಲಿ ಆತನೊಂದಿಗೆ ಸದಾಕಾಲ ವಾಸಿಸುತ್ತೇನೆ." "ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನೀವು ಸಹ ಈ ವರವನ್ನು ಹೊಂದಿಕೊಳ್ಳಬೇಕೆಂದು ಬಯಸುತ್ತಾನೆ. ನೀವು ಈಗಲೇ ಹೀಗೆ ಮಾಡಲು ಬಯಸುವಿರಾ?"

ಕಥೆಯನ್ನು ಹೇಳಲು ನಿಮಗೆ ಸುಗಮವಾಗುವವರೆಗೆ ಸುವಾರ್ತೆಯ ಈ ಪ್ರಸ್ತುತಿಯನ್ನು ನೀವೇ ಅಭ್ಯಾಸ ಮಾಡಿ.

READ

(5 min)

ದೀಕ್ಷಾಸ್ನಾನ

ಯೇಸು ಹೇಳಿದ್ದಾರೆ - "ನೀವು ಹೊರಟುಹೋಗಿ ಎಲ್ಲಾ ದೇಶದ ಜನರನ್ನು ಶಿಷ್ಯರನ್ನಾಗಿ ಮಾಡಿರಿ, ಅವರನ್ನು ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ" ದೀಕ್ಷಾಸ್ನಾನ - ಅಥವಾ ಮೂಲ ಭಾಷೆಯಲ್ಲಿ ಬ್ಯಾಪ್ಟಿಸೊ - ಎಂದರೆ ಮುಳುಗುವುದು ಅಥವಾ ಮುಳುಗಿಸುವುದು ಎಂದರ್ಥಒಂದು ಬಟ್ಟೆಗೆ ಬಣ್ಣ ಹಾಕಲು ಅದನ್ನುಬಣ್ಣದಲ್ಲಿ ನೀವು ನೆನೆಸಿದಾಗ ಅದು ರೂಪಾಂತರಗೊಳ್ಳುತ್ತದೆ.

ದೀಕ್ಷಾಸ್ನಾನವು ನಮ್ಮ ನೂತನ ಜೀವಿತದ ದೃಶ್ಯವಾಗಿದೆ, ಯೇಸುವಿನ ಸಾರೂಪ್ಯದಲ್ಲಿ ನೆನೆದವರಾಗಿ, ದೇವರಿಗೆ ವಿಧೇಯರಾಗುವುದರಿಂದ ರೂಪಾಂತರಗೊಳ್ಳುವಂತದ್ದಾಗಿದೆ.ನಮ್ಮ ಪಾಪಗಳಿಗಾಗಿ ಯೇಸು ಮರಣ ಹೊಂದಿದಂತೆಯೇ ಇದು ಪಾಪಕ್ಕೆ ನಮ್ಮ ನಾವು ಸಾಯುವುದರ ದೃಶ್ಯವಾಗಿದೆ; ಯೇಸುವನ್ನು ಸಮಾಧಿ ಮಾಡಲ್ಪಟ್ಟಂತ್ತೆಯೇ ನಮ್ಮ ಹಳೆಯ ಜೀವಿತ ವಿಧಾನದ ಸಮಾಧಿಯಾಗಿದೆ; ಯೇಸು ಪುನರುತ್ಥಾನಗೊಂಡು ಇವತ್ತಿಗೂ ಜೀವಿಸುತ್ತಿರುವಂತೆಯೇ ಕ್ರಿಸ್ತನಲ್ಲಿ ನೂತನ ಜೀವನಕ್ಕೆ ಪುನರ್ಜನ್ಮವಾಗಿದೆ.

ನೀವು ಮೊದಲು ಯಾರನ್ನಾದರೂ ದೀಕ್ಷಾಸ್ನಾನ ಮಾಡದಿದ್ದರೆ ಅದು ಬೆದರಿಸುವಂತೆ ಕಾಣುತ್ತದೆ ಆದರೆ ಅದು ಹಾಗಿರಬಾರದು. ಇಲ್ಲಿ ಕೆಲವು ಸರಳ ಹಂತಗಳು. ಹೊಸ ಶಿಷ್ಯನನ್ನು ಮುಳುಗಿಸಲು ಅನುಮತಿಸುವಷ್ಟು ಆಳವಾದ ಕೆಲವು ನೀರನ್ನು ಕಂಡುಕೊಳ್ಳಿರಿ. ಅದು ಕೊಳ, ನದಿ, ಸರೋವರ ಅಥವಾ ಸಾಗರ ಆಗಿರಬಹುದು. ಅದು ಸ್ನಾನದತೊಟ್ಟಿಯಾಗಿರಬಹುದು ಅಥವಾ ನೀರನ್ನು ಸಂಗ್ರಹಿಸಲು ಇನ್ನೊಂದು ಮಾರ್ಗವಾಗಿರಬಹುದು.

ಶಿಷ್ಯನು ನಿಮ್ಮ ಒಂದು ಕೈಯನ್ನು ಅವರ ಕೈಯಿಂದ ಹಿಡಿದು ಇನ್ನೊಂದು ಕೈಯಿಂದಬೆನ್ನನ್ನು ಬೆಂಬಲಿಸಲಿ.

ಅವರ ನಿರ್ಧಾರವನ್ನು ಅವರು ಅರ್ಥಮಾಡಿಕೊಂಡಿಂದ್ದಾರೋ ಇಲ್ಲವೋ ಎಂದುಖಚಿತಪಡಿಸಿಕೊಳ್ಳಲು ಈ ರೀತಿಯ ಎರಡು ಪ್ರಶ್ನೆಗಳನ್ನು ಕೇಳಿ.

  • "ನೀವು ಯೇಸು ಕ್ರಿಸ್ತನನ್ನು ನಿಮ್ಮ ಒಡೆಯನನ್ನಾಗಿ ಮತ್ತು ರಕ್ಷಕನನ್ನಾಗಿ ಅಂಗೀಕರಿಸಿದ್ದೀರಾ?"
  • "ನಿಮ್ಮ ಜೀವನದುದ್ದಕ್ಕೂ ನೀವು ಆತನನ್ನು ನಿಮ್ಮ ರಾಜನಾಗಿ ಪಾಲಿಸುತ್ತೀರಾ?"

ಎರಡೂ ಪ್ರಶ್ನೆಗಳಿಗೆ "ಹೌದು" ಎಂದು ಉತ್ತರಿಸಿದರೆ, ಈ ರೀತಿ ಹೇಳಿ:

  • "ನೀವು ಕರ್ತನಾದ ಯೇಸುವಿನಲ್ಲಿ ನಿಮ್ಮ ನಂಬಿಕೆಯನ್ನು ತೋರಿಸಿಕೊಂಡದ್ದರಿಂದ, ನಾನು ಈಗ ನಿಮ್ಮನ್ನು ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಸ್ನಾನ ಮಾಡಿಸುತ್ತೇನೆ."

ಅವರನ್ನು ನೀರಿನಲ್ಲಿ ಇಳಿಸಲು ಸಹಾಯ ಮಾಡಿರಿ, ಸಂಪೂರ್ಣವಾಗಿ ಮುಳುಗಿಸಿ ಮತ್ತು ಅವರನ್ನು ಮತ್ತೆ ಮೇಲಕ್ಕೆತ್ತಿ.

ಹೊಸದಾಗಿ ಯೇಸುವನ್ನು ಅನುಸರಿಸುವವರನ್ನು - ಪರಲೋಕದ ಹೊಸ ನಾಗರಿಕರನ್ನು - ಸಜೀವವುಳ್ಳ ದೇವರ ಹೊಸ ಮಗು ನೀವು ದೀಕ್ಷಸ್ನಾನ ಮಾಡಿಸಿದ್ದೀರಿ.ಇದು ಆಚರಿಸವ ಸಮಯವಾಗಿದೆ!

ದೀಕ್ಷಸ್ನಾನ - ಯೇಸು ತನ್ನನ್ನು ಅನುಸರಿಸುವವರಿಗೆ ನೀಡಿದ ಮೊದಲ ಸಂಸ್ಕಾರ ಮತ್ತು ಜುಮೆ ಕೈಪಿಡಿಯ ಅಡಿಪಾಯವಾಗಿದೆ.

ಚರ್ಚಿಸಿ

(10 min)

  1. ನೀವು ಎಂದಾದರು ಯಾರಿಗಾದರು ದೀಕ್ಷಾಸ್ನಾನ ಮಾಡಿಸಿದ್ದೀರಾ?
  2. ನೀವು ಇದನ್ನು ಕೇವಲ ಪರಿಗಣಿಸುವಿರಾ?
  3. ಮಹಾಆಜ್ಞೆಯು ಯೇಸುವನ್ನು ಹಿಂಬಾಲಿಸುವ ಪ್ರತಿಯೊಬ್ಬರಿಗೆ ಆಗಿದ್ದರೆ, ಇದರ ಅರ್ಥ ಪ್ರತಿಯೊಬ್ಬ ಹಿಂಬಾಲಕನು ಇತರರಿಗೆ ದೀಕ್ಷಾಸ್ನಾನ ಮಾಡಿಸಲು ಅವಕಾಶ ಕೊಡಲಾಗಿದೆಯಾ? ಯಾಕೆ ಅಥವಾ ಯಾಕೆ ಇಲ್ಲ?

ನೆನಪಿನಲ್ಲಿಡಬೇಕಾದ ಮುಖ್ಯ ಸಂಗತಿ: ನೀವು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೀರಾ?

ಇಲ್ಲವಾದರೆ, ಈ ತರಬೇತಿಯ ಮತ್ತೊಂದು ಅಧಿವೇಶನಕ್ಕಿಂತ ಮುಂಚಿತವಾಗಿ ಇದನ್ನು ಯೋಜಿಸಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ. ನೀವು ಯೇಸುವಿಗೆ "ಹೌದು" ಎಂದು ಹೇಳಿ ಆಚರಿಸುವ ಈ ಪ್ರಾಮುಖ್ಯವಾದ ದಿನದ ಭಾಗವಾಗಿರಲು ನಿಮ್ಮ ಗುಂಪನ್ನು ಆಮಂತ್ರಿಸಿರಿ.

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ದೇವರ ರಾಜ್ಯದ ಆರ್ಥಿಕತೆ
  • ದರ್ಶನ ಹಂಚಿಕೊಳ್ಳುವುದು ಅತಿದೊಡ್ಡ ಆಶೀರ್ವಾದವಾಗಿದೆ
  • ಬಾತುಕೋಳಿ ಶಿಷ್ಯತ್ವ - ತಕ್ಷಣವೇ ಮುನ್ನಡೆಸುವುದು
  • ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು
  • ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ
  • ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು
  • ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ
  • ಕರ್ತನ ಭೋಜನ ಮತ್ತು ಅದನ್ನು ಹೇಗೆ ನಡೆಸುವುದು

ನೆನಪಿಸಿಕೊಳ್ಳಬೇಕಾದ ಮುಖ್ಯ ಸಂಗತಿ – ಮುಂದಿನ ಅಧಿವೇಶನದಲ್ಲಿ ನಿಮ್ಮ ಗುಂಪು ಕರ್ತನ ಭೋಜನವನ್ನು ಆಚರಿಸುತ್ತದೆ. ಅಗತ್ಯವಾದ ವಸ್ತುಗಳನ್ನು [ರೊಟ್ಟಿ ಮತ್ತು ದ್ರಾಕ್ಷಾರಸ] ನೆನಪಿನಲ್ಲಿಟ್ಟುಕೊಳ್ಳಲು ಖಚಿತಪಡಿಸಿಕೊಳ್ಳಿರಿ.

Take a Break

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ದೇವರ ರಾಜ್ಯದ ಆರ್ಥಿಕತೆ
  • ದರ್ಶನ ಹಂಚಿಕೊಳ್ಳುವುದು ಅತಿದೊಡ್ಡ ಆಶೀರ್ವಾದವಾಗಿದೆ
  • ಬಾತುಕೋಳಿ ಶಿಷ್ಯತ್ವ - ತಕ್ಷಣವೇ ಮುನ್ನಡೆಸುವುದು
  • ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು
  • ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ
  • ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು
  • ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ
  • ಕರ್ತನ ಭೋಜನ ಮತ್ತು ಅದನ್ನು ಹೇಗೆ ನಡೆಸುವುದು

READ

(5 min)

ಮೂರು-ನಿಮಿಷದ ಸಾಕ್ಷಿ

ಯೇಸು ತನ್ನನ್ನು ಅನುಸರಿಸುವವರಿಗೆ ಹೀಗೆ ಹೇಳಿದನು - "ನೀವು ಇವುಗಳಿಗೆ ಸಾಕ್ಷಿಗಳಾಗಿದ್ದೀರಿ." ಯೇಸುವನ್ನು ಅನುಸರಿಸುವವರಾದ ನಾವು ಸಹ "ಸಾಕ್ಷಿಗಳು" ಆಗಿದ್ದೇವೆ - ಯೇಸು ನಮ್ಮ ಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆ "ಸಾಕ್ಷಿಕೊಡುವವರಾಗಿದ್ದೇವೆ." ದೇವರೊಂದಿಗಿನ ನಿಮ್ಮ ಸಂಬಂಧದ ಕಥೆಯನ್ನು ನಿಮ್ಮ ಸಾಕ್ಷಿ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರಿಗೂ ಒಂದು ಕಥೆ ಇದೆ. ನಿಮ್ಮದನ್ನು ಅಭ್ಯಾಸ ಮಾಡಲು ಇದೊಂದು ಅವಕಾಶವಾಗಿದೆ.

ಅಭ್ಯಾಸ ಮಾಡಲು ಯೇಸುವನ್ನು ಅನುಸರಿಸುವವರಲ್ಲಿ ಒಬ್ಬರು ಇಲ್ಲವೆ ಇಬ್ಬರನು ಆರಿಸಿಕೊಳ್ಳಿಮತ್ತು ನಂತರ ನಿಮ್ಮ 100 ಮಂದಿ ಪಟ್ಟಿಯಿಂದ 5 ಹೆಸರುಗಳನ್ನು ಆರಿಸಿ. ನೀವು ಜನರನ್ನು "ಕ್ರೈಸ್ತರಲ್ಲದ" ಅಥವಾ "ಅಜ್ಞಾತ ಆತ್ಮಿಕ ಸ್ಥಿತಿ"ವುಳ್ಳವರನ್ನು ಆರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಾಕ್ಷಿಯನ್ನು -ಯೇಸುವಿನೊಂದಿಗಿರುವ ನಿಮ್ಮ ಕಥೆಯನ್ನು ಅಭ್ಯಾಸ ಮಾಡಿನಿಮ್ಮ ಅಭ್ಯಾಸದ ಸಹಭಾಗಿಯಲ್ಲಿ ನೀವು ಆಯ್ಕೆ ಮಾಡಿದ ನಿಮ್ಮ ಪಟ್ಟಿಯಲ್ಲಿನ 5 ಜನರಲ್ಲಿ1 ರಂತೆ ನಟಿಸುವ ಮೂಲಕ. 5 ಜನರಲ್ಲಿ ಪ್ರತಿಯೊಬ್ಬರಿಗೂ ಅನವ್ಯವಾಗುವಂತೆ ನಿಮ್ಮ ಕಥೆಯನ್ನು ರೂಪಿಸಲು ಅಭ್ಯಾಸ ಮಾಡಿ. ನಿಮ್ಮ ಕಥೆಯು ಸಣ್ಣದಾಗಿ ಸುಮಾರು ಮೂರು ನಿಮಿಷಗಳಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಬೇಕು.

ನಿಮ್ಮ ಕಥೆಯನ್ನು ರೂಪಿಸಲು ಅಂತ್ಯವಿಲ್ಲದ ವಿಧಾನಳಿವೆ ಆದರೆ ಬೆರೆಯವರಿಗೋಸ್ಕರ ಉತ್ತಮವಾಗಿ ಕಾರ್ಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ. ನೀವು ಯೇಸುವನ್ನು ಅನುಸರಿಸಲು ಏಕೆ ಆಯ್ಕೆಮಾಡಿಕೊಂಡಿದ್ದೀರಿ ಎಂಬುದರ ಕುರಿತು ಸರಳ ಹೇಳಿಕೆಯನ್ನು ಹಂಚಿಕೊಳ್ಳಬಹುದು. ಇದು ನೂತನ ವಿಶ್ವಾಸಿಗೆ ಉತ್ತಮವಾಗಿ ಕಾರ್ಯಮಾಡುತ್ತದೆ. ನಿಮ್ಮ "ಮೊದಲು" ಮತ್ತು "ನಂತರ" ಜೀವನಕಥೆ ಹೇಗಿತೆಂದು ಹಂಚಿಕೊಳ್ಳಬಹುದು ಯೇಸುವನ್ನು ನೀವು ತಿಳಿದುಕೊಳ್ಳುವ ಮೊದಲು ನಿಮ್ಮ ಜೀವನ ಹೇಗಿತ್ತೆಂದುಮತ್ತು ಈಗ ನಿಮ್ಮ ಜೀವನವು ಹೇಗಿದೆ ಎಂದು. ಸರಳ ಮತ್ತು ಶಕ್ತಿಯುತವಾಗಿ.

ನೀವು ಚಿಕ್ಕ ವಯಸ್ಸಿನಲ್ಲಿ ಯೇಸುವನ್ನು ನಂಬಿದ್ದೇಯಾದರೆ ನಿಮ್ಮ ಈ ರೀತಿಯ ಕಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಹಂಚಿಕೊಳ್ಳುವುದನ್ನು ಮುಗಿಸಿದಾಗ ನಿಮ್ಮ ಅಭ್ಯಾಸದ ಸಹಭಾಗಿ ತಮ್ಮ ಸರದಿಯನ್ನು ತೆಗೆದುಕೊಳ್ಳಲಿ.

ನೀವಿಬ್ಬರೂ ಹೀಗೆಯೇ ಐದು ಜನರೊಂದಿಗೆ ಮುಗಿಸುವ ತನಕ ಹಿಂದಕ್ಕೆ ಮತ್ತು ಮುಂದಕ್ಕೆ ಹೋಗುತ್ತಿರಿ. ಇನ್ನೂ ಹೆಚ್ಚಿನ ಪರಿಣಾಮವನ್ನು ಬೀರಲು ಬಯಸುವಿರಾ?

ನಿಮ್ಮ ಕಥೆಯನ್ನು ಹಂಚಿಕೊಳ್ಳುವಾಗ ಇದನ್ನು ಮೂರು ಭಾಗಗಳ ಪ್ರಕ್ರಿಯೆಯ ಭಾಗವಾಗಿ ಯೋಚಿಸುವುದು ಸಹಾಯಕವಾಗಿರುತ್ತದೆ.

  • ಅವರ ಕಥೆ - ನೀವು ಮಾತನಾಡುವ ವ್ಯಕ್ತಿಯನ್ನು ಅವರ ಆತ್ಮಿಕ ಪ್ರಯಾಣದ ಬಗ್ಗೆ ಹಂಚಿಕೊಳ್ಳಲು ಕೇಳಿ.
  • ನಿಮ್ಮ ಕಥೆ - ನಂತರ ಅವರ ಅನುಭವದ ಸುತ್ತ ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಿ.
  • ದೇವರ ಕಥೆ - ಅಂತಿಮವಾಗಿ ದೇವರ ಕಥೆಯನ್ನು ಅವರ ವಿಶ್ವ ದೃಷ್ಟಿಕೋನ, ಮೌಲ್ಯಗಳು ಮತ್ತು ಆದ್ಯತೆಗಳೊಂದಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಹಂಚಿಕೊಳ್ಳಿ.

ಮತ್ತು ಹೇಗೆ ಪ್ರಾರಂಭಿಸಬೇಕೆಂಬ ಚಿಂತೆ ನಿಮಗಿದ್ದರೆ - ಅದನ್ನು ಸರಳವಾಗಿ ಹೇಳಿ.

ನೀವು ಯೇಸುವನ್ನು ಅನುಸರಿಸಲು ಏಕೆ ನಿರ್ಧರಿಸಿದ್ದೀರಿ ಎಂದು ಹಂಚಿಕೊಳ್ಳಿ. ಜೀವನವನ್ನು ಬದಲಾಯಿಸಲು ದೇವರು ನಿಮ್ಮ ಕಥೆಯನ್ನು ಬಳಸಬಹುದು, ಆದರೆ ನೆನಪಿಡಿ - ಅದನ್ನು ಹೇಳುವವರುನೀವೇ.

ನಿಮ್ಮ ಮೂರು ನಿಮಿಷಗಳ ಸಾಕ್ಷಿಯು ಜೂಮೆ ಕೈಪಿಡಿಯಲ್ಲಿರುವ ಮತ್ತೊಂದು ಸರಳ ಸಾಧನವಾಗಿದೆ.

ಚಟುವಟಿಕೆ

(30 min)

ಮೂರು ನಿಮಿಷದ ಸಾಕ್ಷಿ

ಮೂರು ಮೂಲಭೂತ ರೀತಿಯ ಸಾಕ್ಷಿಗಳು

ನಿಮ್ಮ ಕಥೆಗೆ ಆಕಾರ ಕೊಡಲು ಕೊನೆಯಿಲ್ಲದ ರೀತಿಗಳಿವೆ, ಆದರೆ ಉತ್ತಮವಾಗಿ ಕಾರ್ಯಮಾಡುವ ಕೆಲವು ರೀತಿಗಳು ಇಲ್ಲಿ ಕೊಡಲ್ಪಟ್ಟಿವೆ:

  • ಒಂದು ಸರಳ ಹೇಳಿಕೆ - ನೀವು ಯಾಕೆ ಯೇಸುವನ್ನು ಹಿಂಬಾಲಿಸಲು ಆರಿಸಿಕೊಂಡಿದ್ದೀರೆಂದು ಒಂದು ಸರಳ ವಾಕ್ಯದಲ್ಲಿ ಹೇಳಬಹುದು. ಇದು ಅತಿ ಹೊಸ ವಿಶ್ವಾಸಿಗೆ ಚೆನ್ನಾಗಿ ಕಾರ್ಯಮಾಡುತ್ತದೆ.
  • ಮೊದಲು ಮತ್ತು ನಂತರ - ನಿಮ್ಮ "ಮೊದಲಿನ" ಮತ್ತು "ನಂತರದ" ಕಥೆಯನ್ನು ಹಂಚಿಕೊಳ್ಳಬಹುದು - ನೀವು ಯೇಸುವನ್ನು ತಿಳಿದುಕೊಳ್ಳುವದಕ್ಕಿಂತ ಮೊದಲು ನಿಮ್ಮ ಜೀವಿತವು ಹೇಗಿತ್ತು ಮತ್ತು ಈಗ ನಿಮ್ಮ ಜೀವಿತವು ಹೇಗಿದೆ. ಇದು ಸರಳ ಮತ್ತು ಬಲವಾದದ್ದು.
  • ಕಥೆಯಿಂದ ಅಥವಾ ಕಥೆಯಿಲ್ಲದೆ - ನಿಮ್ಮ ಕಥೆಯಿಂದ ಮತ್ತು ಕಥೆಯಿಲ್ಲದೆ ಹಂಚಿಕೊಳ್ಳಬಹುದು - "ಯೇಸುವಿನೊಂದಿಗೆ" ನಿಮ್ಮ ಜೀವಿತವು ಹೇಗಿದೆ ಮತ್ತು "ಆತನಿಲ್ಲದೆ" ಅದು ಹೇಗಿರುತ್ತದೆ. ನೀವು ಯೌವನ ಪ್ರಾಯದಲ್ಲಿ ನಂಬಿಕೆಗೆ ಬಂದಿದ್ದರೆ, ನಿಮ್ಮ ಕಥೆಯ ಈ ನಿರೂಪಣೆಯು ಚೆನ್ನಾಗಿ ಕೆಲಸಮಾಡುತ್ತದೆ.

ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಲು ಮೂರು ಭಾಗಗಳು

ನಿಮ್ಮ ಕಥೆಯನ್ನು ಹಂಚಿಕೊಳ್ಳುವಾಗ, ಅದನ್ನು ಮೂರು ಭಾಗದ ಕಾರ್ಯವಿಧಾನವೆಂದು ಆಲೋಚಿಸುವದು ಸಹಾಯಕರವಾಗಿರುತ್ತದೆ:

  • ಅವರ ಕಥೆ - ನೀವು ಮಾತನಾಡುತ್ತಿರುವ ವ್ಯಕ್ತಿಯೊಂದಿಗೆ ಅವರ ಆತ್ಮಿಕ ಪ್ರಯಾಣವನ್ನು ಕುರಿತು ಹಂಚಿಕೊಳ್ಳಲು ಹೇಳಿರಿ.
  • ನಿಮ್ಮ ಕಥೆ - ಅವರ ಅನುಭವಕ್ಕೆ ತಕ್ಕಂತೆ ರೂಪಿಸಿ ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಿರಿ.
  • ದೇವರ ಕಥೆ - ಅಂತಿಮವಾಗಿ ಅವರ ಲೋಕದ ದೃಷ್ಟಿಕೋನ, ಮೌಲ್ಯಗಳು ಮತ್ತು ಆಧ್ಯತೆಗಳೊಂದಿಗೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ದೇವರ ಕಥೆಯನ್ನು ಹಂಚಿಕೊಳ್ಳಿರಿ.

ನಿಮ್ಮ ಸಾಕ್ಷಿಯು ಉದ್ಧವಾಗಿರುವ ಅಥವಾ ಪ್ರಭಾವ ಬೀರದ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಕಥೆಯನ್ನು ಮೂರು ನಿಮಿಷಗಳಿಗೆ ಸೀಮಿತಗೊಳಿಸುವದು ಪ್ರಶ್ನೆಗಳಿಗೆ ಮತ್ತು ಆಳವಾದ ಸಂಭಾಷಣೆಗಳಿಗೆ ಸಮಯವನ್ನು ಕೊಡುತ್ತದೆ. ಹೇಗೆ ಆರಂಭಿಸಬೇಕೆಂದು ನೀವು ಚಿಂತಿಸಿದರೆ - ಅದನ್ನು ಸರಳವಾಗಿ ಮಾಡಿರಿ. ಜೀವಿತಗಳನ್ನು ಬದಲಾಯಿಸಲು ದೇವರು ನಿಮ್ಮ ಕಥೆಯನ್ನು ಉಪಯೋಗಿಸುವನು, ಆದರೆ ಅದನ್ನು ಹೇಳುವವರು ನೀವೇ ಆಗಿರುತ್ತೀರೆಂದು ನೆನಪಿಡಿ.

READ

(5 min)

ದೊಡ್ಡ, ಇನ್ನು ದೊಡ್ಡ ಮತ್ತು ಅತಿ ದೊಡ್ಡ ಆಶೀರ್ವಾದ

ಈ ಅಧಿವೇಶನದಲ್ಲಿ, ನಾವು ದೇವರ ಶ್ರೇಷ್ಟ, ಅತಿಶ್ರೇಷ್ಟಹಾಗುಅತ್ಯಂತಶ್ರೇಷ್ಟಆಶೀರ್ವಾದಗಳಹಾಗು ಅವುಗಳನ್ನು ಇತರರೊಂದಿಗೆ ಹೇಗೆ ಹಂಚಿಕೊಳ್ಳಬಹುದು ಎಂಬುದರ ಕುರಿತುಮಾತನಾಡಿಕೊಳ್ಳೋಣ. ಯಾರಾದರೂ ಯೇಸುವನ್ನು ಹಿಂಬಾಲಿಸಲು ಆರಿಸಿಕೊಂಡಾಗ, ಅವರು ಸರಿಯಾದಮಾರ್ಗದಲ್ಲಿ ಹೋಗುವಂತೆನೀವುಹೇಗೆ ಸಹಾಯಮಾಡುವಿರಿ? ದೇವರರಾಜ್ಯದಲ್ಲಿ ಅವರುಕೇವಲ ಮತ್ತೊಬ್ಬಉ ಪಭೋಗಿಯಾಗಿರದೆ, ಉತ್ಪತಿ ಮಾಡುವವರಾಗುವಂತೆ ನೀವು ಅವರಿ ಗೆಹೇಗೆ ಸಹಾಯ ಮಾಡುವಿರಿ? ದೇವರು ಕೊಡಲು ಸಿದ್ಧನಾಗಿರುವಎಲ್ಲಾ ಆಶೀರ್ವಾದಗಳನ್ನು ಹೊಂದಿ ಕೊಳ್ಳಲು ನೀವು ಅವರಿ ಗೆಹೇಗೆ ಸಹಾಯ ಮಾಡುವಿರಿ?

ನೀವುಹೀಗೆಹೇಳುವದರಮೂಲಕಆರಂಭಿಸಬಹುದು...

  • ಯೇಸುವನ್ನುಹಿಂಬಾಲಿಸುವದುಆಶೀರ್ವಾದಕರವಾಗಿದೆ.
  • ಯೇಸುವನ್ನುಹಿಂಬಾಲಿಸಲುಇತರರನ್ನುನಡೆಸುವದುಅತಿದೊಡ್ಡಆಶೀರ್ವಾದವಾಗಿದೆ.
  • ಹೊಸಆತ್ಮೀಕಕುಟುಂಬವನ್ನುಆರಂಭಿಸುವದುಅತಿಹೆಚ್ಚಿನಆಶೀರ್ವಾದವಾಗಿದೆ.
  • ಹೊಸಆತ್ಮೀಕಕುಟುಂಬಗಳನ್ನುಆರಂಭಿಸುವದಕ್ಕಾಗಿಇತರರನ್ನುಸಜ್ಜುಗೊಳಿಸುವದುದೇವರಅತಿಹೆಚ್ಚಿನಆಶೀರ್ವಾದವಾಗಿದೆ.

ನೀವುಯೇಸುವನ್ನುಹಿಂಬಾಲಿಸಲುಆಯ್ಕೆಮಾಡಿಕೊಂಡಿದ್ದೀರಿ, ಆದುದರಿಂದದೇವರುನಿಮ್ಮನ್ನುಆಶೀರ್ವದಿಸಿದ್ದಾನೆ. ನೀವುಸಹದೇವರದೊಡ್ಡಆಶೀರ್ವಾದವನ್ನು, ಅತಿದೊಡ್ಡ ಆಶೀರ್ವಾದವನ್ನು ಮತ್ತುಅತಿಶ್ರೇಷ್ಠ ಆಶೀರ್ವಾದವನ್ನು ಹೊಂದಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಹೇಗೆಂದುನಾನುನಿಮಗೆತೋರಿಸಲೋ?

ಅವರುಹೆಚ್ಚಾಗಿತಿಳಿದುಕೊಳ್ಳಲುಬಯಸಿದರೆ, ಅವರಿಗೆಈಗಾಗಲೇತಿಳಿದಿರುವ 100 ಜನರಪಟ್ಟಿ ಯನ್ನು ಮಾಡಬೇಕೆಂದು ನಾನುಅವರಿಗೆಹೇಳುತ್ತೇನೆ. ನಂತರ ಆ ಪಟ್ಟಿಯಿಂದ 5 ಜನರನ್ನುಆರಿಸಿಕೊಳ್ಳಬೇಕೆಂದುಕೇಳಿಕೊಳ್ಳುತ್ತೇನೆ - ಯೇಸುವನ್ನುತಿಳಿಯದ 5 ಜನರು - ಈಗಲೇಹಂಚಿ ಕೊಳ್ಳಬೇಕೆಂದು ಬಯಸುವ 5 ಜನರು. ಯೇಸುವನ್ನು ಹಿಂಬಾಲಿ ಸುವದು ಆಶೀರ್ವಾದಕರವಾಗಿದೆ.

ಈ ಆಶೀರ್ವಾದವನ್ನು ಬೇರೆಯಾರೊಂದಿ ಗೆಹಂ ಚಿಕೊಳ್ಳಬೇಕೆಂದು ನೀವು ಬಯಸುವಿರಿ.

ದೇವರುಅವರಜೀವನದಲ್ಲಿಮಾಡುತ್ತಿರುವಕಾರ್ಯದಕಥೆ - ಅಂದರೆ ಅವರಸಾಕ್ಷಿಯನ್ನು ಹಂಚಿಕೊಳ್ಳಲು ನಾನು ಅವರಿಗೆಬೋಧಿಸುತ್ತೇನೆ. ದೇವರು ಲೋಕದಲ್ಲಿ ಮಾಡುತ್ತಿರುವಕಾರ್ಯದಕಥೆ - ಅಂದರೆ ಸುವಾರ್ತೆ ಯನ್ನುಹಂಚಿಕೊಳ್ಳಲು ನಾನುಅವರಿಗೆ ಬೋಧಿಸುತ್ತೇನೆ. ದೇವರದೊಡ್ಡಆಶೀರ್ವಾದವನ್ನು, ಅತಿದೊಡ್ಡ ಆಶೀರ್ವಾದವನ್ನು ಮತ್ತು ಅತಿಶ್ರೇಷ್ಠ ಆಶೀರ್ವಾದವನ್ನು ಕುರಿತುಹೇಗೆಹಂಚಿಕೊಳ್ಳಬೇಕೆಂದುನಾನು ಅವರಿಗೆ ಬೋಧಿಸುತ್ತೇನೆ.

ಅವರುಹಂಚಿಕೊಳ್ಳಬೇಕೆಂದುಆರಿಸಿಕೊಂಡಿರುವ 5 ಜನರೊಂದಿಗೆಒಬ್ಬೊಬ್ಬರಾಗಿ ಈ ವಿಷಯವನ್ನು ಒಂದುಸಾರಿ ಅಭ್ಯಾಸಮಾಡ ಬೇಕೆಂದು ನಾನುಅವರನ್ನುನಡೆಸುತ್ತೇನೆ. ಮೊದಲು ಅವರಕಥೆ. ನಂತರದೇವರಕಥೆ. ಅನಂತರದೇವರ ಆಶೀರ್ವಾದಗಳು. ಪ್ರತಿಸಾರಿ, ಅವರಪಟ್ಟಿಯಿಂದ 5 ಜನರಲ್ಲಿಒಬ್ಬನಾಗಿನಾನುನಟಿಸುತ್ತೇನೆ. ಪ್ರತಿಸಾರಿ ಅವರು ತಮ್ಮಕಥೆಯನ್ನು ಹಂಚಿಕೊಳ್ಳುವರು. ಅವರುದೇವರಕಥೆಯನ್ನು ಹಂಚಿಕೊಳ್ಳುವರು. ಅವರು ನನ್ನನ್ನು ಸಹಯೇಸುವಿನಹಿಂಬಾಲಕನಾಗಲು ಆಮಂತ್ರಿಸುವರು. ಅವರುದೇವರದೊಡ್ಡಆಶೀರ್ವಾದವನ್ನು, ಅತಿದೊಡ್ಡ ಆಶೀರ್ವಾದವನ್ನು ಮತ್ತು ಅತಿಶ್ರೇಷ್ಠಆಶೀರ್ವಾದವನ್ನು ಕುರಿತುಬೋಧಿಸುವರು. ಪ್ರತಿಸಾರಿ ನಾನು ಅವರಿ ಗೆಪ್ರಶ್ನೆಗಳನ್ನು ಕೇಳುವಾಗಅಥವಾ ಆ ವ್ಯಕ್ತಿಯು ಅಭಿಪ್ರಾಯಗಳನ್ನು ಹೇಳಬಹುದೆಂದು ಆಲೋಚಿಸಿನಾನುಅಭಿಪ್ರಾಯಗಳನ್ನುಹೇಳುತ್ತೇನೆ. ನಾವು ಅಭ್ಯಾಸಮಾಡಿದನಂತರ, ಈ ಹಂಚಿಕೊಳ್ಳು ವಕಾರ್ಯವುಹೇ ಗೆನಡೆಯುತ್ತಿದೆಎಂದುನೋಡಲುಅವರುಮತ್ತೊಮ್ಮೆನನ್ನನ್ನುಸಂಧಿಸಬೇಕೆಂದುಹೇಳುತ್ತೇನೆ - ಸಾಧ್ಯವಾದರೆಎರಡುದಿವಸಗಳನಂತರ.

ಅವರಪಟ್ಟಿಯಿಂದ 5 ಮಂದಿಯನ್ನು ಸಂಧಿಸಲು ಅವರಿಗೆ ಸಾಕಷ್ಟು ಸಮಯವನ್ನು ಕೊಡಲುನಾನುಬಯಸುತ್ತೇನೆ, ಆದರೆ ಅವರು ಅದನ್ನು ಮುಂದೂಡಲು ಅಥವಾಮರೆತು ಬಿಡಲು ಹೆಚ್ಚು ಸಮಯವನ್ನು ಕೊಡಲು ನಾನು ಬಯಸುವದಿಲ್ಲ.

ಅವರೊಂದಿಗೆಸಂಪರ್ಕದಲ್ಲಿರಲುನಾನುಯಾವಾಗಲೂಅವರದೂರವಾಣಿಸಂಖ್ಯೆಅಥವಾಇಮೇಲ್ವಿಳಾಸವನ್ನುಅಥವಾಬೇರೆಯಾವುದಾದರೂರೀತಿಯಲ್ಲಿಕೇಳಿಕೊಳ್ಳುತ್ತೇನೆ. ಅವರು ನನ್ನೊಂದಿ ಗೆಹಂಚಿಕೊಂಡ ರೀತಿಯಲ್ಲಿಯೇ ಸರಿಯಾದಮಾ ತುಗಳನ್ನು ದೇವರು ಅವರಿಗೆ ಕೊಡಲಿ ಎಂದುನಾನು ಪ್ರಾರ್ಥಿಸುತ್ತೇನೆ.

ಎರಡುದಿವಸಗಳನಂತರನಾವುತಿರಿಗಿಸಂಧಿಸಿಹಂಚಿಕೊಳ್ಳುವಕೆಲಸವುಹೇಗೆನಡೆಯುತ್ತಿದೆಎಂದುಮಾತನಾಡುತ್ತೇವೆ.

ಅವರುಹಂಚಿಕೊಳ್ಳದೆಇದ್ದರೆ, ನಾನು ಅವರೊಂದಿ ಗೆಹೆಚ್ಚಾಗಿ ಅಭ್ಯಾಸಮಾಡಲು ಬಯಸುತ್ತೇನೆ. ಆ 5 ಮಂದಿಯಲ್ಲಿ ಯಾರಾದರೂ ದೊರಕಿದರೆ ಆಗಲೇಅವರಬಳಿಗೆಹೋಗಲುಪ್ರಯತ್ನಿಸುತ್ತೇನೆ. ಅವರು ಹಂಚಿಕೊಳ್ಳಲು ಆರಂಭಿಸುವದಕ್ಕಾಗಿ ಸಹಾಯ ಮಾಡಲು ನಾನು ಅಗತ್ಯವಾದದ್ದನ್ನೆ ಲ್ಲಾಮಾಡುತ್ತೇನೆ. ಆದರೆ ನಾನು ಹೊಸ ಸಂಗತಿಗಳನ್ನು ಕುರಿತುಮಾತನಾಡುವದಿಲ್ಲ. ಅವರು ಈಗಾಗಲೇಕಲಿ ತವುಗಳೊಂದಿ ಗೆನಂಬಿ ಗಸ್ತರಾಗಿರಲು ನಾನು ಅವರಿಗೆ ಒಳ್ಳೇ ಅವಕಾಶವನ್ನು ಕೊಡಲು ಬಯಸುತ್ತೇನೆ.

ಅವರು ನಿರಾಕರಿ ಸಿದರೆ ಅಥವಾನೆಪ ಗಳನ್ನು ಹೇಳಿದರೆ, ಆತನ ರಾಜ್ಯಕ್ಕಾಗಿ ಇದುಫಲಕೊಡಲು "ಒಳ್ಳೆಯನೆಲವೋ" ಅಥವಾ ನಾನು ಬೇರೆಯಾರಲ್ಲಾ ದರೂ ತೊಡಗಿ ಸಿಕೊಳ್ಳ ಬೇಕೋ ಎಂದುನಾನು ದೇವರನ್ನು ಬೇಡಿಕೊಳ್ಳುತ್ತೇನೆ.

ಒಂದುವೇಳೆ ಅವರು ಹಂಚಿ ಕೊಂಡಿದ್ದರೆ - ನಾವು ಸಂತೋಷಪಡುತ್ತೇವೆ!

ಅವರ ಪಟ್ಟಿಯಲ್ಲಿ ಒಬ್ಬರು ಇನ್ನೂನಂಬದೆ ಇದ್ದರೂಸಹ, ಅವರುಕೇಳಿ, ವಿಧೇಯ ರಾಗಿಮತ್ತುಹಂಚಿ ಕೊಂಡದ್ದಕ್ಕಾಗಿ ನಾನು ಸಂತೋಷಪಡುತ್ತೇನೆ. ಇದುನಂಬಿ ಗಸ್ತಿಕೆಯಾಗಿದೆ. ಮತ್ತು ಅವರುಚಿಕ್ಕ ವಿಷಯಗಳೊಂದಿ ಗೆನಂಬಿ ಗಸ್ತರಾ ಗಿರುವದರಿಂದ, ನಾನುಹೆಚ್ಚಾ ಗಿಹಂಚಿಕೊಳ್ಳಲು ಸಂತೋಷಿಸುತ್ತೇನೆ.

ನಾನು ದೀಕ್ಷಾಸ್ನಾನವನ್ನು ಕುರಿತು ಹಂಚಿಕೊಳ್ಳುತ್ತೇನೆ ಮತ್ತುಪ್ರಾರ್ಥನೆಯನಡಿಗೆ ಮತ್ತುಲೆಕ್ಕ ಒಪ್ಪಿಸಬೇಕಾದ ಗುಂಪುಗಳು ಇಂಥಬೇರೆ ಸಾಧನಗಳನ್ನು ಉಪಯೋಗಿಸಲುಕೊಡುತ್ತೇನೆ. ಅವರ 100 ಜನರಪಟ್ಟಿ ಯಿಂದಯೇಸುವನ್ನು ತಿಳಿಯದ ಅಥವಾಹಿಂಬಾಲಿ ಸದಬೇರೆಕೆಲ ವರನ್ನು ಆರಿಸಿಕೊಳ್ಳಲು ನಾನುಅವರಿಗೆಕೇಳುತ್ತೇನೆ.

ನಂತರನಾನುಅವರೊಂದಿಗೆಮೊದಲಿನಂತೆ - ಅವರಕಥೆ, ದೇವರಕಥೆ ಮತ್ತು ದೇವರ ಆಶೀರ್ವಾದ ಗಳನ್ನು ಕುರಿತು ಅಭ್ಯಾಸಮಾಡುತ್ತೇನೆ. ನಂತರನಾವು ಪ್ರಾರ್ಥಿಸುತ್ತೇವೆ. ಈಗ ಒಂದುವೇಳೆ ಅವರುಹಂಚಿ ಕೊಂಡಾಗ ಅವರಪಟ್ಟಿಯಲ್ಲಿ ಯಾರಾದರೂ ನಂಬಿದರೆ, ನಾವು ನಿಜವಾಗಿ ಸಂತೋಷಿ ಸುತ್ತೇವೆ!

ದೇವರಕುಟುಂಬವುದೊಡ್ಡದಾಗುತ್ತಿದೆ! ಅವರುದೊಡ್ಡ, ಅತಿದೊಡ್ಡಮತ್ತು ಅತಿಶ್ರೇಷ್ಠ ಆಶೀರ್ವಾದವನ್ನು ಕುರಿತುಹಂಚಿ ಕೊಂಡಿದ್ದರೆ, ಇದೇದೇವರ ಕುಟುಂಬವುಬೆಳೆ ಯುವಂತೆ ಮಾಡುತ್ತಿದೆ ಎಂದು ನಾನು ಅವರಿಗೆ ಯಾವಾಗ ಲೂಹೇಳುತ್ತೇನೆ.

ಅವರು ದೇವರ ಆಶೀರ್ವಾ ದಗಳನ್ನು ಕುರಿತುಹಂಚಿ ಕೊಳ್ಳದೆ ಇದ್ದರೆ, ನಾವು ತಿರಿಗಿ ಅವುಗಳನ್ನು ನೋಡುತ್ತೇವೆ - ಆಶೀರ್ವಾದಗಳು, ಯೇಸುವನ್ನು ಹೊಸದಾಗಿ ಹಿಂಬಾಲಿ ಸುವವರು ಹೇಗೆಪಟ್ಟಿಯನ್ನು ಮಾಡಬಹುದು, ತಮ್ಮಕಥೆಯನ್ನು, ದೇವರಕಥೆಯನ್ನು ಮತ್ತು ಆಶೀರ್ವಾದಗಳನ್ನು ಕುರಿತುಹೇಗೆಹಂಚಿ ಕೊಳ್ಳಬಹುದು - ಯೇಸು ವಿನಹೊಸ ಹಿಂಬಾಲಕನು ಇವೆಲ್ಲವುಗಳನ್ನು ಕಲಿತುಕೊಳ್ಳು ವಂತೆ ಮಾಡುತ್ತೇವೆ.

ನಾವು ಅಭ್ಯಾಸ ಮಾಡಿದನಂತರ ನಾನು ಅವರನ್ನು ಹೊಸ ವಿಶ್ವಾಸಿಯ ಬಳಿಗೆಕಳು ಹಿಸುತ್ತೇನೆ ಇದರಿಂದ ಅವರು ಹಂಚಿಕೊಳ್ಳುವ ದನ್ನು ಮುಂದು ವರೆಸಬಹುದು. ಆದರೆಹಂಚಿ ಕೊಂಡವರು ಮತ್ತು ತಮ್ಮಪಟ್ಟಿ ಯಲ್ಲಿನಂಬಿ ದವರು ಮತ್ತು ಆಶೀರ್ವಾದಗಳನ್ನು ಹಂಚಿ ಕೊಂಡವರಸಂಗ ತಿಏನಾಗಿದೆ?

ಹೀಗೆ ನಡೆದಾಗ ನಾನುಹೆಚ್ಚಾಗಿ ಸಂತೋ ಷಪಡುತ್ತೇನೆ.

ಈ ವ್ಯಕ್ತಿಯನ್ನು "ಒಳ್ಳೆಯನೆಲ" ಎಂದುದೇವರವಾಕ್ಯವುಹೇಳುತ್ತದೆ - ನಾನುಎಂದಾದರೂನೋಡಿದ್ದಕ್ಕಿಂತಅತಿಹೆಚ್ಚಾಗಿ ಈ ರೀತಿಯಲ್ಲಿಯಾರಾದರೂದೇವರಕುಟುಂಬದಲ್ಲಿಬೆಳೆಯಬಹುದು! ಇಂಥವರಲ್ಲಿ ಯಾರನ್ನಾ ದರೂ ನಾನುಕಂಡುಕೊಂಡರೆ ನಾನು ಅವರನ್ನು ಸಂಧಿ ಸಲುಯೋಜನೆ ಮಾಡುತ್ತೇನೆ. ಅವರ ಆತ್ಮೀಕ ಬೆಳವಣಿಗೆಯಲ್ಲಿ ನಾನುಹೆಚ್ಚಾಗಿ ತೊಡಗಿಸಿ ಕೊಳ್ಳುತ್ತೇನೆ.

ದೀಕ್ಷಾಸ್ನಾನ ಮತ್ತುಮೂರರ-ಮೂರು ಗುಂಪನ್ನುಹೇಗೆ ಆರಂಭಿಸಬೇ ಕೆಂದು ಇಂಥಹೊ ಸಪಾಠಗಳನ್ನು ಹಂಚಿಕೊಳ್ಳುತ್ತೇನೆ. ಈಗ ಅವರು ಆತ್ಮೀಕಕುಟುಂ ಬವನ್ನು ಬೆಳೆಸಲು ಆರಂಭಿಸಬಹುದು - ಯೇಸು ವಿನಹೊ ಸಹಿಂಬಾಲಕ ರೊಂದಿಗೆ ಆರಂಭಿಸಬಹುದು.

ಅವರುಬಹಳನಂಬಿಗಸ್ತರಾಗಿರುವದರಿಂದ, ನನಗೆ ಸಾಧ್ಯವಾದಷ್ಟು ಹಂಚಿಕೊಳ್ಳಲು ಮತ್ತುದೇವರುಮುಂದೆ ಏನುಮಾಡು ತ್ತಾನೆಂದು ನೋಡಲು ನಾನು ಸಂತೋಷಪಡುತ್ತೇನೆ. ಯಾವಾಗಲೂ ಒಂದುಸಾರಿ ಒಂದುಹೆಜ್ಜೆ ಇಡುತ್ತೇನೆ. ಯಾವಾಗಲೂ ಅವರಿಗೆಕಲಿಯಲು, ವಿಧೇಯರಾಗಲು ಮತ್ತು ಅವರಿಗೆತಿಳಿ ದಿರುವದನ್ನು ಹಂಚಿಕೊಳ್ಳಲು ಅವಕಾಶವನ್ನು ಕೊಡುತ್ತೇನೆ.

ನಾನು ಈ ವ್ಯಕ್ತಿಗಾಗಿಸಹಪ್ರಾರ್ಥಿಸುತ್ತೇನೆ - ನನಗೆಸಾಧ್ಯವಾದಷ್ಟುಸಾರಿ - ನನಗೆ ಹಂಚಿಕೊಳ್ಳಲು ಮತ್ತು ಅವರೊಂದಿಗೆಕಲಿಯಲು ಅವಕಾಶಕೊಟ್ಟದ್ದಕ್ಕಾ ಗಿದೇವರಿಗೆ ಕೃತಜ್ಞತೆಸಲ್ಲಿಸುತ್ತೇವೆ ಮತ್ತು ಆತನಶ್ರೇಷ್ಠ ಆಶೀರ್ವಾದವನ್ನು ಅವರಿಗೆಕೊಡಬೇ ಕೆಂದು ನಾನು ಯಾವಾಗಲೂ ಬೇಡಿಕೊಳ್ಳುತ್ತೇನೆ.

ಚರ್ಚಿಸಿ

(10 min)

  1. ನೀವು ಯೇಸುವನ್ನು ಹಿಂಬಾಲಿಸಲು ಮೊದಲು ಆರಂಭಿಸಿದಾಗ ನಿಮಗೆ ಕಲಿಸಿದ ಮಾದರಿಯು ಇದೇ ಆಗಿದೆಯಾ? ಇಲ್ಲವಾದರೆ, ಯಾವ ವ್ಯತ್ಯಾಸವಿತ್ತು?
  2. ನೀವು ನಂಬಿಕೆಗೆ ಬಂದ ನಂತರ, ನೀವು ಇತರರನ್ನು ಶಿಷ್ಯರನ್ನಾಗಿ ಮಾಡುವದಕ್ಕಿಂತ ಮುಂಚೆ ಎಷ್ಟು ಕಾಲವಾಗಿತ್ತು?
  3. ಒಂದುವೇಳೆ ಹೊಸ ಹಿಂಬಾಲಕರು ತಕ್ಷಣವೇ ಸಾರಿ ಇತರರನ್ನು ಶಿಷ್ಯರನ್ನಾಗಿ ಮಾಡಿದರೆ ಏನಾಗುತ್ತದೆ ಎಂದು ನೀವು ಆಲೋಚಿಸುವಿರಿ?

READ

(5 min)

ಮರಿಬಾತುಕೋಳಿಯ ಶಿಷ್ಯತ್ವ

ಜೂಮೆ ತರಬೇತಿಗೆ ಮತ್ತೊಮ್ಮೆ ಸ್ವಾಗತ. ಈ ಅಧಿವೇಶನದಲ್ಲಿ, ಬಾತುಕೋಳಿಗಳ ಸಂಸಾರದಲ್ಲಿ ಅದು ನೀರಿನಲ್ಲಿ ಈಜಾಡುವ ರೀತಿಯನ್ನು ಕಲಿಯಿವವರಾಗಿದ್ದೇವೆ.ಇದು ಶಿಷ್ಯರನ್ನಾಗಿ ಮಾಡವ ಎರಡು ಪ್ರಮುಖ ತತ್ವಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ನೀವು ಎಂದಾದರೂ ಬಾತುಕೋಳಿಗಳ ಗುಂಪು ನಡೆಯುವುದನ್ನು ನೋಡಿದ್ದೀರಾ?

ನೀವು ಲೋಕದಲ್ಲಿ ಎಲ್ಲಿದ್ದರೂ ಅದು ಯಾವಾಗಲೂ ಒಂದೇ ರೀತಿ ಕಾಣುತ್ತದೆ. ತಾಯಿ ಬಾತುಕೋಳಿ ಮುನ್ನಡೆಸುತ್ತದೆ ಮತ್ತು ಮರಿ ಬಾತುಕೋಳಿಗಳು ಒಂದೊಂದಾಗಿ - ಒಂದೇ ಸಾಲಾಗಿ ಅನುಸರಿಸುತ್ತವೆ. ತಾಯಿ ಬಾತುಕೋಳಿ ಮುನ್ನಡೆಸುತ್ತದೆ. ಮರಿ ಬಾತುಕೋಳಿಗಳು ಅನುಸರಿಸುತ್ತವೆ.

ಆದರೆ ನೀವು ಇನ್ನೂ ಹತ್ತಿರದಿಂದ ನೋಡುವುದಾದರೆ, ಬೇರೆ ಏನೋ ನಡೆಯುತ್ತಿರುವುದನ್ನು ನೀವು ಕಾಣುತ್ತೀರಿ. ಒಂದೇ ಸಮಯದಲ್ಲಿಪ್ರತಿ ಮರಿ ಬಾತುಕೋಳಿ ವಾಸ್ತವದಲ್ಲಿಎರಡು ಪಾತ್ರಗಳನ್ನು ನಿರ್ವಹಿಸುತ್ತವೆ. ಪ್ರತಿಯೊಂದು ಪುಟ್ಟ ಬಾತುಕೋಳಿಹಿಂಬಾಲಿಸುವಂತದ್ದಾಗಿದೆ, ಏಕೆಂದರೆ ಅದು ತಾಯಿ ಬಾತುಕೋಳಿಯನ್ನೋ ಅಥವಾ ತನ್ನ ಮುಂದೆ ನಡೆಯುತ್ತಿರುವ ಇನ್ನೊಂದು ಮರಿ ಬಾತುಕೋಳಿಯನ್ನೋಹಿಂಬಾಲಿಸುತ್ತದೆ.

ಹಾಗೆಯೇ ಅದೇ ಸಮಯದಲ್ಲಿ - ಪ್ರತಿ ಮರಿ ಬಾತುಕೋಳಿ ನಾಯಕಕೂಡ ಆಗಿದೆ, ಏಕೆಂದರೆ ಅದು ತನ್ನ ಹಿಂದೆ ನಡೆಯುತ್ತಿರುವಂತಹ ಮರಿಬಾತುಕೋಳಿಗೋ (ಅಥವಾ ಮರಿ ಬಾತುಕೋಳಿಗಳನ್ನೋ) ಮುನ್ನಡೆಸುತ್ತದೆ.

ಹಾಗಾದರೆ ಮರಿ ಬಾತುಕೋಳಿ ಹಿಂಬಾಲಿಸುವಂತದ್ದಾಗಿದೆಯಾಅಥವಾ ನಾಯಕ ಆಗಿದೆಯೇ? ಅದು ಎರಡೂ ಆಗಿದೆ. ಅದಕ್ಕಾಗಿಯೇ ಬಾತುಕೋಳಿಗಳು "ಹೊರನಡೆದರು" ಶಿಷ್ಯರನ್ನು ಮಾಡುವಲ್ಲಿ ಎಲ್ಲವನ್ನೂ ಹೊಂದಿಕೊಂಡಿವೆ.

ದೇವರು ತನ್ನ ಕುಟುಂಬವು ತುಂಬಾ ದೂರದಲ್ಲಿ ಬೆಳೆಯಬೇಕೆಂದು ಬಯಸುತ್ತಾರೆ - ಆದ್ದರಿಂದ ಯೇಸುವನ್ನು ಅನುಸರಿಸುವ ಪ್ರತಿಯೊಬ್ಬರುನಾಯಕನಾಗಬೇಕೆಂದು, ಪ್ರತಿಯೊಬ್ಬ ವಿಶ್ವಾಸಿ ಹಂಚಿಕೊಳ್ಳುವವರಾಗಿರಬೇಕೆಂದು ಮತ್ತು ಪ್ರತಿಯೊಬ್ಬ ಶಿಷ್ಯನು ಶಿಷ್ಯರನ್ನಾಗಿ ಮಾಡುವವರಾರಬೇಕೆಂದು ದೇವರು ನಿರೀಕ್ಷಿಸುತ್ತಾರೆ - ಒಂದೇ ಸಮಯದಲ್ಲಿ.

ಶಿಷ್ಯರಾಗಿ ಮತ್ತು ಶಿಷ್ಯರನ್ನಾಗಿ ಮಾಡುವ ನಾವು ಬೀಳುವ ಒಂದುಬಲೆ ಯಾವುದೆಂದರೆ, ನಾವು ಏನಾದರೂ ಹಂಚಿಕೊಳ್ಳುವ ಮೊದಲು ಎಲ್ಲವನ್ನೂ ತಿಳಿದುಕೊಳ್ಳಬೇಕು, ಅಥವಾ ಬಹಳಷ್ಟು ವಿಷಯಗಳನ್ನು ಸಹ ತಿಳಿದುಕೊಳ್ಳಬೇಕು ಎಂಬ ಸುಳ್ಳಾಗಿದೆ. ಆದರೆ ಶಿಷ್ಯತ್ವವು ಹಾಗೆ ಕಾರ್ಯಮಾಡುವಂತದ್ದಲ್ಲ.

ಶಿಷ್ಯರು ಮರಿಬಾತುಕೋಳಿಗಳಂತ್ತಿದ್ದಾರೆ. ನಾಯಕರಾಗಲು, ಅವರು ಎಲ್ಲವನ್ನೂ ತಿಳಿದುಕೊಳ್ಳಬೇಕಾಗಿಲ್ಲ. ಅವರು ಕೇವಲ ಒಂದು ಹೆಜ್ಜೆ ಮುಂದೆ ತೆಗೆದುಕೊಳ್ಳಬೇಕು. ತನ್ನ ಕುಟುಂಬವು ನಂಬಿಗಸ್ತಿಕೆಯಿಂದ ಬೆಳೆಯಬೇಕೆಂದು ದೇವರು ಬಯಸುತ್ತಾರೆ - ಆದ್ದರಿಂದ ನಾಯಕನಾಗಿರು ವಪ್ರತಿಯೊಬ್ಬ ನೂಯೇಸುವನ್ನು ಅನುಸರಿಸುವವನಾಗಬೇಕೆಂದು, ಹಂಚಿಕೊಳ್ಳು ವಪ್ರತಿಯೊಬ್ಬನೂ ವಿಶ್ವಾಸಿಯಾಗಿ ರಬೇಕೆಂದು ಮತ್ತು ಶಿಷ್ಯರನ್ನಾಗಿ ಮಾಡುವ ಪ್ರತಿಯೊಬ್ಬನೂ ಶಿಷ್ಯನಾಗಬೇಕೆಂದು ಆತನು ಬಯಸುತ್ತಾನೆ - ಅದೇ ಸಮಯದಲ್ಲಿ.

ಶಿಷ್ಯರಾಗಿ ಮತ್ತು ಶಿಷ್ಯರನ್ನಾಗಿ ಮಾಡುವವರಾಗಿ ನಾವು ಬೀಳುವ ಮತ್ತೊಂದು ಬಲೆ ಏನೆಂದರೆ, ಯಾರೋ, ಎಲ್ಲೋ ಎಲ್ಲವನ್ನು ತಿಳಿದಿದ್ದಾರೆ ಮತ್ತು ನಾವು ಅವರನ್ನು ಅನುಸರಿಸಿದರೆ ಸಾಕು ಎಂಬ ಸುಳ್ಳು ವಿಶ್ವಾಸವಾಗಿದೆ.

ಆದರೆ ಶಿಷ್ಯತ್ವವು ಈ ರೀತಿಯೂ ಕಾರ್ಯಮಾಡುವುದಿಲ್ಲ.

ದೇವರ ರಾಜ್ಯದಲ್ಲಿ, ನಾವೆಲ್ಲರೂ ಅನುಸರಿಸುವ ಒಂದೇ "ತಾಯಿ ಬಾತುಕೋಳಿಯಾಗಿದ್ದೇವೆ" - ಮತ್ತು ಆತನೇ ಯೇಸುಕ್ರಿಸ್ತನಾಗಿದ್ದಾನೆ. ಯಾವ ಮಿಷನರಿ ಅಲ್ಲ. ಯಾವ ಸಭಾಪಾಲಕನಲ್ಲ. ಸೆಮಿನರಿ ಪ್ರೊಫೆಸರ್ ಅಲ್ಲ. ನಮ್ಮ ನಂಬಿಕೆಯ ಪೂರ್ಣ ಅಳತೆಗೆ ಯೇಸು ಮಾತ್ರ ಅರ್ಹನಾಗಿದ್ದಾನೆ.

ನಮ್ಮಲ್ಲಿ ಉಳಿದವರು "ಪ್ರಕ್ರಿಯೆಯಲ್ಲಿರುತ್ತೇವೆ." ನಾವು ಅನುಸರಿಸಬಹುದಾದ ಯೇಸುವಿಗೆ ಹತ್ತಿರವಿರವಂತಹ ಯಾರಾದರೂ ಯಾವಾಗಲೂ ಇದ್ದೇ ಇರುತ್ತಾರೆ. ನಾವು ಮುನ್ನಡೆಸಬೇಕಾದ ಯಾರಾದರೂ ಯಾವಾಗಲೂ ಹಿಂದೆ ಇದ್ದೇ ಇರುತ್ತಾರೆ. ಆದರೆ ನಮ್ಮ ಸ್ಥಿತಿ ಏನೇ ಇರಲಿ, ನಮ್ಮ ಕಣ್ಣುಗಳು - ಮತ್ತು ನಮ್ಮ ಹೃದಯಗಳು - ಯಾವಾಗಲೂ ಯೇಸುವಿನ ಮೇಲೆ ಸಂಪೂರ್ಣವಾಗಿ ಇರಬೇಕು.

ಸತ್ಯವೇದದ, ಹೊಸ ಒಡಂಬಡಿಕೆಯಲ್ಲಿ ಹೆಚ್ಚಿನದನ್ನು ಬರೆದ ಮತ್ತು ಅನೇಕ ಸಭೆಗಳನ್ನು ಪ್ರಾರಂಭಿಸಿದ ಪೌಲನು, "ನನ್ನನ್ನು ಹಿಂಬಾಲಿಸು" ಎಂದು ಬರೆಯಲಿಲ್ಲ. "ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸಿರಿ" ಎಂದು ಬರೆದನು.

ಎಲ್ಲೆಡೆ ಬಾತುಕೋಳಿಗಳು ಏನು ತಿಳಿದಿದ್ದಾರೆ ಮತ್ತು ಪ್ರತಿಯೊಬ್ಬ ಶಿಷ್ಯನು ಏನು ತಿಳಿದುಕೊಳ್ಳಬೇಕು ಎಂದು ಪೌಲನಿಗೆ ತಿಳಿದಿತ್ತು - ದೇವರ ರಾಜ್ಯದ ಪ್ರತಿಯೊಬ್ಬ ನಾಯಕನು ಯೇಸುವನ್ನು ಅನುಸರಿಸುವವರಾಗಿರಬೇಕು - ಮತ್ತು ನಾವೆಲ್ಲರೂ ಯೇಸುವನ್ನು ಅನುಸರಿಸುತ್ತೇವೆ.

ಸತ್ಯವೇದದಲ್ಲಿ, ಪೌಲನು ಹೀಗೂ ಕೂಡ ಬರೆದನು: "ನೀವು ನನ್ನಿಂದ ಕೇಳಿದ್ದನ್ನು ... ನಂಬಿಗಸ್ತ ಸಹೋದರರೊಂದಿಗೆ ಹಂಚಿಕೊಳ್ಳಿ, ಅವರು ಇತರರಿಗೂ ಕಲಿಸಲು ಸಾಧ್ಯವಾಗುತ್ತದೆ."

ಎಲ್ಲೆಡೆ ಬಾತುಕೋಳಿಗಳು ಏನು ತಿಳಿದಿದ್ದಾರೆ ಮತ್ತು ಪ್ರತಿಯೊಬ್ಬ ಶಿಷ್ಯನು ಏನು ತಿಳಿದುಕೊಳ್ಳಬೇಕು ಎಂದು ಪೌಲನಿಗೆ ತಿಳಿದಿತ್ತು. ದೇವರ ರಾಜ್ಯದಲ್ಲಿ ಯೇಸುವನ್ನು ಅನುಸರಿಸುವ ಪ್ರತಿಯೊಬ್ಬರೂ ಒಬ್ಬ ನಾಯಕನಾಗಿರಬೇಕು - ಮತ್ತು ನಾವೆಲ್ಲರೂ ಯೇಸುವಿನಂತೆ ಮುನ್ನಡೆಸಬೇಕು, ಇತರರಿಗಾಗಿ ನಮ್ಮ ಜೀವನವನ್ನು ಮುಡಿಪಾಗಿಡಬೇಕು.

ದೇವರ ಕುಟುಂಬವು ಅತ್ಯಂತ ದೊಡ್ಡದಾಗಿ ಮತ್ತು ನಂಬಿಗಸ್ತಿಕೆಯಲ್ಲಿ ಬೆಳೆಯಬೇಕೆಂದು ನೀವು ನೋಡಲು ಬಯಸುವುದಾದರೆ, ಬಾತುಕೋಳಿಗಳಂತೆ ಶಿಷ್ಯರನ್ನಾಗಿ ಮಾಡುವ ಬಗ್ಗೆ ಯೋಚಿಸಿ - ಅದೇ ಸಮಯದಲ್ಲಿ ಯೇಸುವನ್ನು ಅನುಸರಿಸುವವರಾಗಿ ಮತ್ತು ನಾಯಕರೂ ಕೂಡ ಆಗಿರಿ.

ಚರ್ಚಿಸಿ

(10 min)

  1. ನೀವು ಹೆಚ್ಚಾಗಿ ಕಲಿತುಕೊಳ್ಳಬೇಕೆಂದು ಬಯಸುವ ಶಿಷ್ಯತ್ವದ ಭಾಗ (ಸತ್ಯವೇದವನ್ನು ಓದುವುದು/ತಿಳಿದುಕೊಳ್ಳುವುದು, ಪ್ರಾರ್ಥಿಸುವುದು, ದೇವರ ಕಥೆಯನ್ನು ಹಂಚಿಕೊಳ್ಳುವದು) ಯಾವುದು? ನಿಮಗೆ ಕಲಿಯಲು ಸಹಾಯ ಮಾಡುವವರು ಯಾರು?
  2. ನೀವು ಇತರರೊಂದಿಗೆ ಹಂಚಿಕೊಳ್ಳಬಹುದೆಂದು ನೀವು ಭಾವಿಸುವ ಶಿಷ್ಯತ್ವದ ಒಂದು ಭಾಗ ಯಾವುದು? ನೀವು ಇತರರೊಂದಿಗೆ ಹಂಚಿಕೊಳ್ಳಬಹುದಾದ ಆ ವ್ಯಕ್ತಿ ಯಾರು?

READ

(5 min)

ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು

ಈ ಅಧಿವೇಶನದಲ್ಲಿ, ದೇವರ ರಾಜ್ಯ ಎಲ್ಲಿದೆ ಎಂದು ನೋಡಲು ಪ್ರಾರಂಭಿಸಿದಾಗ ಶಿಷ್ಯರು ಹೇಗೆ ವೇಗವಾಗಿ ಮತ್ತು ವೇಗವಾಗಿ ಗುಣಿಸುತ್ತಾರೆ ಎಂಬುದನ್ನು ನಾವು ಕಲಿಯುತ್ತೇವೆ.

ಮಾನವರಾಗಿನಾವುನೋಡಬಹುದಾದಸಂಗತಿಗಳನ್ನುಕುರಿತುಆಲೋಚಿಸುತ್ತೇವೆ, ಕೇಂದ್ರಿ ಕರಿಸುತ್ತೇವೆ ಮತ್ತು ಅವುಗಳಿಗಾಗಿಕೆಲ ಸಮಾಡುತ್ತೇವೆ. ನಾವು ಅದನ್ನು ವಾಸ್ತವಿಕತೆ ಎಂದುಕರೆಯುತ್ತೇವೆ. ಸಂಗತಿಗಳುಇರುವರೀತಿ. ಆದರೆನಾವು ನೋಡಲು ಆಗದೆ ಇರುವ ಸಂಗತಿಳ ಮೇಲೆ ಕೇಂದ್ರಿಕರಿ ಸಿದಾಗ ದೇವರ ರಾಜ್ಯವು ಅತಿಬೇಗನೇಬೆಳೆಯುತ್ತವೆ. ಅಲ್ಲಿ ಇಲ್ಲದ ಸಂಗತಿಗಳು. ಅಥವಾ ಇನ್ನೂ ಅಲ್ಲಿಇಲ್ಲದ ಸಂಗತಿಗಳು.

ಪರಲೋಕದಲ್ಲಿರು ವಂತೆಭೂಲೋಕದಲ್ಲಿ ದೇವರ ಚಿತ್ತನೆ ರವೇರದೆ ಇರುವಸ್ಥಳಗಳು ನಮ್ಮ ಸುತ್ತಲೂ ಇರುತ್ತವೆ - ನೊಂದಿರುವಂತದ್ದು, ನೋವು, ಹಿಂಸೆ, ಕಷ್ಟಗಳು ಮತ್ತು ಮರಣವೂ ಸಹಪ್ರತಿದಿ ನಸಾಧಾರಣ ಜೀವನದ ಭಾಗವಾಗಿವೆ.

ಪ್ರತಿಯೊಬ್ಬಶಿಷ್ಯನು - ಯೇಸು ವಿನಪ್ರತಿ ಯೊಬ್ಬ ಹಿಂಬಾಲಕನು ದೇವರ ರಾಜ್ಯವು ಎಲ್ಲಿದೆ ಎಂಬುದನ್ನು ನೋಡಲು ಸಾಧ್ಯ ವಾಗು ವದು ಮಾತ್ರ ವಲ್ಲದೆ ಆದರೆ ದೇವರ ರಾಜ್ಯವು ಎಲ್ಲಿ ಇಲ್ಲವೆಂದು ಸಹನೋಡ ಬೇಕಾಗಿದೆ. ದೇವರ ರಾಜ್ಯದಕೆಲಸವು ಆ ಅಂತರಗಳಲ್ಲಿಮತ್ತು ಆ ಅಂಧಕಾರಸ್ಥಳಗಳಲ್ಲಿ ಪ್ರವೇಶಿಸುವದನ್ನು ಕುರಿತಾಗಿದೆ ಮತ್ತು ಆಳವಾದಹಳ್ಳ ಗಳನ್ನು ಮುಚ್ಚಲುಕೆಲಸಮಾಡುವದುಮತ್ತು ಈ ಭೂಮಿಯಮೇಲಿನ ನಮ್ಮ ಜೀವನದಸಮಯ ದಲ್ಲಿಬೆಳಕು ಮತ್ತು ಜೀವವನ್ನು ತರುವದು.

ದೇವರ ರಾಜ್ಯವು ಎಲ್ಲಿ ಇಲ್ಲ ವೆಂದುನಾವುಎರಡುರೀತಿಗಳಲ್ಲಿ, ಅಂದರೆ ನಾವು ಈಗಾಗಲೇ ತಿಳಿದಿರು ವಜನರಮೂಲಕ ಮತ್ತು ನಾವು ಇನ್ನೂಭೇಟಿ ಮಾಡದೆ ಇರುವಜನರಮೂಲಕ ನೋಡಬಹುದು.

ಮೊದಲನೆಯರೀತಿನಾವುಈಗಾಗಲೇತಿಳಿದಿರುವಜನರಮೂಲಕಈಗಾಗಲೇಇರುವಸ್ನೇಹಿತರುಮತ್ತುಕುಟುಂಬದವರು, ಜೊತೆಕೆಲಸಗಾರರು, ಸಹಪಾಠಿಗಳು, ನೆರೆಯವರುಮತ್ತುಇನ್ನೂಅನೇಕರುಆಗಿದ್ದಾರೆ. ನಾವು ಈ ಜನರನ್ನುಪ್ರೀತಿಸುತ್ತೇವೆಮತ್ತುಅವರಿಗಾಗಿಚಿಂತಿಸುತ್ತೇವೆಯಾಕೆಂದರೆನಾವುಈಗಾಗಲೇಅವರನ್ನುತಿಳಿದಿದ್ದೇವೆ. ಇದುಸ್ವಾಭಾವಿಕ.

ಯೇಸುಸ್ವಾರ್ಥವಿರುವಐಶ್ವರ್ಯವಂತನಕಥೆಯನ್ನುಹೇಳಿದನು - ಅವನು ಜೀವನದಲ್ಲಿ ಅಹಂಕಾರಿಯಾಗಿದ್ದನು ಮತ್ತು ಈಗನರ ಕದಲ್ಲಿಶಿಕ್ಷೆಗೆಒಳಗಾಗಿದ್ದಾನೆ. ಐಶ್ವರ್ಯ ವಂತನು ಹೀಗೆಬೇಡಿಕೊಂಡನು - "ಲಾಜರ ನನ್ನು ನನ್ನ ತಂದೆಯ ಬಳಿಗೆಕಳುಹಿಸು. ಅವನುನನ್ನ ಐದು ಸಹೋದರರಿಗೆ ಎಚ್ಚರಿಸಲಿ, ಹೀಗೆಅವರು ಈ ಘೋರವಾದಸ್ಥಳಕ್ಕೆ ಬರುವದಿಲ್ಲ."

ಸ್ವಾರ್ಥಿಗಳು ಮತ್ತು ಬಾಧೆಪಡುತ್ತಿರು ವವರುಸಹತಮಗೆಹತ್ತಿರವಾಗಿರು ವವರನ್ನುಕುರಿತುಹೇಗೆಚಿಂತಿಸುತ್ತಾರೆ ಮತ್ತುಪ್ರೀತಿ ಸುತ್ತಾರೆ ಎಂದು ಯೇಸುನಮಗೆತೋರಿಸಿದನು.

ದೇವರುನಮ್ಮನ್ನುಪ್ರೀತಿಸಿದರಿಂದಮತ್ತುನಾವುಅವರನ್ನುಪ್ರೀತಿಸಬೇಕೆಂದುಬಯಸುವದರಿಂದತಿಳಿದಿರುವಜನರನ್ನುನಮ್ಮಜೀವಿತದಲ್ಲಿಇಟ್ಟಿದ್ದಾನೆ. ನಾವು ಆ ಸಂಬಂಧಗಳೊಂದಿಗೆಪ್ರೀತಿ, ತಾಳ್ಮೆಮತ್ತುದೃಢಚಿತ್ತದಿಂದಒಳ್ಳೆಯಮನೆವಾರ್ತೆಯವರಾಗಿರಬೇಕು. ದೇವರು ತಮ್ಮ ಸುತ್ತಲೂ ಇಟ್ಟಿರುವಜನರಿಗಾಗಿ ಚಿಂತೆಯುಳ್ಳವ ರಾಗಿದ್ದರೆಮತ್ತು ಅದನ್ನು ಕುರಿತುಅವರು ಏನಾದರೂ ಮಾಡಲು ಯೋಜಿಸಿದಾಗ, ಶಿಷ್ಯರುಹೆಚ್ಚಾಗುವರು.

ನೀವುಅವರಆರೈಕೆಯನ್ನುಹೆಚ್ಚಿಸಲುಮತ್ತುಹೆಚ್ಚಾಗಲುಕೆಲವುಹೆಜ್ಜೆಗಳಲ್ಲಿಸರಳವಾದಯೋಜನೆಯನ್ನುಕಟ್ಟಲುನೀವುಸಹಾಯಮಾಡಬಹುದು. ಇದನ್ನುಹೇಗೆಮಾಡಬೇಕೆಂದುಇಲ್ಲಿಕೊಡಲ್ಪಟ್ಟಿದೆ - ಅವರು ಈಗಾಗಲೇತಿಳಿದಿರುವ 100 ಜನರಪಟ್ಟಿಯನ್ನು ಬರೆಯು ವಂತೆಹೇಳಿರಿ. ಆ ಪಟ್ಟಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಿ:

  • ಯೇಸುವನ್ನುಹಿಂಬಾಲಿಸುವವರು.
  • ಯೇಸುವನ್ನುಹಿಂಬಾಲಿಸದೆಇರುವವರು.
  • ಅವರುಹಿಂಬಾಲಿಸುತ್ತಿದ್ದಾರೋಇಲ್ಲವೋಎಂದುಖಚಿತವಲ್ಲದವರು.

ಹಿಂಬಾಲಿಸುವವರಿಗೆ - ಶಿಷ್ಯರುಅವರನ್ನು ಇನ್ನು ಹೆಚ್ಚುಫಲಕೊಡಲು ಮತ್ತು ನಂಬಿಗಸ್ತರಾಗಿರಲು ತರಬೇತಿಕೊಟ್ಟು ಉತ್ತೇಜಿಸಬಹುದು. ಹಿಂಬಾಲಿಸದೆಇರುವವರಿಗೆ - ಪ್ರೀತಿಯ ದೇವರನ್ನು ಕುರಿತುಹೇಗೆ ಹಂಚಿಕೊಳ್ಳ ಬೇಕು ಮತ್ತು ಪರಿಚಯ ಮಾಡಬೇ ಕೆಂದು ಶಿಷ್ಯರುಕಲಿತುಕೊಳ್ಳಬಹುದು. ಖಚಿತವಲ್ಲದವರಿಗೆ - ಶಿಷ್ಯರುತಮ್ಮ ಸಮಯವನ್ನು ಕೊಡಲು ಕಲಿತುಕೊಳ್ಳ ಬಹುದು ಇನ್ನು ಹೆಚ್ಚಿನ ವಿಷಯಗಳನ್ನು ಕಲಿತುಕೊಳ್ಳಬಹುದು.

ನಾವು ಇನ್ನು ಸಂಧಿಸದೆ ಇರುವಜ ನರಮೂಲಕದೇ ವರರಾಜ್ಯವು ಇಲ್ಲದೆ ಇರುವದನ್ನು ನೋಡಲು ಒಂದು ಮಾರ್ಗ ವೂಸಹಉಂಟು. ನಮ್ಮ ಸಂಬಂಧಗಳ ಹೊರಗೆ ಇರುವ ಜನರು ಸಹಇದ್ದಾರೆ - ಅವರುನಾವುತಿಳಿಯದೆಇರುವಜನರು, "ಹಲೋ" ಎಂಬು ದಕ್ಕಿಂತಹೆಚ್ಚಾಗಿಬೇರೇ ನೂಹೇಳದೆ ಇರುವನೆರೆಯವರು, ಬೀದಿಯಲ್ಲಿ ನಾವು ನೋಡುವವ್ಯಾಪಾರಸ್ಥರು, ಪ್ರತಿಯೊಂದುಹಳ್ಳಿ, ಪಟ್ಟಣ ಅಥವಾಊರು ಗಳಲ್ಲಿರುವಜನರು, ನಾವುಇನ್ನೂಎಂದಿಗೂಸಂಧಿಸದೆಇರುವಅಪರಿಚಿತರು.

ಯೇಸುಹೇಳಿದ್ದು -ಎಲ್ಲಾದೇಶದವರನ್ನುನನ್ನಶಿಷ್ಯರನ್ನಾಗಿಮಾಡಿರಿ. ಯೇಸುಹೇಳಿದ್ದು - ನೀವುನನ್ನನ್ನು ಕುರಿತುಯೆರೂಲೇಮಿ ನಲ್ಲಿಯೂ, ಯೂದಾಯದಲ್ಲಿಯೂ, ಸಮಾರ್ಯದಲ್ಲಿಯೂ, ಮತ್ತುಲೋಕದಕಟ್ಟಕಡೆಯ ವರೆಗೆಸಾರಿರಿ.

ನಮಗೆತಿಳಿದಿರುವಜನರೊಂದಿಗೆಹಂಚಿಕೊಳ್ಳುವದುದೇವರಕಥೆಯನ್ನುಅತಿವೇಗವಾಗಿಸಾರಲುಒಂದುಮಾರ್ಗವಾಗಿದೆ. ನಮಗೆಇನ್ನೂತಿಳಿಯದಿರುವಜನರೊಂದಿಗೆಹಂಚಿಕೊಳ್ಳುವದುದೇವರಕಥೆಯನ್ನುಅತಿದೂರದವರೆಗೆಸಾರಲುಒಂದುಮಾರ್ಗವಾಗಿದೆ.

ನಾವುಇನ್ನುಸಂಧಿಸದೆಇರುವಜನರಮೂಲಕದೇವರರಾಜ್ಯವುಇಲ್ಲದೆಇರುವದನ್ನುನೋಡಲುಒಂದುಮಾರ್ಗವೂಸಹಉಂಟು.

ತಮ್ಮ ಜೀವಿತದಲ್ಲಿದೇವರು ಇಟ್ಟಿರುವ ಜನರಿಗಾಗಿಚಿಂತಿಸಿದರೆಶಿಷ್ಯರುಹೆಚ್ಚಾಗುವರು. ತಮ್ಮ ಹತ್ತಿರ ದೇವರು ಇಡದೆ ಇರುವಜನರಿಗಾಗಿ ಚಿಂತಿಸಿದಾಗಶಿಷ್ಯರುಇನ್ನೂಹೆಚ್ಚಾಗುವರು. ಆದರೂ ಅವರಿಗೆ ಇನ್ನು ಯೋಜನೆಬೇಕಾಗಿದೆ.

ನೀವುಇತರರಿಗಾಗಿಶಿಷ್ಯರಆರೈಕೆಯನ್ನುಹೆಚ್ಚಿಸಲುಸಹಾಯಮಾಡಬಹುದುಮತ್ತುದೇವರುಈಗಾಗಲೇಕೇಳಬೇಕೆಂದುಸಿದ್ಧಪಡಿಸಿರುವಜನರಿಗಾಗಿನೋಡಲುಅವರನ್ನುತರಬೇತಿಗೊಳಿಸುವದರಮೂಲಕಹೆಚ್ಚಿಸಲುಸರಳವಾದಯೋಜನೆಯನ್ನುಮಾಡಿರಿ.

ಯೇಸುಹೇಳಿದ್ದು - ಇದಲ್ಲದೆನೀವುಯಾವಮನೆಯೊಳಗೆಹೋದರೂ ಈ ಮನೆಗೆಶುಭವಾಗಲಿಎಂದುಹೇಳಿರಿ. ಆಶೀರ್ವಾದಪಾತ್ರನುಅಲ್ಲಿಇದ್ದರೆನಿಮ್ಮಆಶೀರ್ವಾದವುಅವನಮೇಲೆನಿಲ್ಲುವದು, ಇಲ್ಲದಿದ್ದರೆಅದುನಿಮಗೆಹಿಂತಿರುಗುವದು.

ಕೇಳಿಸಿಕೊಳ್ಳಬೇಕೆಂದುಈಗಾಗಲೇದೇವರುಸಿದ್ಧಪಡಿಸಿರುವವರನ್ನುನಾವುಸಮಾಧಾನದವ್ಯಕ್ತಿಯೆಂದುಕರೆಯುತ್ತೇವೆ - ದೇವರಸಂದೇಶಕ್ಕೆಪ್ರತಿಕ್ರಿಯೆತೋರಿಸಿದವನುಮತ್ತುಇತರರೊಂದಿಗೆವಿಧೇಯರಾಗುವದರಲ್ಲಿಮತ್ತುಹಂಚಿಕೊಳ್ಳುವದರಲ್ಲಿನಂಬಿಗಸ್ತರಾಗಿರುವನು.

ನಾವು ಬಹಳಕಡಿಮೆ ಜನರನ್ನು ತಿಳಿದಿರುವಸ್ಥಳದಲ್ಲಿ, ನಮ್ಮಕುಟುಂಬ, ಸ್ನೇಹಿತರು, ಜೊತೆಕೆಲಸಗಾರರು, ಸಹಪಾಠಿಗಳು ಮತ್ತು ನೆರೆಯವರೊಂದಿ ಗೆಹಂಚಿಕೊಳ್ಳುವದಕ್ಕೆಬದಲಾಗಿ, ತಮ್ಮಜನರನ್ನು ಹೇಗೆಸಂಧಿ ಸಬೇಕೆಂದು ನಾವು ಸಮಾಧಾನ ದವ್ಯಕ್ತಿಯನ್ನು ತರಬೇತಿಗೊಳಿಸುತ್ತೇವೆ.

ಆದರೆ ನಂಬಿಗಸ್ತ ರನ್ನು ಕೇಂದ್ರಿಕರಿ ಸಿದಾಗಉತ್ತಮ ವಾದ ಫಲಿತಾಂಶಗಳು ಯಾವಾಗಲೂ ಬರುತ್ತವೆ. ದೇವರು ನಮಗೆಹೇಳಿ ದವುಗಳಿಗೆವಿ ಧೇಯರಾಗು ವದುಮತ್ತು ಅದನ್ನು ಇತರರೊಂದಿ ಗೆಹಂಚಿಕೊಳ್ಳು ವದರಮೂಲಕನಂಬಿ ಗಸ್ತಿಕೆತೋರಿಸಲ್ಪಡುತ್ತದೆ ಎಂದುನೆನಪಿಡಿ. ಯೇಸುಹೇಳಿದಂತೆವಿಧೇಯರಾಗಿಹಂಚಿಕೊಳ್ಳುವನಂಬಿಗಸ್ತಜನರುಒಳ್ಳೆಯನೆಲದಂತೆಇದ್ದಾರೆ.

ಯೇಸುಹೇಳಿದ್ದು -ಯಾವನಾದರೂಪರಲೋಕರಾಜ್ಯದವಾಕ್ಯವನ್ನುಕೇಳಿತಿಳುಕೊಳ್ಳದೆಇರುವಲ್ಲಿಸೈತಾನನುಬಂದು ಆ ಮನುಷ್ಯನಮನಸ್ಸಿನಲ್ಲಿಬಿತ್ತಿದ್ದನ್ನುತೆಗೆದುಹಾಕುತ್ತಾನೆ, ಬೀಜಬಿದ್ದದಾರಿಯಮಗ್ಗುಲಲ್ಲಿರುವನು.

  • ನಂಬಿಗಸ್ತಜನರುದೇವರವಾಕ್ಯವನ್ನುತಿರಸ್ಕರಿಸುವಂಥಕಠಿನವಾದಹೃದಯವನ್ನುಹೊಂದಿರುವದಿಲ್ಲ.
  • ನಂಬಿಗಸ್ತಜನರುಹಿಂಸೆಗೊಳಗಾದಾಗಅಥವಾಕಠಿನವಾದಸಮಯಗಳುಬಂದಾಗಅವರುಬಿದ್ದುಹೋಗುವದಿಲ್ಲ.
  • ನಂಬಿಗಸ್ತಜನರು ಈ ಲೋಕದಚಿಂತೆಗಳುಅಥವಾಶಾಶ್ವತವಲ್ಲದಐಶ್ವರ್ಯದಿಂದಚಂಚಲವಾಗುವದಿಲ್ಲ.
  • ನಂಬಿಗಸ್ತಜನರುಯೇಸುತನಗೆತೋರಿಸಿದವುಗಳಿಗೆವಿಧೇಯರಾಗಿಹಂಚಿಕೊಂಡಗೆರಸೇನರಸ್ಥಳದಲ್ಲಿದ್ದದೆವ್ವಹಿಡಿದಮನುಷ್ಯನಂತೆಇದ್ದಾರೆ.

ಒಬ್ಬನಂಬಿಗಸ್ತಮನುಷ್ಯನು ವಿಧೇಯನಾಗಿಹೆಚ್ಚಿ ನಫಲವನ್ನು ಅನೇಕರಿಗೆಹಂಚಿಕೊಂಡವನು, ಯೇಸುವನ್ನು ಕುರಿತುಹೆಚ್ಚಿ ನಜನರಿಗೆಹಂಚಿಕೊಳ್ಳಲು ಬಯಸುವನು.

ದೇವರಾಜ್ಯವು ಇಲ್ಲದಕಡೆಗಳನ್ನು ಮತ್ತು ನಾವು ತಿಳಿದಿರುವ ಮತ್ತುತಿ ಳಿಯದೆ ಇರುವ ಜನರಮೂಲ ಕಶಿಷ್ಯರುಹೇಗೆಹೆಚ್ಚಾಗು ವರುಮತ್ತು ದೇವರರಾಜ್ಯವು ಹೇಗೆದೂರ ಮತ್ತು ವೇಗವಾಗಿ ಬೆಳೆಯುತ್ತದೆ ಎಂದುನೋಡಲು ನಮ್ಮ ಕಣ್ಣುಗಳನ್ನುತೆರೆಯುವದು.

ಚರ್ಚಿಸಿ

(10 min)

  1. ನೀವು ಯಾರೊಂದಿಗೆ ಹಂಚಿಕೊಳ್ಳಲು ಹೆಚ್ಚು ಸುಲಭವಾಗಿರುತ್ತದೆ -- ನಿಮಗೆ ಈಗಾಗಲೇ ತಿಳಿದಿರುವ ಜನರೋ ಅಥವಾ ನೀವು ಇನ್ನೂ ಭೇಟಿಯಾಗದ ಜನರೋ?
  2. ಇದು ಯಾಕೆ ಹೀಗಿದೆಯೆಂದು ನೀವು ಆಲೋಚಿಸುತ್ತೀರಿ?
  3. ನೀವು ಸಾರಲು ಅನಾನುಕೂಲವಾಗುವ ಜನರಿಗೆ ಸಾರಲು ಹೇಗೆ ಉತ್ತಮವಾಗಿ ಕಾರ್ಯ ಮಾಡಬಹುದು?

READ

(5 min)

ಕರ್ತನ ಭೋಜನ ಮತ್ತು ಅದನ್ನು ಹೇಗೆ ನಡೆಸುವುದು

ಯೇಸುಹೇಳಿದ್ದು - " ಪರಲೋಕದಿಂದಇಳಿದುಬರುವಜೀವವುಳ್ಳರೊಟ್ಟಿಯುನಾನೇ; ಈ ರೊಟ್ಟಿಯನ್ನುಯಾವನಾದರೂತಿಂದರೆಅವನುಸದಾಕಾಲಬದುಕುವನು. ಮತ್ತುನಾನುಕೊಡುವರೊಟ್ಟಿನನ್ನಮಾಂಸವೇ; ಅದನ್ನುಲೋಕದಜೀವಕ್ಕೋಸ್ಕರಕೊಡುವೆನುಎಂದುಹೇಳಿದನು."

ಪರಿಶುದ್ಧ ಸಹಭೋಗಅಥವಾ "ಕರ್ತನಭೋಜನ" ಇದು ಯೇಸು ವಿನಲ್ಲಿರುವನಮ್ಮ ನಿಕಟವಾದ ಸಂಬಂಧವನ್ನು ಕುರಿತು ಸಂತೋಷಪಡಲು ಒಂದು ಮಾರ್ಗವಾಗಿದೆ.

ಇಲ್ಲಿ ಆಚರಿಸಲು ಒಂದು ಸರಳ ವಿಧಾನ -

ಕೊಡಲ್ಪಟ್ಟಿದೆ ಯೇಸುವನ್ನು ಅನುಸರಿಸುವ ನೀವು ಒಟ್ಟಾಗಿ ಕೂಡಿದಾಗ, ಮೌನವಾಗಿ ಧ್ಯಾನಮಾಡಲು, ನಿಮ್ಮ ಪಾಪಗಳನ್ನು ಪರಿಗಣಿಸಿ ಅವುಗಳನ್ನು ಅರಿಕೆಮಾಡಿರಿ.

ನೀವುಸಿದ್ಧರಾಗಿರುವಾಗ, ಯಾರಾದರೂ ಈ ವಾಕ್ಯಭಾಗವನ್ನುಓದಲುಹೇಳಿರಿ - ನಾನು ನಿಮಗೆತಿಳಿಸಿ ಕೊಟ್ಟಉಪದೇಶವನ್ನು ಕರ್ತನಿಂದಹೊಂದಿದೆನು. ಅದೇನಂದರೆ - ಕರ್ತನಾದ ಯೇಸುತಾನುಹಿಡಿದುಕೊಡಲ್ಪಟ್ಟರಾ ತ್ರಿಯಲ್ಲಿ ರೊಟ್ಟಿಯನ್ನುತೆ ಗೆದುಕೊಂಡು ದೇವರಸ್ತೋತ್ರ ಮಾಡಿಮುರಿದು - ಇದುನಿಮಗೋಸ್ಕರವಾಗಿರುವನನ್ನದೇಹ; ನನ್ನನ್ನು ನೆನಸಿಕೊಳ್ಳು ವದಕ್ಕೋಸ್ಕರಹೀಗೆಮಾಡಿರಿ ಅಂದನು. (1 ಕೊರಿಂಥ 11:23-24)

ನಿಮ್ಮಗುಂಪಿಗಾಗಿನೀವುಪ್ರತ್ಯೇಕಿಸಿದರೊಟ್ಟಿಯನ್ನುಕೊಡಿಮತ್ತುಅದನ್ನುತಿನ್ನಿರಿ.

ಓದುವುದನ್ನು ಮುಂದುವರಿಸಿ - " ಊಟವಾದಮೇಲೆಆತನುಅದೇರೀತಿಯಾಗಿಪಾತ್ರೆಯನ್ನುತೆಗೆದುಕೊಂಡು - ಈ ಪಾತ್ರೆಯುನನ್ನ ರಕ್ತದಿಂದಸ್ಥಾಪಿತವಾಗುವಹೊಸಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾ ಗೆಲ್ಲಾನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರಪಾನಮಾಡಿರಿಅಂದನು. '" (1ಕೊರಿಂಥ 11:25)

ನಿಮ್ಮಗುಂಪಿಗಾಗಿಪ್ರತ್ಯೆಕಿಸಿದದ್ರಾಕ್ಷಾರಸವನ್ನುಹಂಚಿಕೊಳ್ಳಿರಿಮತ್ತುಅದನ್ನುಕುಡಿಯಿರಿ.

ಓದುವಿಕೆಯನ್ನು ಮುಗಿಸಿ - " ನೀವು ಈ ರೊಟ್ಟಿಯನ್ನುತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿಕರ್ತನಮರಣವನ್ನು ಆತನು ಬರುವತನಕಪ್ರಸಿದ್ಧಿಪಡಿಸುತ್ತೀರಿ." (1 ಕೊರಿಂಥ 11:26)

ನೀವುಕರ್ತನಭೋಜನದಲ್ಲಿಪಾಲುಗೊಂಡಿದ್ದೀರಿ.

ಪ್ರಾರ್ಥನೆ ಮತ್ತು ಹಾಡು ವದರ ಮೂಲಕ ಆಚರಿಸಿರಿ. - ನೀವು ಆತನವರು ಮತ್ತು ಆತನು ನಿಮ್ಮವನು!

ಕರ್ತನ ಭೋಜನ - ಆದಿ ಸಭೆಯ ಪವಿತ್ರ ಸಂಸ್ಕಾರ ಹಾಗು ಜೂಮೆಕೈಪಿಡಿಯ ಅತ್ಯಗತ್ಯ ಭಾಗವಾಗಿದೆ

ಚಟುವಟಿಕೆ

(10 min)

ಕರ್ತನ ಭೋಜನ

ಯೇಸುವನ್ನು ಹಿಂಬಾಲಿಸುವ ನೀವು ಒಟ್ಟಾಗಿ ಕೂಡಿದಾಗ:

  1. ಮೌನವಾಗಿ ಧ್ಯಾನಮಾಡಲು ಸಮಯವನ್ನು ಕಳೆಯಿರಿ, ನಿಮ್ಮ ಪಾಪಗಳನ್ನು ಪರಿಗಣಿಸಿ ಅವುಗಳನ್ನು ಅರಿಕೆ ಮಾಡಿರಿ.
  2. ನೀವು ಸಿದ್ಧರಾದಾಗ, ಯಾರಿಗಾದರೂ ಈ ವಾಕ್ಯಭಾಗವನ್ನು ಓದಲು ಹೇಳಿರಿ -- "ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ - ಕರ್ತನಾದ ಯೇಸು ತಾನು ಹಿಡಿದುಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು - ಇದು ನಿಮಗೋಸ್ಕರವಾಗಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು." 1 ಕೊರಿಂಥ 11:23-24
  3. ನಿಮ್ಮ ಗುಂಪಿಗಾಗಿ ನೀವು ಪ್ರತ್ಯೇಕಿಸಿದ ರೊಟ್ಟಿಯನ್ನು ಕೊಡಿ ಮತ್ತು ಅದನ್ನು ತಿನ್ನಿರಿ.
  4. ಓದುವದನ್ನು ಮುದುವರೆಸಿ - "ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು - ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ ಅಂದನು." 1 ಕೊರಿಂಥ 11:25
  5. ನಿಮ್ಮ ಗುಂಪಿಗಾಗಿ ಪ್ರತ್ಯೆಕಿಸಿದ ದ್ರಾಕ್ಷಾರಸವನ್ನು ಹಂಚಿಕೊಂಡು ಕುಡಿಯಿರಿ.
  6. ಓದುವದನ್ನು ಮುಕ್ತಾಯಗೊಳಿಸಿ - "ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ." 1 ಕೊರಿಂಥ 11:26

ಪ್ರಾರ್ಥನೆ ಮತ್ತು ಹಾಡುವದರ ಮೂಲಕ ಆಚರಿಸಿರಿ. ನೀವು ಕರ್ತನ ಭೋಜನದಲ್ಲಿ ಪಾಲುಗೊಂಡಿದ್ದೀರಿ. ನೀವು ಆತನವರು ಮತ್ತು ಆತನು ನಿಮ್ಮವನು!

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ದೇವರ ರಾಜ್ಯದ ಆರ್ಥಿಕತೆ
  • ದರ್ಶನ ಹಂಚಿಕೊಳ್ಳುವುದು ಅತಿದೊಡ್ಡ ಆಶೀರ್ವಾದವಾಗಿದೆ
  • ಬಾತುಕೋಳಿ ಶಿಷ್ಯತ್ವ - ತಕ್ಷಣವೇ ಮುನ್ನಡೆಸುವುದು
  • ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು
  • ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ
  • ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು
  • ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ
  • ಕರ್ತನ ಭೋಜನ ಮತ್ತು ಅದನ್ನು ಹೇಗೆ ನಡೆಸುವುದು

ತೀವ್ರ ಅಧಿವೇಶನ 3

ಚೆಕ್-ಇನ್

(1 min)

ಭಾಗವಹಿಸುವವರು ಮತ್ತು ಸುಗಮಹೊಳಿಸುವವರೆಲ್ಲರೂ ಚೆಕ್-ಇನ್ ಮಾಡಲಿ.

Or six.zume.training/checkin and use code: 3455

ಪ್ರಾರ್ಥನೆ

(5 min)

ತನ್ನ ಜನರ ಸಾಕ್ಷಿಯ ಮೂಲಕ ಆತನು ಕಾರ್ಯಮಾಡುವ ವಿಧಾನಗಳಿಗಾಗಿ ದೇವರಿಗೆ ಪ್ರಾರ್ಥಿಸಿ ಮತ್ತು ಕೃತಜ್ಞತೆ ಸಲ್ಲಿಸಿ. ನಿಮ್ಮ ಸಮಯವನ್ನು ಒಟ್ಟಾಗಿ ಕಳೆಯಲು ಪವಿತ್ರಾತ್ಮನನ್ನು ಆಮಂತ್ರಿಸಿ.

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ
  • ನಂಬಿಗಸ್ತಿಕೆಯು ಜ್ಞಾನಕ್ಕಿಂತ ಉತ್ತಮವಾಗಿದೆ
  • ಆಶೀರ್ವಾದ ಪ್ರಾರ್ಥನಾ ಮಾದರಿ
  • ಪ್ರಾರ್ಥನಾ ನಡಿಗೆ ಮತ್ತು ಅದನ್ನು ಮಾಡುವುದು ಹೇಗೆ
  • 3/3 ಗುಂಪು ಕೂಟದ ಮಾದರಿ

READ

(5 min)

ಪ್ರಾರ್ಥನಾ ನಡಿಗೆ

ದೇವರ ವಾಕ್ಯವು ಹೇಳುವದೇನೆಂದರೆ, "ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾ ಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖ ಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಞೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು. ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚಚಿಕೆಯಾಗಿಯೋಗ್ಯವಾಗಿಯೂ ಅದೆ ಎಲ್ಲ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ."

ಪ್ರಾರ್ಥನೆಯ ನಡಿಗೆಯು ಇತರರಿಗಾಗಿ ಪ್ರಾರ್ಥಿಸಲು ದೇವರ ಆಜ್ಞೆಗೆ ವಿಧೇಯರಾಗುವ ಸರಳವಾದ ಮಾರ್ಗವಾಗಿದೆ. ಪ್ರಾರ್ಥನೆಯ ನಡಿಗೆಯು ಸುತ್ತಲೂ ನಡೆಯುವಾಗ ದೇವರನ್ನು ಪ್ರಾರ್ಥಿಸುವಂತದ್ದಾಗಿದೆ.

ನಮ್ಮ ಕಣ್ಣುಗಳನ್ನು ಮುಚ್ಚಿ ತಲೆ ಬಾಗಿಸುವುದರ ಬದಲು, ನಾವು ನಮ್ಮ ಸುತ್ತಲೂ ಕಾಣುವ ಅಗತ್ಯಗಳಿಗೆ ನಮ್ಮ ಕಣ್ಣುಗಳನ್ನು ತೆರೆದಿಟ್ಟು ನಮ್ಮ ಹೃದಯ ಆಂತರಾಳದಿಂದ ದೇವರು ಮಧ್ಯಸ್ತಿಕೆಗಾಗಿ ನಮ್ರತೆಯಿಂದ ಕೇಳುವಂತದ್ದಾಗಿದೆ. ನೀವು ಇಬ್ಬರು ಅಥವಾ ಮೂರು ಜನರ ಸಣ್ಣ ಗುಂಪುಗಳಲ್ಲಿ ಪ್ರಾರ್ಥನೆ ಮಾಡಬಹುದು ಅಥವಾ ನೀವೊಬ್ಬರೇ ಪ್ರಾರ್ಥನೆ ಮಾಡಬಹುದು.

ನೀವು ಒಂದು ಗುಂಪಿನಲ್ಲಿ ಹೋಗುವುದಾದರೆ - ಎಲ್ಲರೂ ಕಾಣುವಂತಹ ಮತ್ತು ದೇವರು ಅವರ ಹೃದಯಕ್ಕೆ ಅಗತ್ಯತೆಯುಂಟುಮಾಡುವುದರ ಕುರಿತು ಪ್ರತಿಯೊಬ್ಬರೂ ಜೋರಾಗಿ ಪ್ರಾರ್ಥಿಸಲು ಪ್ರಯತ್ನಿಸಿ.

ನೀವೊಬ್ಬರೇ ಹೋದರೆ - ಮೌನವಾಗಿ ಪ್ರಾರ್ಥಿಸಿ ಅಥವಾ ದಾರಿಯಲ್ಲಿ ಯಾರಾದರೂ ಭೇಟಿಯಾದರೆ ಅವರೊಂದಿಗೆ ಜೋರಾಗಿ ಪ್ರಾರ್ಥಿಸಿ.

ನಿಮ್ಮ ಪ್ರಾರ್ಥನಾ ನಡಿಗೆಯ ಸಮಯದಲ್ಲಿ ನೀವು ಪ್ರಾರ್ಥಿಸಲುತಿಳಿದುಕೊಳ್ಳಬಹುದಾದ ನಾಲ್ಕು ವಿಧಾನಗಳು ಇಲ್ಲಿವೆ:

  • ವೀಕ್ಷಣೆ - ನೀವು ಏನನ್ನು ನೋಡುತ್ತಿದ್ದೀರಿ? ನೀವು ಅಂಗಳದಲ್ಲಿ ಮಗುವಿನ ಆಟದ ಸಾಮಾನನ್ನು ನೋಡಿದರೆ, ನೀವು ನೆರೆಯವರ ಮಕ್ಕಳಿಗಾಗಿ, ಕುಟುಂಬಗಳಿಗಾಗಿ ಅಥವಾ ಆ ಸ್ಥಳದಲ್ಲಿರುವ ಶಾಲೆಗಳಿಗಾಗಿ ಪ್ರಾರ್ಥಿಸಲು ಪ್ರೇರೆಪಿಸಲ್ಪಡುವಿರಿ.
  • ಅನ್ವೇಷಣೆ - ನಿಮಗೆ ಏನು ತಿಳಿದಿದೆ? ನೀವು ನೆರೆಯವರನ್ನು ಕುರಿತು ತಿಳಿದಿದ್ದರೆ, ಅಲ್ಲಿ ವಾಸಿಸುವ ಜನರನ್ನು ಕುರಿತಾಗಿ ಏನನ್ನಾದರೂ ತಿಳಿದಿರಬಹುದು, ಅಥವಾ ಆ ಸ್ಥಳವು ಅಪರಾಧ ಅಥವಾ ಅನ್ಯಾಯದಿಂದ ಕಷ್ಟಪಡುತ್ತಿದ್ದರೆ, ಈ ಸಂಗತಿಗಳನ್ನು ಕುರಿತಾಗಿ ಪ್ರಾರ್ಥಿಸಿ ಮತ್ತು ದೇವರು ಕಾರ್ಯಮಾಡುವಂತೆ ಬೇಡಿಕೊಳ್ಳಿರಿ.
  • ಪ್ರಕಟನೆ - ಒಂದು ನಿರ್ಧಿಷ್ಟವಾದ ಅಗತ್ಯತೆ ಅಥವಾ ಪ್ರಾರ್ಥನೆಯ ಭಾಗಕ್ಕೆ ಪವಿತ್ರಾತ್ಮನು ನಿಮ್ಮ ಹೃದಯವನ್ನು ತಳ್ಳುವನು ಅಥವಾ ನಿಮ್ಮ ಮನಸ್ಸಿಗೆ ಒಂದು ಆಲೋಚನೆಯನ್ನು ತರುವನು. ಕಿವಿಗೊಡಿರಿ - ಮತ್ತು ಪ್ರಾರ್ಥಿಸಿರಿ!
  • ವಾಕ್ಯ - ನಿಮ್ಮ ನಡೆಗಾಗಿ ಸಿದ್ಧತೆಯಲ್ಲಿ ದೇವರ ವಾಕ್ಯದ ಒಂದು ಭಾಗವನ್ನು ಓದಿರಬಹುದು ಅಥವಾ ನೀವು ನಡೆಯುವಾಗ ಪವಿತ್ರಾತ್ಮನು ನಿಮ್ಮ ಮನಸ್ಸಿಗೆ ಒಂದು ವಾಕ್ಯವನ್ನು ತರಬಹುದು. ವಾಕ್ಯಭಾಗವನ್ನು ಕುರಿತು ಮತ್ತು ಆ ಸ್ಥಳದಲ್ಲಿರುವ ಜನರ ಮೇಲೆ ಹೇಗೆ ಪ್ರಭಾವ ಬೀರಬಹುದೆಂದು ಪ್ರಾರ್ಥಿಸಿ.

ನಿಮ್ಮ ಪ್ರಾರ್ಥನಾ ನಡಿಗೆಯ ಸಮಯದಲ್ಲಿ ನೀವು ಗಮನಿಸಬಹುದಾದ ಪ್ರಭಾವ ಬೀರುವ ಐದು ಕ್ಷೇತ್ರಗಳು ಇಲ್ಲಿ ಕೊಡಲ್ಪಟ್ಟಿವೆ:

  • ಸರ್ಕಾರ - ಸರ್ಕಾರದ ಕೇಂದ್ರಗಳನ್ನು ಗಮನಿಸಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ನ್ಯಾಯಾಲಯಗಳು ಆಯೋಗದ ಕಟ್ಟಡಗಳು ಅಥವಾ ಕಾನೂನು ಜಾರಿ ಕಛೇರಿಗಳು. ಆ ಸ್ಥಳದ ಸಂರಕ್ಷಣೆ, ನ್ಯಾಯ ಮತ್ತು ಅವುಗಳ ನಾಯಕರ ದೈವೀಕ ಜ್ಞಾನಕ್ಕಾಗಿ ಪ್ರಾರ್ಥಿಸಿ.
  • ವ್ಯಾಪಾರ ಮತ್ತು ವಾಣಿಜ್ಯ - ವಾಣಿಜ್ಯ ಕೇಂದ್ರಗಳನ್ನು ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿರಿ, ಅವು ಹಣಕಾಸಿನ ಜಿಲ್ಲೆಗಳು ಅಥವಾ ಮಾರುಕಟ್ಟೆಯ ಪ್ರದೇಶ. ನೀತಿ ನ್ಯಾಯದ ಬಂಡವಾಳ ಹೂಡುವಿಕೆ ಮತ್ತು ಸಂಪನ್ಮೂಲಗಳನ್ನು ಉತ್ತಮ ಉಸ್ತುವಾರಿಕೆಯಿಂದ ನಡೆಸಲು ಪ್ರಾರ್ಥಿಸಿ. ಆರ್ಥಿಕ ನೀತಿ ಮತ್ತು ಅವಕಾಶ ಮತ್ತು ಉದಾರತೆ ಮತ್ತು ಲಾಭಕ್ಕಿಂತ ಜನರನ್ನು ಪರಿಗಣಿಸುವ ದೈವೀಕತೆಗಾಗಿ ಪ್ರಾರ್ಥಿಸಿ.
  • ಶಿಕ್ಷಣ - ಶಿಕ್ಷಣ ಕೇಂದ್ರಗಳನ್ನು ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ಶಾಲೆಗಳು ಮತ್ತು ಆಡಳಿತ ಕಟ್ಟಡಗಳು, ವೃತ್ತಿಪರ ತರಬೇತಿ ಕೇಂದ್ರಗಳು, ಸಾಮಾಜಿಕ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಆಗಿವೆ. ದೇವರ ಸತ್ಯತೆಯನ್ನು ಬೋಧಿಸುವ ಮತ್ತು ತಮ್ಮ ವಿದ್ಯಾರ್ಥಿಗಳ ಮನಸ್ಸುಗಳನ್ನು ಕಾಪಾಡುವ ನೀತಿವಂತ ಶಿಕ್ಷಕರಿಗಾಗಿ ಪ್ರಾರ್ಥಿಸಿ. ಸುಳ್ಳು ಅಥವಾ ಗಲಿಬಿಲಿಯನ್ನು ಉಂಟು ಮಾಡಲು ಪ್ರಯತ್ನಿಸುವ ಪ್ರತಿಯೊಂದು ಪ್ರಯತ್ನವನ್ನು ತಡೆಯುವಂತೆ ದೇವರಿಗೆ ಪ್ರಾರ್ಥಿಸಿ. ಈ ಸ್ಥಳಗಳು ಸೇವೆ ಮಾಡಲು ಮತ್ತು ಮುನ್ನಡೆಸಲು ಹೃದಯವನ್ನು ಹೊಂದಿರುವ ಬುದ್ಧಿವಂತ ಪ್ರಜೆಗಳನ್ನು ಕಳುಹಿಸುವಂತೆ ಪ್ರಾರ್ಥಿಸಿ.
  • ಸಂಪರ್ಕ - ಸಂಪರ್ಕದ ಕೇಂದ್ರಗಳಿಗಾಗಿ ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ರೇಡಿಯೋ ಕೇಂದ್ರಗಳು ಟಿವಿ ಕೇಂದ್ರಗಳು ಮತ್ತು ವಾರ್ತಾ ಪತ್ರಿಕೆ ಪ್ರಸಾರಕರು. ದೇವರ ಕಥೆ ಮತ್ತು ಆತನನ್ನು ಹಿಂಬಾಲಿಸುವವರ ಸಾಕ್ಷಿಯು ಪಟ್ಟಣದಲ್ಲೆಡೆ ಮತ್ತು ಲೋಕದೆಲ್ಲೆಡೆ ಸಾರಲ್ಪಡುವಂತೆ ಪ್ರಾರ್ಥಿಸಿ. ಆತನ ಸಂದೇಶವು ಆತನ ಜನರಿಗೆ ಆತನ ಮಾದ್ಯಮದ ಮೂಲಕ ತಲುಪುವಂತೆ ಮತ್ತು ದೇವರ ಜನರು ಎಲ್ಲೆಡೆ ದೇವರ ಕೆಲಸವನ್ನು ನೋಡುವಂತೆ ಪ್ರಾರ್ಥಿಸಿ.
  • ಆತ್ಮಿಕತೆ - ಆತ್ಮಿಕ ಕೇಂದ್ರಗಳನ್ನು ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ಸಭಾಕಟ್ಟಡಗಳು, ಮಸೀದಿಗಳು ಅಥವಾ ದೇವಸ್ಥಾನಗಳು. ಆತ್ಮಿಕತೆಯನ್ನು ಹುಡುಕುವ ಪ್ರತಿಯೊಬ್ಬರು ಯೇಸುವಿನಲ್ಲಿ ಸಮಾಧಾನವನ್ನು ಮತ್ತು ಆದರಣೆಯನ್ನು ಕಂಡುಕೊಳ್ಳುವಂತೆ ಮತ್ತು ಯಾವುದೇ ಸುಳ್ಳು ಧರ್ಮದಿಂದ ಚಂಚಲ ಅಥವಾ ಗಲಿಬಿಲಿಯಾಗದಿರಲು ಪ್ರಾರ್ಥಿಸಿ.

ಕೊನೆಯದಾಗಿ, ನಿಮ್ಮ ಪ್ರಾರ್ಥನಾ ನಡಿಗೆಯಲ್ಲಿ ನೀವು ಸಂಧಿಸುವ ಜನರಿಗಾಗಿ ಪ್ರಾರ್ಥಿಸಲು ಇಲ್ಲಿ ಐದು ರೀತಿಗಳು ಕೊಡಲ್ಪಟ್ಟಿವೆ:

ನೀವು ನಡೆದು ಪ್ರಾರ್ಥಿಸುವಾಗ, ದಾರಿಯಲ್ಲಿ ನೀವು ಸಂಧಿಸುವ ವ್ಯಕ್ತಿಗಳು ಅಥವಾ ಗುಂಪುಗಳಿಗಾಗಿ ದೇವರ ಆತ್ಮನ ಪ್ರೇರಣೆಗೆ ಕಿವಿಗೊಡಲು ಮತ್ತು ಅವಕಾಶಕ್ಕಾಗಿ ಎಚ್ಚರವಾಗಿರ್ರಿ. ನೀವು ಹೀಗೆ ಹೇಳಬಹುದು, "ನಾವು ಈ ಸಮುದಾಯಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ. ನಿಮ್ಮ ಯಾವುದಾದರೂ ವಿಷಯಕ್ಕಾಗಿ ನಾವು ಪ್ರಾರ್ಥಿಸಬೇಕೋ?" ಅಥವಾ ಹೀಗೆ ಹೇಳಿರಿ, "ನಾನು ಈ ಪ್ರದೇಶಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ನಾವು ಪ್ರಾರ್ಥಿಸಬೇಕಾದ ಯಾವುದಾದರೂ ಸಂಗತಿಯನ್ನು ನೀವು ತಿಳಿದಿದ್ದೀರಾ?" ಅವರ ಪ್ರತ್ಯುತ್ತರವನ್ನು ಕೇಳಿಸಿಕೊಂಡ ನಂತರ ನೀವು ಅವರ ಸ್ವಂತ ಅಗತ್ಯತೆಗಳನ್ನು ಕುರಿತಾಗಿ ಕೇಳಬಹುದು. ಅವರು ಹಂಚಿಕೊಂಡರೆ, ಅವರಿಗಾಗಿ ಆಗಲೇ ಪ್ರಾರ್ಥಿಸಿ.

ನೀವು ಪ್ರಾರ್ಥಿಸಬಹುದಾದ ಐದು ವಿವಿಧ ರೀತಿಗಳನ್ನು ನೆನಪಿಸಿಕೊಳ್ಳಲು ನಿಮಗೆ ಸಹಾಯ ಮಾಡುವ B.L.E.S.S. ಪದವನ್ನು ಉಪಯೋಗಿಸಿ.

  • B ದೇಹ [ಆರೋಗ್ಯ]
  • L ದುಡಿಮೆ [ಕೆಲಸ ಮತ್ತು ಹಣಕಾಸು]
  • E ಮನೋಭಾವನೆ [ನೈತಿಕತೆ]
  • S ಸಾಮಾಜಿಕ [ಸಂಬಂಧಗಳು]
  • S ಆತ್ಮಿಕತೆ [ದೇವರನ್ನು ಹೆಚ್ಚಾಗಿ ತಿಳಿದುಕೊಳ್ಳುವದು ಮತ್ತು ಪ್ರೀತಿಸುವದು]

ಅನೇಕರ ವಿಷಯದಲ್ಲಿ, ನೀವು ಸಾಕಷ್ಟು ಪ್ರಾರ್ಥಿಸಿದರೆ ಜನರು ಕೃತಜ್ಞತೆಯುಳ್ಳವರಾಗಿರುವರು.

ಒಂದುವೇಳೆ ಆ ವ್ಯಕ್ತಿಯು ಕ್ರೈಸ್ತನಲ್ಲದಿದ್ದರೆ, ನಿಮ್ಮ ಪ್ರಾರ್ಥನೆಯು ಆತ್ಮಿಕ ಸಂಭಾಷಣೆಗೆ ಬಾಗಿಲನ್ನು ತೆರೆಯಬಹುದು ಮತ್ತು ನಿಮ್ಮ ಕಥೆಯನ್ನು ಹಾಗೂ ದೇವರ ಕಥೆಯನ್ನು ಹಂಚಿಕೊಳ್ಳಲು ಅವಕಾಶವನ್ನು ಕೊಡಬಹುದು. ನೀವು ಅವರನ್ನು ಸತ್ಯವೇದ ಅಧ್ಯಯನಕ್ಕೆ ಆಮಂತ್ರಿಸಬಹುದು ಅಥವಾ ಅವರ ಮನೆಯಲ್ಲೇ ಅಧ್ಯಯನವನ್ನು ನಡೆಸಬಹುದು.

ಒಂದುವೇಳೆ ಆ ವ್ಯಕ್ತಿಯು ಕ್ರೈಸ್ತನಾಗಿದ್ದರೆ ಅವರನ್ನು ನಿಮ್ಮ ಪ್ರಾರ್ಥನಾ ನಡಿಗೆಗೆ ಸೇರಿಸಿಕೊಳ್ಳಬಹುದು ಅಥವಾ ಅವರು ಪ್ರಾರ್ಥನಾ ನಡಿಗೆಯನ್ನು ಹೇಗೆ ಮಾಡಬಹುದೆಂದು ಮತ್ತು ಪ್ರಭಾವದ ಪ್ರದೇಶಗಳಿಗಾಗಿ ಪ್ರಾರ್ಥಿಸಲು ಸರಳ ಹೆಜ್ಜೆಗಳನ್ನು ಅಥವಾ ದೇವರ ಕುಟುಂಬವನ್ನು ಇನ್ನು ಹೆಚ್ಚಾಗಿ B.L.E.S.S. ಪ್ರಾರ್ಥನೆಯ ತರಬೇತಿಯನ್ನು ಕೊಡಬಹುದು.

ಪ್ರಾರ್ಥನೆ ನಡಿಗೆ - ಜುಮೆ ಕೈಪಿಡಿಯಲ್ಲಿರುವ ಮತ್ತೊಂದು ಸರಳ ಸಾಧನವಾಗಿದೆ.

READ

(5 min)

ಸಮಾಧಾನದ ವ್ಯಕ್ತಿ

ಜೂಮೆ ತರಬೇತಿಗೆ ಮತ್ತೊಮ್ಮೆ ಸ್ವಾಗತ. ಹಿಂದಿನ ಅಧಿವೇಶನದಲ್ಲಿ ನಿಮಗೆ ಸಮಾಧಾನ ವ್ಯಕ್ತಿ ಎಂಬ ಕಲ್ಪನೆಯನ್ನು ಪರಿಚಯಿಸಲಾಯಿತು. ಈ ಅಧಿವೇಶನದಲ್ಲಿ ಆ ವ್ಯಕ್ತಿ ಯಾರೆಂದು ಮತ್ತು ನೀವು ಒಬ್ಬರನ್ನು ಕಂಡುಕೊಂಡಾಗ ಹೇಗೆ ತಿಳಿಯುವುದು ಎಂಬುದರ ಕುರಿತು ನಾವು ಹೆಚ್ಚು ವಿವರವಾಗಿ ಹೋಗುತ್ತೇವೆ.

ಯೇಸುವಿನ ಅನುಯಾಯಿಗಳು ಕಡಿಮೆ ಮತ್ತು ಮಧ್ಯದಲ್ಲಿ ಇರುವ ಸ್ಥಳದಲ್ಲಿ ಸಹ ಶಿಷ್ಯರ ತಯಾರಿಕೆಯನ್ನು ವೇಗವಾಗಿ ಸಂತಾನೋತ್ಪತ್ತಿ ಮಾಡಲು ಶಾಂತಿಯ ವ್ಯಕ್ತಿ ಸಹಾಯ ಮಾಡಬಹುದು.

ಶಿಷ್ಯರನ್ನಾಗಿ ಮಾಡಲು ಯೇಸು ತನ್ನ ಶಿಷ್ಯರನ್ನು ಹೊಸ ಪ್ರದೇಶಕ್ಕೆ ಕಳುಹಿಸಿದಾಗ, ಅವರು ಅವರಿಗೆ ಸರಳವಾದ ಆದರೆ ಕಾರ್ಯತಂತ್ರದ ಆಜ್ಞೆಯನ್ನು ನೀಡಿದರು.

ಯೇಸುಹೇಳಿದ್ದಾರೆ - ಹಣದ ಚೀಲವನ್ನಾಗಲಿ ಹಸಿಬೆಯನ್ನಾಗಲಿ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ.ಇದಲ್ಲದೆ ನೀವು ಯಾವ ಮನೆಯೊಳಗೆ ಹೋದರೂ - ಈ ಮನೆಗೆ ಶುಭವಾಗಲಿ ಎಂದು ಮೊದಲು ಹೇಳಿರಿ.ಆಶೀರ್ವಾದಪಾತ್ರನು ಅಲ್ಲಿ ಇದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನಿಲ್ಲುವದು; ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವದು.ಆಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿರಿ, ಕುಡಿಯಿರಿ. ಆಳು ತನ್ನಕೂಲಿಗೆ ಯೋಗ್ಯನಷ್ಟೆ. ಒಂದು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಹೋಗಿಇಳುಕೊಳ್ಳಬೇಡಿರಿಎಂದು.

ಆದರೆ ಇದರ ಅರ್ಥವೇನು?

ನಾವು ಶಿಷ್ಯರನ್ನು ಮಾಡುವ ಬಗ್ಗೆ ಯೋಚಿಸುವಾಗ, ನಮ್ಮ ಆಲೋಚನೆ ಹೀಗಿರಬಹುದು - ನಾವು ನಮ್ಮ ನೃತ್ಯಗಳನ್ನು ಕ್ರಮವಾಗಿ ಪಡೆಯುತ್ತೇವೆ, ಸ್ಪಷ್ಟವಾದ ಗುರಿಯನ್ನು ಆರಿಸಿಕೊಳ್ಳುತ್ತೇವೆ ಮತ್ತು ಸ್ಪಷ್ಟವಾದ ಕಾರ್ಯಯೋಜನೆಯನ್ನು ಹೊಂದಿದ್ದೇವೆ. ಯೇಸು ಹೇಳಿದರೆ - "ಹೋಗು", ನಾವು "ಹೋಗಿ" ಹೋಗುವುದು ಉತ್ತಮ! ಎಲ್ಲರಿಗೂ ಹೇಳಿ! ಎಲ್ಲೆಡೆ!! ಸದಾಕಾಲ!!!

ಆದರೆ ಯೇಸು ತನ್ನ ಸೂಚನೆಗಳಲ್ಲಿ ನೃತ್ಯಗಳು ಮತ್ತು ಉತ್ಸಾಹದ ಬಗ್ಗೆ ಹೆಚ್ಚು ಕಡಿಮೆ ಚಿಂತೆ ಮಾಡುತ್ತಿದ್ದನು ಮತ್ತು ಗಮನದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೆ. ಯೇಸು ತನ್ನ ಶಿಷ್ಯರನ್ನು ಶಾಂತಿಯ ವ್ಯಕ್ತಿಯನ್ನು ಹುಡುಕಬೇಕೆಂದು ಮತ್ತು ಹೂಡಿಕೆ ಮಾಡಲು ಬಯಸಿದನು.

ನೀ ಹೆಚ್ಚು - ಅಥವಾ ಯಾವುದಾದರೂ ಇರುವ ಸ್ಥಳದಲ್ಲಿ ಶಿಷ್ಯರನ್ನು ಮಾಡಲು ಬಯಸಿದಾಗ, ಶಾಂತಿಯ ವ್ಯಕ್ತಿಯನ್ನು ಹುಡುಕುವುದು ನೀವು ಮಾಡುವ ಪ್ರಮುಖ ಕೆಲಸವಾಗಿದೆ.

ಸಮಾಧಾನದ ವ್ಯಕ್ತಿ:

  • ನಿಮ್ಮ ಕಥೆ, ದೇವರ ಕಥೆ ಮತ್ತು ಯೇಸುವಿನ ಸುವಾರ್ತೆಯನ್ನು ಕೇಳಲು ತೆರೆದಿರುವ ಯಾರಾದರೂ.
  • ಅತಿಸತ್ಕಾರ ಮತ್ತು ಯಾರಾದರೂ ನಿಮ್ಮನ್ನು ಅವರ ಮನೆಗೆ ಅಥವಾ ಅವರ ಕೆಲಸದ ಸ್ಥಳಕ್ಕೆ ಸ್ವಾಗತಿಸುತ್ತಾರೆ ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈವೆಂಟ್‌ಗಳಿಗೆ ಸೇರಲು.
  • ಇತರರನ್ನು ತಿಳಿದಿರುವ ಯಾರಾದರೂ (ಅಥವಾ ಇತರರಿಂದ ತಿಳಿದಿದ್ದಾರೆ) ಮತ್ತು ಸಣ್ಣ ಗುಂಪು ಅಥವಾ ಗುಂಪನ್ನು ಒಟ್ಟಿಗೆ ಸೆಳೆಯಲು ಉತ್ಸುಕರಾಗಿದ್ದಾರೆ.
  • ನಂಬಿಗಸ್ತನಾಗಿರುವ ಮತ್ತು ಅವರು ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ - ನೀವು ಹೋದ ನಂತರವೂ.

ಬೈಬಲ್ನಲ್ಲಿ, ಯೇಸು ಮತ್ತು ಅವನ ಅನುಯಾಯಿಗಳು ಶಾಂತಿಯ ವ್ಯಕ್ತಿಗಳನ್ನು ಭೇಟಿಯಾಗುವುದನ್ನು ನಾವು ಕಲಿಯುತ್ತೇವೆ - ಅದು ಅನಿರೀಕ್ಷಿತ.

ಗದರೆನರ ಪ್ರದೇಶದಲ್ಲಿ, ಯೇಸು ಒಬ್ಬ ರಾಕ್ಷಸನೊಬ್ಬನನ್ನು ಭೇಟಿಯಾದನು, ಅವನು ಪ್ರತ್ಯೇಕವಾಗಿ ಮತ್ತು ಸರಪಳಿಗಳಲ್ಲಿ ವಾಸಿಸುತ್ತಿದ್ದನು. ನಾವು ಆತನನ್ನು ಶಾಂತಿಯ ವ್ಯಕ್ತಿ ಎಂದು ಎಂದಿಗೂ ಭಾವಿಸುವುದಿಲ್ಲ, ಆದರೆ ಅವನು ಯೇಸುವಿನಿಂದ ಕೇಳಲು ಮುಕ್ತನಾಗಿದ್ದನು. ಅವರು ಆತಿಥ್ಯ ಹೊಂದಿದ್ದರು ಮತ್ತು ಯೇಸುವನ್ನು ಅವರು ವಾಸಿಸುತ್ತಿದ್ದ ಸ್ಥಳಕ್ಕೆ ಸ್ವಾಗತಿಸಿದರು. ಅವನು ಚೆನ್ನಾಗಿ ತಿಳಿದಿದ್ದನು ಮತ್ತು ಸುಲಭವಾಗಿ ಜನಸಮೂಹವನ್ನು ಸೆಳೆಯಬಲ್ಲನು - ಅವನ ಅತಿರೇಕದ ನಡವಳಿಕೆಯಿಂದ ಮಾತ್ರ.

ಮತ್ತು ಯೇಸು ತಾನು ನಂಬಿಗಸ್ತನಾಗಿರುವುದನ್ನು ಕಂಡುಕೊಂಡನು ಮತ್ತು ಯೇಸು ತನ್ನ ಕುಟುಂಬ, ಅವನ ಸಮುದಾಯ ಮತ್ತು ಅವನ ಇಡೀ ದೇಶದೊಂದಿಗೆ ಅವನಿಗೆ ಅರ್ಥವನ್ನು ಹಂಚಿಕೊಂಡನು. ವಾಸ್ತವವಾಗಿ, ಯೇಸು ಆ ಪ್ರದೇಶಕ್ಕೆ ಹಿಂತಿರುಗಿದಾಗ, ಒಂದು ದೊಡ್ಡ ಜನಸಮೂಹವು ಒಟ್ಟುಗೂಡಿತು, ಅವರು ತುಂಬಾ ಕೇಳಿದ ಮನುಷ್ಯನನ್ನು ನೋಡಲು ಉತ್ಸುಕರಾಗಿದ್ದರು.

ಸಮಾರ್ಯದಲ್ಲಿ, ಯೇಸು ಒಬ್ಬ ಮಹಿಳೆಯನ್ನು ಬಾವಿಯಲ್ಲಿ ಭೇಟಿಯಾದನು. ಅವಳು ಯೇಸುವಿಗೆ ತೆರೆದಿದ್ದಳು, ಆತಿಥ್ಯ ವಹಿಸಲು ಮತ್ತು ಪಾನೀಯಕ್ಕಾಗಿ ಅವನ ಕೋರಿಕೆಗೆ ಉತ್ತರಿಸಲು ಸಿದ್ಧಳಾಗಿದ್ದಳು. ಅವಳು ಗಂಡಂದಿರನ್ನು ಹೊಂದಿದ್ದಳು ಮತ್ತು ಇನ್ನೊಬ್ಬ ಪುರುಷನೊಂದಿಗೆ ವಾಸಿಸುತ್ತಿದ್ದಾಳೆಂದು ನಾವು ಕಲಿಯುತ್ತೇವೆ, ಮತ್ತು ಆದ್ದರಿಂದ ಒಂದು ಸಣ್ಣ ಪಟ್ಟಣದಲ್ಲಿ, ಅವಳು ಇತರರಿಂದ ತಿಳಿದಿರುವುದು ಖಚಿತವಾಗಿತ್ತು. ಮತ್ತು ಯೇಸು ಅವಳೊಂದಿಗೆ ಮಾತಾಡಿದ ನಂತರ, ಅವಳು ನಂಬಿಗಸ್ತಳಾಗಿದ್ದಳು ಮತ್ತು ಹಂಚಿಕೊಂಡಳು - ತುಂಬಾ ಮತ್ತು ಬೇಗನೆ ಇಡೀ ಪಟ್ಟಣವು ಯೇಸುವನ್ನು ಅವರೊಂದಿಗೆ ಇರಲು ಮತ್ತು ಅವರೊಂದಿಗೆ ಹಂಚಿಕೊಳ್ಳಲು ಕೇಳಿಕೊಂಡಿತು. ಮತ್ತು ಅವರು ಮಾಡಿದರು.

ಆದ್ದರಿಂದ, ಶಾಂತಿಯ ವ್ಯಕ್ತಿಯು ಎಲ್ಲಿಯಾದರೂ ವಾಸಿಸಲು ಸಾಧ್ಯವಾದರೆ, ಬಹುತೇಕ ಏನು ಬೇಕಾದರೂ ಮಾಡಬಹುದು ಮತ್ತು ನಾವು ತಿಳಿದಿರುವ ಅಥವಾ ಭೇಟಿಯಾಗುವ ಯಾರಾದರೂ ಆಗಿರಬಹುದು - ನಾವು ಹೇಗೆ ಒಬ್ಬರಾಗುತ್ತೇವೆ?

ಇಲ್ಲಿ ಮೂರು ಸರಳ ಮಾರ್ಗಗಳಿವೆ -

ಸಮುದಾಯದ ಜನರ ಶಿಫಾರಸುಗಳಿಗಾಗಿ ನಾವು ಕೇಳುತ್ತೇವೆ - ಇಲ್ಲಿ ನಂಬಿಗಸ್ತರಾಗಿರುವವರು ಯಾರು? ಈ ಸ್ಥಳದಲ್ಲಿ ಯಾರಾದರೂ ತಮ್ಮ ಮುಂದೆ ಇತರರ ಬಗ್ಗೆ ಯೋಚಿಸುತ್ತಾರೆಯೇ? ನಾವು ಅದೇ ಹೆಸರನ್ನು ಮತ್ತೆ ಮತ್ತೆ ಕೇಳಿದರೆ - ನಾವು ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇವೆ, ಆಧ್ಯಾತ್ಮಿಕ ವಿಚಾರಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಅವರು ಕೇಳಲು ಮತ್ತು ಹಂಚಿಕೊಳ್ಳಲು ಮುಕ್ತರಾಗಿದ್ದಾರೆಯೇ ಎಂದು ನೋಡುತ್ತೇವೆ.

ಪ್ರಾರ್ಥನೆ ನಡೆಯುವಾಗ, ಅಥವಾ ಕೆಲಸ ಮಾಡುವಾಗ ಅಥವಾ ಆಟದಲ್ಲಿ - ಅವಕಾಶ ಎಲ್ಲಿದ್ದರೂ - ನಾವು ಆ ಪ್ರಾರ್ಥನೆಯನ್ನು ಆಧ್ಯಾತ್ಮಿಕ ಸಂಭಾಷಣೆಯನ್ನಾಗಿ ಪರಿವರ್ತಿಸುತ್ತೇವೆ.

ಒಬ್ಬ ವ್ಯಕ್ತಿಯ ಜೀವನದಲ್ಲಿ ದೇವರು ಕೆಲಸ ಮಾಡುತ್ತಿದ್ದಾನೆಯೇ ಎಂದು ನೋಡಲು ನಾವು ಪ್ರತಿ ಸಂಭಾಷಣೆಯಲ್ಲೂ ಆಧ್ಯಾತ್ಮಿಕ ವಿಚಾರಗಳನ್ನು ಪರಿಚಯಿಸುತ್ತೇವೆ. ಅವರು ಮುಕ್ತ ಮತ್ತು ಸಿದ್ಧರಿದ್ದರೆ, ಇನ್ನೂ ಹೆಚ್ಚಿನದನ್ನು ಚರ್ಚಿಸಲು ಅವರು ಒಂದು ಗುಂಪನ್ನು ಒಟ್ಟುಗೂಡಿಸಲು ಸಿದ್ಧರಿದ್ದೀರಾ ಎಂದು ನಾವು ಕೇಳುತ್ತೇವೆ. ಶಿಫಾರಸುಗಳಿಗಾಗಿ ಕೇಳಿ, ಪ್ರಾರ್ಥನೆ ಸಲ್ಲಿಸಿ, ಆಧ್ಯಾತ್ಮಿಕ ವಿಚಾರಗಳನ್ನು ಪರಿಚಯಿಸಿ. ಶಾಂತಿಯ ವ್ಯಕ್ತಿಯನ್ನು ಸೇರಿಸುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸುವ ಎಲ್ಲಾ ವಿಧಾನಗಳು ಇವು.

ಮತ್ತು ನಾವು ಅವರನ್ನು ಹೇಗೆ ಮಾಡಲಿ, ಶಾಂತಿಯ ವ್ಯಕ್ತಿ ಎಂದು ಯೇಸು ಹೇಳಿದ್ದನ್ನು ನೆನಪಿಡಿ, ನಾವು ನಮ್ಮ ಶಿಷ್ಯರ ಸಮಯವನ್ನು ಹೆಚ್ಚು ಸಮಯ ಕಳೆಯಬೇಕು.

ನಮ್ಮ ಸಮಯದ ಅತ್ಯಂತ "ನ್ಯಾಯಯುತ" ಬಳಕೆಯು ಪ್ರತಿಯೊಬ್ಬರಿಗೂ ಸ್ವಲ್ಪಮಟ್ಟಿಗೆ ಸಮಾನವಾಗಿ ಕೊಡುವುದು ಎಂದು ಯೋಚಿಸುವುದು ಸುಲಭ. ಆದರೆ ಯೇಸು ಹೇಳಿದನು - ಮತ್ತು ತೋರಿಸಿದನು - ನಾವು ಎಲ್ಲರೊಂದಿಗೆ ಆಳವಿಲ್ಲವೆಂದು ಅವನು ಬಯಸುವುದಿಲ್ಲ ಆದರೆ ಕೆಲವರಿಗೆ ಆಳವಾಗಿ ಕೊಡುವುದು.

ಯೇಸು ಅನೇಕವೇಳೆ ಜನರ ಗುಂಪನ್ನು ಆಕರ್ಷಿಸುತ್ತಿದ್ದನು, ಆದರೆ ಸತ್ಯವೇದವು ನಮಗೆ ತಿರಿಗಿ ತಿರಿಗಿ ಹೇಳುವದೇನಂದರೆ, ಯೇಸು ತನ್ನ ನಿಕಟ ಹನ್ನೆರಡು ಮಂದಿ ಹಿಂಬಾಲಕರೊಂದಿಗೆ ಹೆಚ್ಚಾಗಿ ಸಮಯ ಕಳೆಯಲು ಆ ಜನರ ಗುಂಪಿನಿಂದ ದೂರ ಸರಿಯುತ್ತಿದ್ದನು.

ಹಲವಾರು ಸಾರಿ, ಅಲ್ಲಿ ಯೇಸು ಕೇವಲ ಮೂವರು ಮಂದಿಯ ಚಿಕ್ಕ ಗುಂಪಿನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದನು.

ಯೇಸು ಹೆಚ್ಚಿನ ಬಲ, ಹೆಚ್ಚು ಶಕ್ತಿ, ಹೆಚ್ಚು ಅಧಿಕಾರ, ಶಿಸ್ತು, ಜ್ಞಾನ, ಬುದ್ದಿ, ತಿಳುವಳಿಕೆ ಮತ್ತು ಕನಿಕರ ಹೊಂದಿದ್ದು ತನ್ನ ಸಮಯವನ್ನು ಕೆಲವರಲ್ಲಿ ಮಾತ್ರ ಧೀರ್ಘವಾಗಿ ತೊಡಗಿಸಿಕೊಳ್ಳಲು ತೀರ್ಮಾನಿಸಿದನು ಮತ್ತು ತನ್ನ ಸ್ವಂತ ಶಿಷ್ಯರಿಗೆ ಅದೇ ರೀತಿ ಮಾಡಲು ಹೇಳಿದನು, ನಾವು ಆತನ ಪರಿಪೂರ್ಣ ಮಾದರಿಯನ್ನು ಅನುಸರಿಸಿ ಹಂಚಿಕೊಳ್ಳಬೇಕೆಂಬುದು ಅರ್ಥಕೊಡುತ್ತದೆ ಅಲ್ಲವೇ?

ಸಮಾಧಾನದ ವ್ಯಕ್ತಿ.

ಅವರನ್ನು ಕಂಡುಕೊಳ್ಳುವುದು ಸುಲಭವಲ್ಲ - ಬಹುಶಃ ಸಾವಿರದಲ್ಲಿ ಒಬ್ಬರು ಇರಬಹುದು. ಆದರೆ ಹುಡುಕಲು ಯೋಗ್ಯವಾದ ರಹಸ್ಯ ನಿಧಿಯಂತೆ, ದೇವರ ಕುಟುಂಬವನ್ನು ಬೆಳೆಸುವಲ್ಲಿ ಅವರ ಮೌಲ್ಯವನ್ನು ಅಳೆಯಲು ಆಗುವುದಿಲ್ಲ.

ಚರ್ಚಿಸಿ

(10 min)

  1. "ಕೆಟ್ಟ ಹೆಸರನ್ನು" ಹೊಂದಿರುವ ವ್ಯಕ್ತಿಯು (ಸಮಾರ್ಯದ ಸ್ತ್ರೀ ಅಥವಾ ಗದರೇನರ ಸೀಮೆಯಲ್ಲಿದ್ದ ದೆವ್ವಹಿಡಿದ ಮನುಷ್ಯನ ಹಾಗೆ) ನಿಜವಾಗಿ ಸಮಾಧಾನದ ವ್ಯಕ್ತಿಯಾಗಬಹುದೋ? ಯಾಕೆ ಅಥವಾ ಯಾಕೆ ಇಲ್ಲ?
  2. ಕಡಿಮೆ (ಅಥವಾ ಇಲ್ಲವೆಂದು) ದೇವರ ರಾಜ್ಯದ ಪ್ರಸನ್ನತೆಯನ್ನು ಹೊಂದಿರುವಂತೆ ತೋರುವ ಸಮುದಾಯ ಅಥವಾ ಸಮಾಜದ ಭಾಗ ಯಾವುದು?
  3. ಈ ಸಮುದಾಯದಲ್ಲಿ ಸಮಾಧಾನದ ವ್ಯಕ್ತಿಯು (ಸ್ವಾಗತಿಸುವ, ಅತಿಥಿ ಸತ್ಕಾರ ಮಾಡುವ, ಇತರರನ್ನು ತಿಳಿದಿರುವ ಮತ್ತು ಹಂಚಿಕೊಳ್ಳುವ ಒಬ್ಬ ವ್ಯಕ್ತಿ) ಸುವಾರ್ತೆ ಸಾರುವದನ್ನು ಹೇಗೆ ತ್ವರಿತಗೊಳಿಸಬಹುದು?

ಚಟುವಟಿಕೆ

(10 min)

ಬಿ.ಎಲ್.ಇ.ಎಸ್.ಎಸ್. (B.L.E.S.S.) ಪ್ರಾರ್ಥಿಸಿರಿ

ಬಿ.ಎಲ್.ಇ.ಇ.ಎಸ್ ಪ್ರಾರ್ಥನೆಯ ಮಾದರಿ

ಬಿ.ಎಲ್.ಇ.ಇ.ಎಸ್ ಪ್ರಾರ್ಥನಾ ಮಾದರಿಯು ನೀವು ಯಾವುದೇ ಸಮಯದಲ್ಲಿ ಭೇಟಿಯಾಗುವ ಜನರಿಗಾಗಿ ಪ್ರಾರ್ಥಿಸಲು ಐದು ರೀತಿಗಳನ್ನು ಕೊಡುತ್ತದೆ, ಆದರೆ ವಿಶೇಷವಾಗಿ ಪ್ರಾರ್ಥನೆ ನಡಿಗೆಯ ಸಮಯದಲ್ಲಿ.

  • B ದೇಹ (ಆರೋಗ್ಯ)
  • L ದುಡಿಮೆ (ಕೆಲಸ ಮತ್ತು ಹಣಕಾಸು)
  • E ಮನೋಭಾವನೆ (ನೈತಿಕತೆ)
  • S ಸಾಮಾಜಿಕ (ಸಂಬಂಧಗಳು)
  • S ಆತ್ಮಿಕ (ದೇವರನ್ನು ಹೆಚ್ಚಾಗಿ ತಿಳಿದುಕೊಳ್ಳುವದು ಮತ್ತು ಪ್ರೀತಿಸುವದು)

ಚಟುವಟಿಕೆ

(90 min)

ಪ್ರಾರ್ಥನೆಯ ನಡಿಗೆ

ನಿಮ್ಮ ಪ್ರಾರ್ಥನೆಗೆ ಮಾರ್ಗದರ್ಶನ ಕೊಡುವ ನಾಲ್ಕು ಮೂಲಗಳು:

  1. ವೀಕ್ಷಣೆ - ನೀವು ಏನನ್ನು ನೋಡುತ್ತಿದ್ದೀರಿ? ನೀವು ಅಂಗಳದಲ್ಲಿ ಮಗುವಿನ ಆಟದ ಸಾಮಾನನ್ನು ನೋಡಿದರೆ, ನೀವು ನೆರೆಯವರ ಮಕ್ಕಳಿಗಾಗಿ, ಕುಟುಂಬಗಳಿಗಾಗಿ ಅಥವಾ ಆ ಸ್ಥಳದಲ್ಲಿರುವ ಶಾಲೆಗಳಿಗಾಗಿ ಪ್ರಾರ್ಥಿಸಲು ಪ್ರೇರೆಪಿಸಲ್ಪಡುವಿರಿ.
  2. ಅನ್ವೇಷಣೆ - ನಿಮಗೆ ಏನು ತಿಳಿದಿದೆ? ನೀವು ನೆರೆಯವರನ್ನು ಕುರಿತು ತಿಳಿದಿದ್ದರೆ, ಅಲ್ಲಿ ವಾಸಿಸುವ ಜನರನ್ನು ಕುರಿತಾಗಿ ಏನನ್ನಾದರೂ ತಿಳಿದಿರಬಹುದು, ಅಥವಾ ಆ ಸ್ಥಳವು ಅಪರಾಧ ಅಥವಾ ಅನ್ಯಾಯದಿಂದ ಕಷ್ಟಪಡುತ್ತಿದ್ದರೆ, ಈ ಸಂಗತಿಗಳನ್ನು ಕುರಿತಾಗಿ ಪ್ರಾರ್ಥಿಸಿ ಮತ್ತು ದೇವರು ಕಾರ್ಯಮಾಡುವಂತೆ ಬೇಡಿಕೊಳ್ಳಿರಿ.
  3. ಪ್ರಕಟನೆ - ಒಂದು ನಿರ್ಧಿಷ್ಟವಾದ ಅಗತ್ಯತೆ ಅಥವಾ ಪ್ರಾರ್ಥನೆಯ ಭಾಗಕ್ಕೆ ಪವಿತ್ರಾತ್ಮನು ನಿಮ್ಮ ಹೃದಯವನ್ನು ತಳ್ಳುವನು ಅಥವಾ ನಿಮ್ಮ ಮನಸ್ಸಿಗೆ ಒಂದು ಆಲೋಚನೆಯನ್ನು ತರುವನು. ಕಿವಿಗೊಡಿರಿ - ಮತ್ತು ಪ್ರಾರ್ಥಿಸಿರಿ!
  4. ವಾಕ್ಯ - ನಿಮ್ಮ ನಡೆಗಾಗಿ ಸಿದ್ಧತೆಯಲ್ಲಿ ದೇವರ ವಾಕ್ಯದ ಒಂದು ಭಾಗವನ್ನು ಓದಿರಬಹುದು ಅಥವಾ ನೀವು ನಡೆಯುವಾಗ ಪವಿತ್ರಾತ್ಮನು ನಿಮ್ಮ ಮನಸ್ಸಿಗೆ ಒಂದು ವಾಕ್ಯವನ್ನು ತರಬಹುದು. ವಾಕ್ಯಭಾಗವನ್ನು ಕುರಿತು ಮತ್ತು ಆ ಸ್ಥಳದಲ್ಲಿರುವ ಜನರ ಮೇಲೆ ಹೇಗೆ ಪ್ರಭಾವ ಬೀರಬಹುದೆಂದು ಪ್ರಾರ್ಥಿಸಿ.

ಪ್ರಾರ್ಥನೆಯನ್ನು ಕೇಂದ್ರೀಕರಿಸಲು ಇರುವ ಪ್ರಭಾವದ ಐದು ಕ್ಷೇತ್ರಗಳು:

  1. ಸರ್ಕಾರ - ಸರ್ಕಾರದ ಕೇಂದ್ರಗಳನ್ನು ಗಮನಿಸಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ನ್ಯಾಯಾಲಯಗಳು, ಆಯೋಗದ ಕಟ್ಟಡಗಳು ಅಥವಾ ಕಾನೂನು ಜಾರಿ ಕಛೇರಿಗಳು. ಆ ಸ್ಥಳದ ಸಂರಕ್ಷಣೆ, ನ್ಯಾಯ ಮತ್ತು ಅವುಗಳ ನಾಯಕರ ದೈವೀಕ ಜ್ಞಾನಕ್ಕಾಗಿ ಪ್ರಾರ್ಥಿಸಿ.
  2. ವ್ಯಾಪಾರ ಮತ್ತು ವಾಣಿಜ್ಯ - ವಾಣಿಜ್ಯ ಕೇಂದ್ರಗಳನ್ನು ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿರಿ, ಅವು ಹಣಕಾಸಿನ ಜಿಲ್ಲೆಗಳು ಅಥವಾ ಮಾರುಕಟ್ಟೆಯ ಪ್ರದೇಶ. ನೀತಿ ನ್ಯಾಯದ ಬಂಡವಾಳ ಹೂಡುವಿಕೆ ಮತ್ತು ಸಂಪನ್ಮೂಲಗಳನ್ನು ಉತ್ತಮ ಉಸ್ತುವಾರಿಕೆಯಿಂದ ನಡೆಸಲು ಪ್ರಾರ್ಥಿಸಿ. ಆರ್ಥಿಕ ನೀತಿ ಮತ್ತು ಅವಕಾಶ ಮತ್ತು ಉದಾರತೆ ಮತ್ತು ಲಾಭಕ್ಕಿಂತ ಜನರನ್ನು ಪರಿಗಣಿಸುವ ದೈವೀಕತೆಗಾಗಿ ಪ್ರಾರ್ಥಿಸಿ.
  3. ಶಿಕ್ಷಣ - ಶಿಕ್ಷಣ ಕೇಂದ್ರಗಳನ್ನು ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ಶಾಲೆಗಳು ಮತ್ತು ಆಡಳಿತ ಕಟ್ಟಡಗಳು, ವೃತ್ತಿಪರ ತರಬೇತಿ ಕೇಂದ್ರಗಳು, ಸಾಮಾಜಿಕ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಆಗಿವೆ. ದೇವರ ಸತ್ಯತೆಯನ್ನು ಬೋಧಿಸುವ ಮತ್ತು ತಮ್ಮ ವಿದ್ಯಾರ್ಥಿಗಳ ಮನಸ್ಸುಗಳನ್ನು ಕಾಪಾಡುವ ನೀತಿವಂತ ಶಿಕ್ಷಕರಿಗಾಗಿ ಪ್ರಾರ್ಥಿಸಿ. ಸುಳ್ಳು ಅಥವಾ ಗಲಿಬಿಲಿಯನ್ನು ಉಂಟುಮಾಡಲು ಪ್ರಯತ್ನಿಸುವ ಪ್ರತಿಯೊಂದು ಪ್ರಯತ್ನವನ್ನು ತಡೆಯುವಂತೆ ದೇವರಿಗೆ ಪ್ರಾರ್ಥಿಸಿ. ಈ ಸ್ಥಳಗಳು ಸೇವೆ ಮಾಡಲು ಮತ್ತು ಮುನ್ನಡೆಸಲು ಹೃದಯವನ್ನು ಹೊಂದಿರುವ ಬುದ್ಧಿವಂತ ಪ್ರಜೆಗಳನ್ನು ಕಳುಹಿಸುವಂತೆ ಪ್ರಾರ್ಥಿಸಿ.
  4. ಸಂಪರ್ಕ - ಸಂಪರ್ಕದ ಕೇಂದ್ರಗಳಿಗಾಗಿ ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ರೇಡಿಯೋ ಕೇಂದ್ರಗಳು ಟಿವಿ ಕೇಂದ್ರಗಳು ಮತ್ತು ವಾರ್ತಾ ಪತ್ರಿಕೆ ಪ್ರಸಾರಕರು. ದೇವರ ಕಥೆ ಮತ್ತು ಆತನನ್ನು ಹಿಂಬಾಲಿಸುವವರ ಸಾಕ್ಷಿಯು ಪಟ್ಟಣದಲ್ಲೆಡೆ ಮತ್ತು ಲೋಕದೆಲ್ಲೆಡೆ ಸಾರಲ್ಪಡುವಂತೆ ಪ್ರಾರ್ಥಿಸಿ. ಆತನ ಸಂದೇಶವು ಆತನ ಜನರಿಗೆ ಆತನ ಮಾದ್ಯಮದ ಮೂಲಕ ತಲುಪುವಂತೆ ಮತ್ತು ದೇವರ ಜನರು ಎಲ್ಲೆಡೆ ದೇವರ ಕೆಲಸವನ್ನು ನೋಡುವಂತೆ ಪ್ರಾರ್ಥಿಸಿ.
  5. ಆತ್ಮಿಕತೆ - ಆತ್ಮಿಕ ಕೇಂದ್ರಗಳನ್ನು ಹುಡುಕಿ ಅವುಗಳಿಗಾಗಿ ಪ್ರಾರ್ಥಿಸಿ, ಅವು ಸಭಾಕಟ್ಟಡಗಳು, ಮಸೀದಿಗಳು ಅಥವಾ ದೇವಸ್ಥಾನಗಳು. ಆತ್ಮಿಕತೆಯನ್ನು ಹುಡುಕುವ ಪ್ರತಿಯೊಬ್ಬರು ಯೇಸುವಿನಲ್ಲಿ ಸಮಾಧಾನವನ್ನು ಮತ್ತು ಆದರಣೆಯನ್ನು ಕಂಡುಕೊಳ್ಳುವಂತೆ ಮತ್ತು ಯಾವುದೇ ಸುಳ್ಳು ಧರ್ಮದಿಂದ ಚಂಚಲ ಅಥವಾ ಗಲಿಬಿಲಿಯಾಗದಿರಲು ಪ್ರಾರ್ಥಿಸಿ.

ಪ್ರಾರ್ಥನೆ

(5 min)

ನಿಮ್ಮ ಪ್ರಾರ್ಥನಾ ನಡಿಗೆಯ ಚಟುವಟಿಕೆಗೆ ಹೊರಡುವ ಮೊದಲು, ನಿಮ್ಮ ಸಮಯವನ್ನು ಒಟ್ಟಾಗಿ ಕೊನೆಗೊಳಿಸಲು ನಿಮ್ಮ ಗುಂಪಿನೊಂದಿಗೆ ಪ್ರಾರ್ಥಿಸಲು ಮರೆಯದಿರಿ.

ಕಳೆದುಹೋದವರು, ಕಡೆಗಣಿಸಲ್ಪಟ್ಟವರು, ಅಲ್ಪರು ಮತ್ತು ನಮ್ಮನ್ನು ಸಹ ಆತನು ಪ್ರೀತಿಸುವುದರಿಂದ ದೇವರಿಗೆ ಕೃತಜ್ಞತೆ ಸಲ್ಲಿಸಿ!

ನಿಮ್ಮ ನಡಿಗೆಯ ಸಮಯದಲ್ಲಿ ನಿಮ್ಮ ಹೃದಯ ಮತ್ತು ನೀವು ಭೇಟಿಯಾಗುವವರ ಹೃದಯವನ್ನು ಸಿದ್ಧಪಡಿಸಲು, ಆತನ ಕೆಲಸಕ್ಕಾಗಿ ಅವರು ತೆರೆದವರಾಗಿರಲು ಆತನನ್ನು ಬೇಡಿಕೊಳ್ಳಿರಿ.

Take a Break

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ
  • ನಂಬಿಗಸ್ತಿಕೆಯು ಜ್ಞಾನಕ್ಕಿಂತ ಉತ್ತಮವಾಗಿದೆ
  • ಆಶೀರ್ವಾದ ಪ್ರಾರ್ಥನಾ ಮಾದರಿ
  • ಪ್ರಾರ್ಥನಾ ನಡಿಗೆ ಮತ್ತು ಅದನ್ನು ಮಾಡುವುದು ಹೇಗೆ
  • 3/3 ಗುಂಪು ಕೂಟದ ಮಾದರಿ

READ

(5 min)

ನಂಬಿಗಸ್ತಿಕೆ

ಈ ಅಧಿವೇಶನದಲ್ಲಿ, ಹೇಗೆನಂಬಿಗಸ್ತಿಕೆಆತ್ಮಿಕ ಪರಿಪಕ್ವತೆ,ಜ್ಞಾನ ಮತ್ತು ತರಬೇತಿಗಿಂತ ಉತ್ತಮ ಅಳತೆಯಾಗಿದೆ ಎಂಬುದನ್ನು ನಾವು ಕಲಿಯೋಣ. ಇಂದು ಸಭೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಿರುವ ಎರಡು ಕಲ್ಪನೆಗಳಿವೆ.

ಮೊದಲನೆಯ ಕಲ್ಪನೆಯು ಒಬ್ಬರ ಆತ್ಮಿಕ ಪರಿಪಕ್ವತೆಯು ಅವರು ದೇವರ ವಾಕ್ಯವನ್ನು ಕುರಿತು ಎಷ್ಟಾಗಿ ತಿಳಿದಿದ್ದಾರೆ ಎಂಬುದಕ್ಕೆ ಜೋಡಣೆಯಾಗಿದೆ. ಅವರು ಸರಿಯಾದ ವಿಶ್ವಾಸ ಅಥವಾ ಸಾಂಪ್ರದಾಯಿಕ ಎಂದು ಅವರು ನಡೆದುಕೊಳ್ಳುವದು ಒಬ್ಬರ ನಂಬಿಕೆಯ ಒಳ್ಳೆಯ ಅಳತೆಯಾಗಿದೆ.

ಎರಡನೆಯ ಕಲ್ಪನೆಯು ಸೇವೆಯನ್ನು ಆರಂಭಿಸುವದಕ್ಕಿಂತ ಮುಂಚಿತವಾಗಿ ಒಬ್ಬರ ಸಾಮರ್ಥ್ಯವು ನಡೆಸಲು "ಪೂರ್ಣ ತರಬೇತಿ" ಅಗತ್ಯವಾಗಿದೆ. ಒಬ್ಬರು ಸೇವೆಮಾಡುವ ಸಾಮರ್ಥ್ಯವು ಸಂಪೂರ್ಣ ತಿಳುವಳಿಕೆಯು ಒಳ್ಳೆಯ ಅಳತೆಯೆಂದು ಆಲೋಚಿಸುವರು.

ಸೈತಾನನು ತಾನೇ ಮನುಷ್ಯನಿಗಿಂತ ಹೆಚ್ಚಿನ ವಾಕ್ಯಗಳನ್ನು ತಿಳಿದಿದ್ದಾನೆ ಎಂದು ಸಾಂಪ್ರದಾಯಿಕ ಅಥವಾ "ಸರಿಯಾದ ವಿಶ್ವಾಸ" ದ ಮೇಲೆ ಆತುಕೊಳ್ಳುವದು ಮೊದಲನೆಯ ಕಲ್ಪನೆಯೊಂದಿಗಿರುವ ಸಮಸ್ಯೆಯಾಗಿದೆ. ದೇವರ ವಾಕ್ಯವು ಹೇಳುವದೇನೆಂದರೆ - ಒಬ್ಬನೇ ದೇವರು ಇದ್ದಾನೆಂದು ನೀವು ನಂಬುವಿರಿ.

ಒಳ್ಳೆಯದು! ದೆವ್ವಗಳು ಸಹ ಹೀಗೆ ನಂಬಿ ನಡುಗುತ್ತವೆ.

ಒಬ್ಬರ ಆತ್ಮಿಕ ಪರಿಪಕ್ವತೆಯು ಸಾಂಪ್ರದಾಯಿಕ ಅಥವಾ - "ಸರಿಯಾದ ಅಭ್ಯಾಸವು ಒಳ್ಳೆಯ ಅಳತೆಯಾಗಿದೆ. ನಾವು ತಿಳಿದಿರುವವುಗಳ ಮೇಲೆ ಮಾತ್ರ ಆಧಾರಗೊಂಡು ಪರಿಪಕ್ವತೆಯನ್ನು ಅಳತೆ ಮಾಡುವದಕ್ಕಿಂತ ನಾವು ವಿಧೇಯರಾಗುವದರಲ್ಲಿ ಮತ್ತು ಹಂಚಿಕೊಳ್ಳುವದರಲ್ಲಿ ನಂಬಿಗಸ್ತರಾಗಿರುವದನ್ನು ಕುರಿತು ಹೆಚ್ಚಾಗಿ ಚಿಂತಿಸಬೇಕಾಗಿದೆ.

ಎರಡನೆಯ ಕಲ್ಪನೆಯೊಂದಿಗಿರುವ ಸಮಸ್ಯೆ ಏನೆಂದರೆ - ಒಬ್ಬರು ನಡೆಸುವದಕ್ಕಿಂತ ಮುಂಚಿತವಾಗಿ ಪೂರ್ಣ ತರಬೇತಿಯನ್ನು ಹೊಂದಿರಬೇಕು ಎಂಬುದೇ ಆದರೆ ಒಬ್ಬರಾದರೂ ಎಂದಿಗೂ ಪೂರ್ಣ ತರಬೇತಿಯನ್ನು ಹೊಂದಿರುವದಿಲ್ಲ.

ದೇವರ ರಾಜ್ಯದಲ್ಲಿ ಹೆಚ್ಚು ಪ್ರಾಮುಖ್ಯವಾದ ಕೆಲಸವನ್ನು ಮಾಡಲು ಇನ್ನು ಅನೇಕ ಸಂಗತಿಗಳನ್ನು ಕಳೆಯಬೇಕಾಗಿದ್ದ ಯೌವನಸ್ಥರನ್ನು ಕಳುಹಿಸುವದರಲ್ಲಿ ಯೇಸು ಮಾದರಿಯಾಗಿದ್ದನು.

ದೇವರ ವಾಕ್ಯವು ಹೇಳುವದೇನೆಂದರೆ - ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತರಕ್ಕೆ ಕರೆದು ದೆವ್ವಗಳನ್ನು ಬಿಡಿಸುವದಕ್ಕೂ ಎಲ್ಲಾ ತರದ ರೋಗಗಳನ್ನು ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುವದಕ್ಕೂ ಅವರಿಗೆ ಅಧಿಕಾರ ಕೊಟ್ಟನು.

ಯೇಸು ರಕ್ಷಕನೆಂದು ಪೇತ್ರನು ತನ್ನ ನಂಬಿಕೆಯನ್ನು ಹಂಚಿಕೊಳ್ಳುವದಕ್ಕಿಂತ ಮುಂಚಿತವಾಗಿ ಈ ಮನುಷ್ಯರನ್ನು ಕಳುಹಿಸಿದನು - ಇದನ್ನು ನಾವು ನಂಬಿಕೆಯ ಮೊದಲನೆಯ ನಿಲುಗಡೆ ಎಂದು ಪರಿಗಣಿಸುತ್ತೇವೆ. ಅವರನ್ನು ಕಳುಹಿಸಿಕೊಟ್ಟ ನಂತರವೂ ಸಹ ತಪ್ಪುಗಳನ್ನು ಮಾಡಿದ್ದಕ್ಕಾಗಿ ಯೇಸು ಪೇತ್ರನನ್ನು ಅನೇಕ ಖಂಡಿಸಿದನು ಮತ್ತು ಪೇತ್ರನು ನಂತರ ಯೇಸುವನ್ನು ಇನ್ನೂ ಸಂಪೂರ್ಣವಾಗಿ ನಿರಾಕರಿಸಿದನು. ದೇವರ ರಾಜ್ಯದಲ್ಲಿ ಯಾರು ದೊಡ್ಡವನೆಂದು ಪ್ರತಿಯೊಬ್ಬರು ಯಾವ ಪಾತ್ರವನ್ನು ವಹಿಸುವರೆಂದು ಇತರೆ ಹಿಂಬಾಲಕರು ವಾಗ್ವಾದ ಮಾಡಿದರು.

ಅವರು ಕಲಿಯಬೇಕಾದ ಇನ್ನು ಅನೇಕ ಸಂಗತಿಗಳಿದ್ದವು ಆದರೆ ಅವರು ಈಗಾಗಲೇ ತಿಳಿದವುಗಳನ್ನು ಹಂಚಿಕೊಳ್ಳುವದಕ್ಕಾಗಿ ಯೇಸು ಅವರನ್ನು ಕೆಲಸಕ್ಕೆ ಹಾಕಿದನು.

ನಂಬಿಗಸ್ತಿಕೆ - ತಿಳುವಳಿಕೆಗಿಂತ ಹೆಚ್ಚಾದದ್ದು - ಇದನ್ನು ಯಾರಾದರೂ ಯೇಸುವನ್ನು ಹಿಂಬಾಲಿಸಲು ಆರಂಭಿಸಿದ ಕೂಡಲೇ ಆರಂಭಿಸಬಹುದು.

ನಂಬಿಗಸ್ತಿಕೆಯು - ತರಬೇತಿಗಿಂತ ಹೆಚ್ಚಾದದ್ದು - ಇದು ನಮಗೆ ಕೊಡಲ್ಪಟ್ಟವುಗಳೊಂದಿಗೆ ನಾವು ಏನು ಮಾಡುತ್ತೇವೆ ಎಂಬುದರ ಮೂಲಕ ಅಳೆಯಬಹುದು.

ನಾವು ಬೇರೆಯವರಿಂದ ಕೇಳಿಸಿಕೊಂಡವುಗಳಿಗೆ ವಿಧೇಯರಾಗಿ ಹಂಚಿಕೊಂಡರೆ, ನಾವು ನಂಬಿಗಸ್ತರಾಗಿದ್ದೇವೆ.

ನಾವು ಕೇಳಿ ಆದರೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ನಿರಾಕರಿಸಿದರೆ, ನಾವು ಅಪನಂಬಿಗಸ್ತರಾಗಿದ್ದೇವೆ.

ನಾವು ಶಿಷ್ಯರನ್ನು ಹೆಚ್ಚಿಸುತ್ತಿರುವಾಗ, ನಾವು ಸರಿಯಾದ ಸಂಗತಿಗಳನ್ನು ಅಳತೆಮಾಡುತ್ತಿದ್ದೇವೆಂದು ಖಚಿತಪಡಿಸಿಕೊಳ್ಳೋಣ.

ಚರ್ಚಿಸಿ

(10 min)

  1. ನೀವು ಈಗಾಗಲೇ ತಿಳಿದಿರುವ ದೇವರ ಆಜ್ಞೆಗಳನ್ನು ಕುರಿತು ಆಲೋಚಿಸಿರಿ. ನೀವು ಈ ಸಂಗತಿಗಳಿಗೆ ವಿಧೇಯತೆ ಮತ್ತು ಹಂಚಿಕೊಳ್ಳುವ ವಿಷಯದಲ್ಲಿ ಎಷ್ಟಾಗಿ “ನಂಬಿಗಸ್ತರಾಗಿದ್ದೀರಿ"?

READ

(75 min)

3/3 ಗುಂಪಿನ ಕೂಟ

ಜುಮೆ ತರಬೇತಿಗೆ ತಿರಿಗಿ ಸ್ವಾಗತ. ಈ ಅಧಿವೇಶನದಲ್ಲಿ, 3/3 (ಗಮನಿಸಿ: "ಮೂರು-ಮೂರನೆಯ" ಎಂದು ಉಚ್ಚರಿಸಿ) ಗುಂಪಿನ ಕೂಟದ ಒಂದು ವಿಧಾನವಾಗಿದ್ದು, ಯೇಸುವಿನ ಹಿಂಬಾಲಕರು ಒಬ್ಬರಿಗೊಬ್ಬರು ಯೇಸುವನ್ನು ಹೆಚ್ಚು ನಿಕಟವಾಗಿ ಹಿಂಬಾಲಿಸಲು ಸಹಾಯ ಮಾಡುತ್ತದೆ.

ಯೇಸು ಹೇಳಿದ್ದು - "ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ." ಇದು ಬಲವಾದ ವಾಗ್ದಾನವಾಗಿದೆ ಮತ್ತು ಯೇಸುವಿನ ಪ್ರತಿಯೊಬ್ಬ ಹಿಂಬಾಲಕರು ಇದರ ಲಾಭವನ್ನು ಪಡೆದುಕೊಳ್ಳಬೇಕು. ಆದರೆ ನೀವು ಗುಂಪಾಗಿ ಸೇರಿದಾಗ, ನಿಮ್ಮ ಸಮಯವನ್ನು ಹೇಗೆ ಕಳೆಯಬೇಕು?

ಒಂದು 3/3 (ಗಮನಿಸಿ: "ಮೂರು-ಮೂರನೆಯ" ಎಂದು ಉಚ್ಚರಿಸಿ) ಗುಂಪು ತಮ್ಮ ಸಮಯವನ್ನು ಮೂರು ಭಾಗಗಳಾಗಿ ವಿಂಡಿಸುತ್ತದೆ, ಇದರಿಂದ ಯೇಸು ಆಜ್ಞಾಪಿಸಿದ ಕೆಲವು ಪ್ರಮುಖ ಸಂಗತಿಗಳಿಗೆ ವಿಧೇಯರಾಗಲು ಅಭ್ಯಾಸ ಮಾಡಬಹುದು.

ಇದು ಹೀಗೆ ಕೆಲಸ ಮಾಡುತ್ತದೆ:

  • ಹಿಂದಕ್ಕೆ ನೋಡಿರಿ (ದೃಶ್ಯ - 1/3) ಗುಂಪಿನ ಮೊದಲ ಮೂರನೇ ಭಾಗವನ್ನು ನಾವು ಒಟ್ಟಾಗಿ ಕಳೆದ ಸಮಯದಿಂದ ಏನಾಯಿತು ಎಂದು ಹಿಂತಿರುಗಿ ನೋಡುವುದರಲ್ಲಿ ಕಳೆಯಲಾಗುತ್ತದೆ.
  • ಮೇಲಕ್ಕೆ ನೋಡಿರಿ (ದೃಶ್ಯ - 2/3) ಗುಂಪಿನ ಮಧ್ಯಭಾಗದ ಮೂರನೇ ಭಾಗವನ್ನು ವಾಕ್ಯಗಳು, ಚರ್ಚೆ ಮತ್ತು ಪ್ರಾರ್ಥನೆಯ ಮೂಲಕ ದೇವರ ಜ್ಞಾನ ಮತ್ತು ಮಾರ್ಗದರ್ಶನಕ್ಕಾಗಿ ಹುಡುಕುತ್ತಾ ಕಳೆಯಲಾಗುತ್ತದೆ.
  • ಮುಂದಕ್ಕೆ ನೋಡಿ (ದೃಶ್ಯ - 3/3) ಗುಂಪಿನ ಅಂತಿಮ ಮೂರನೇ ಭಾಗವನ್ನು ನಾವು ಪ್ರತಿಯೊಬ್ಬರೂ ಹೇಗೆ ಅನ್ವಯಿಸಬಹುದು ಮತ್ತು ನಾವು ಕಲಿತದ್ದಕ್ಕೆ ವಿಧೇಯರಾಗಬಹುದೆಂದು ಎದುರುನೋಡುತ್ತಾ ಕಳೆಯಲಾಗುತ್ತದೆ.

ಈ ಅಧಿವೇಶನದಲ್ಲಿ ನಿಮ್ಮ ಗುಂಪಿಗೆ 3/3 ಗುಂಪಿನ ಸ್ವಲ್ಪ ಮಾಹಿತಿಯಿಂದ ಮಾರ್ಗದರ್ಶನ ಕೊಡಲಾಗುತ್ತದೆ ಮತ್ತು ನಿಜ ಜೀವನದಲ್ಲಿ ಪೂರ್ಣ ಮಾಹಿತಿಗೆ ನಿಮ್ಮನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಆತ್ಮೀಕ ಉಸಿರಾಟದ ಅಧಿವೇಶನವನ್ನು ನೆನಪಿಸಿಕೊಳ್ಳಿರಿ? ಉಸಿರು ತೆಗೆದುಕೊಳ್ಳಿ, ದೇವರಿಂದ ಕೇಳಿಸಿಕೊಳ್ಳಿ. ಉಸಿರು ಹೊರಬಿಡಿ, ನೀವು ಕೇಳಿಸಿಕೊಂಡವುಗಳಿಗೆ ವಿಧೇರಾಗಿರಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿರಿ. ಇದೇ 3/3 ಗುಂಪುಗಳನ್ನು ಕುರಿತಾಗಿದೆ. 3/3 ಗುಂಪು ತಮ್ಮ ಸಮಯವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತದೆ, ಇದರಿಂದಾಗಿ ಅವರು ದೇವರಿಂದ ಕೇಳಲು ಮತ್ತು ಯೇಸು ಆಜ್ಞಾಪಿಸಿದ ಕೆಲವು ಪ್ರಮುಖ ಸಂಗತಿಗಳಿಗೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ಅಭ್ಯಾಸ ಮಾಡಬಹುದು.

ಈ ಅಭ್ಯಾಸದ ಅವಧಿಯು ಒಂದು ಗಂಟೆಗಿಂತ ಸ್ವಲ್ಪ ಹೆಚ್ಚು ಇರುತ್ತದೆ ಮತ್ತು ಅದು ತ್ವರಿತವಾಗಿ ಮುಗಿಯುತ್ತದೆ. ನೀವು ದೊಡ್ಡ ಗುಂಪನ್ನು ಹೊಂದಿದ್ದರೆ ಅಥವಾ ಆಳವಾದ ಚರ್ಚೆಗಳನ್ನು ಇಷ್ಟಪಡುವ ಗುಂಪನ್ನು ಹೊಂದಿದ್ದರೆ, ಗಡಿಯಾರ ಅಥವಾ ಟೈಮರ್‌ನಿಂದ ನಿಮ್ಮನ್ನು ಗಮನದಲ್ಲಿ ಇಡುವುದಕ್ಕಾಗಿ ಸಹಾಯ ಮಾಡಲು ನೀವು ಗುಂಪಿನ ಒಬ್ಬ ಸದಸ್ಯರಿಗೆ ಹೇಳಬಹುದು.

ನಿಜ ಜೀವನದಲ್ಲಿ, ಈ ಹಂತಗಳು ನಿಧಾನವಾಗಿ ನಡೆಯುತ್ತವೆ, ಆದರೆ ನೀವು ಅಭ್ಯಾಸ ಮಾಡುತ್ತಿರುವಾಗ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಿ ಇದರಿಂದ ನಿಮಗೆ ಸಮಯ ಮೀರುವುದಿಲ್ಲ. ಯಾವ ಹಂತಗಳನ್ನು ಬಿಟ್ಟುಬಿಡಬೇಡಿ - ಅವೆಲ್ಲವೂ ಪ್ರಾಮುಖ್ಯ!

3/3 ಗುಂಪು ಸತ್ಯವೇದ ಅಧ್ಯಯನದಂತೆಯೇ ಅಲ್ಲ - ಅದು ಉದ್ದೇಶಪೂರ್ವಕವಾಗಿದೆ ಎಂದು ನೆನಪಿಡಿ! ಭೇಟಿಯಾಗಲು ಹೊಸ ಮಾರ್ಗವನ್ನು ಕಲಿಯಲು ಈ ಅನುಭವವನ್ನು ಒಂದು ಅವಕಾಶವಾಗಿ ಪರಿಗಣಿಸಿ ಮತ್ತು ನಿಮ್ಮ ಒಟ್ಟಾಗಿ ಕಳೆಯುವ ಸಮಯಕ್ಕಾಗಿ ದೇವರು ಏನನ್ನು ಯೋಜಿಸಿದ್ದಾನೆ ಎಂಬುದನ್ನು ನೋಡಿ. ಹೋಗಲು ಸಿದ್ಧರಿದ್ದೀರಾ? ಪ್ರಾರಂಭಿಸೋಣ!

ಹಿಂತಿರುಗಿ ನೋಡುವುದು

ಕೃತಜ್ಞತೆ ಸಲ್ಲಿಸುವ ಮೂಲಕ, ನಮ್ಮ ಹೋರಾಟಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು ನಮ್ಮ ಗುಂಪಿನ ಇತರ ಸದಸ್ಯರಿಗಾಗಿ ಪ್ರಾರ್ಥಿಸುವ ಮೂಲಕ ನಾವು ನಮ್ಮ ಸಮಯದ ಮೊದಲ ಮೂರನೇ ಭಾಗವನ್ನು ಹಿಂತಿರುಗಿ ನೋಡುತ್ತೇವೆ. ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ನಾವು ಕೊನೆಯ ಸಾರಿ ಒಟ್ಟಾಗಿ ಇದ್ದಾಗ ಅವರು ಕಲಿತವುಗಳಿಗೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ಅವಕಾಶವಿದೆಯೇ ಎಂದು ನೋಡಲು ನಾವು ಪರಿಶೀಲಿಸುತ್ತೇವೆ.

ಹಂತ ಒಂದು - "ಕೃತಜ್ಞತೆ ಸಲ್ಲಿಸುವುದು."

ಪ್ರತಿಯೊಬ್ಬ ವ್ಯಕ್ತಿಯು ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಲಿ. ಈ ವೀಡಿಯೊವನ್ನು ನಿಲ್ಲಿಸಿ ಮತ್ತು ಈಗಲೇ ಹಾಗೆ ಮಾಡಿ... ನೀವು ಇನ್ನೂ ಇದ್ದೀರಾ? ನಿಜವಾಗಿಯೂ, ನೀವು ನಿಲ್ಲಿಸಿ ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ನೀವು ದೇವರಿಗೆ ಕೃತಜ್ಞರಾಗಿರುವಂತೆ ಏನನ್ನಾದರೂ ಹಂಚಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ನೀವು ಹಿಂತಿರುಗಿದಾಗ ನಾವು ಇಲ್ಲೇ ಇರುತ್ತೇವೆ. (2 ನಿಮಿಷಗಳು)

ಹಂತ ಎರಡು - "ನಿಮ್ಮ ಹೋರಾಟಗಳನ್ನು ಹಂಚಿಕೊಳ್ಳುವುದು" ಮತ್ತು "ಒಬ್ಬರಿಗೊಬ್ಬರು ಪ್ರಾರ್ಥಿಸುವುದು."

ಈಗ ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅವರು ಕಷ್ಟಪಡುತ್ತಿರುವುದನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳುವಂತೆ ಮಾಡಿ. ಅವರು ಹಂಚಿಕೊಂಡ ವಿಷಯಕ್ಕಾಗಿ ಬೇರೆಯವರು ಅವರಿಗೆ ಪ್ರಾರ್ಥಿಸುವಂತೆ ಮಾಡಿ. ವಿರಾಮವನ್ನು ಒತ್ತಿ, ನಂತರ ಹಂಚಿಕೊಳ್ಳಿ ಮತ್ತು ಪ್ರಾರ್ಥಿಸಿ. (8 ನಿಮಿಷಗಳು)

ಹಂತ ಮೂರು - "ಗುಂಪನ್ನು ಕೇಂದ್ರೀಕರಿಸುವುದು."

ನೀವು ಭೇಟಿಯಾದ ಸಮಯದಲೆಲ್ಲಾ, ನೀವು ಸಮಯವನ್ನು ತೆಗೆದುಕೊಂಡು ನೀವು ಯಾಕೆ ಒಟ್ಟಾಗಿ ಇದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಲು ಬಯಸಬಹುದು - ದೇವರನ್ನು ಪ್ರೀತಿಸಲು, ಇತರರನ್ನು ಪ್ರೀತಿಸಲು, ಯೇಸುವನ್ನು ಕುರಿತು ಸಾರಲು ಮತ್ತು ಇತರರು ಆತನನ್ನು ಕುರಿತು ಸಾರಲು ಅವರಿಗೆ ಸಹಾಯ ಮಾಡುವುದು. ಸೇವೆಯಲ್ಲಿ ಗುಂಪನ್ನು ಕೇಂದ್ರೀಕರಿಸಲು ಸಾಕಷ್ಟು ಮಾರ್ಗಗಳಿವೆ, ಆದರೆ ಈ ಅಭ್ಯಾಸದ ಅವಧಿಗೆ ಯಾರಾದರೂ ಮತ್ತಾಯ 22:37-38 ನ್ನು ಗುಂಪಿನವರಿಗೆ ಜೋರಾಗಿ ಓದುವರು. ವಿರಾಮವನ್ನು ಒತ್ತಿ, ನಂತರ ಓದಿ. (2 ನಿಮಿಷಗಳು)

ಹಂತ ನಾಲ್ಕು - "ಚೆಕ್ ಇನ್."

ಇದು ಕೆಲವು ಗುಂಪುಗಳನ್ನು ಬಿಟ್ಟುಬಿಡಲು ಬಯಸುವ ಭಾಗವಾಗಿದೆ, ಯಾಕೆಂದರೆ ಇದು ಕೆಲವೊಮ್ಮೆ ಕಷ್ಟಕರವಾದ ಪ್ರಶ್ನೆಗಳನ್ನು ಕೇಳುವುದು ಎಂದರ್ಥ. ದಯವಿಟ್ಟು ಬಿಟ್ಟುಬಿಡ ಬೇಡಿ.

ಕಠಿಣ ಪ್ರಶ್ನೆಗಳನ್ನು ಕೇಳುವಷ್ಟು ಯೇಸು ತನ್ನ ಹಿಂಬಾಲಕರನ್ನು ಪ್ರೀತಿಸಿದನು. ನಾವು ಯೇಸುವಿನ ಹಾಗೆ ಇರಲು ಬಯಸಿದರೆ, ಹಾಗೆ ಮಾಡಲು ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕಾಗಿದೆ. ಈ ಹಂತದಲ್ಲಿ, ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಅವರು ಕೇಳಿದವುಗಳಿಗೆ ವಿಧೇಯರಾಗಿದ್ದಾರೋ ಎಂದು ನೀವು ವರದಿಯನ್ನು ಹೊಂದಿರುವಿರಿ.

ನೀವು ಕೊನೆಯ ಸಾರಿ ಒಟ್ಟಾಗಿ ಇದ್ದುದನ್ನು ಮಾಡಲು ಅವರನ್ನು ಕೇಳಿರಿ. ಪ್ರತಿ ಜುಮೆ ಅಧಿವೇಶನದಲ್ಲಿ, ನಾವು ಈ ಸಮರ್ಪಣೆಗಳನ್ನು ನಮ್ಮ ಮುಂದೆ ನೋಡುತ್ತಿರುವ ಹಂತದಲ್ಲಿ ರೂಪಿಸಿದ್ದೇವೆ, ಅಲ್ಲಿ ನಾವು ನಿಮ್ಮನ್ನು ವಿಧೇಯರಾಗಲು, ಹಂಚಿಕೊಳ್ಳಲು ಮತ್ತು ಪ್ರಾರ್ಥಿಸಲು ಕೇಳುತ್ತೇವೆ. ನಮ್ಮ ಹಿಂದಕ್ಕೆ ನೋಡುವುದು ಎಂಬ ಹಂತದಲ್ಲಿ ನಾವು ಹೊಣೆಗಾರಿಕೆಯನ್ನು ಮಾದರಿಯಾಗಿ ಮಾಡುತ್ತೇವೆ, ಅದೇ ಸಮರ್ಪಣೆಗಳ ಮೇಲೆ ಚೆಕ್-ಇನ್ ಮಾಡಲು ನಾವು ನಿಮ್ಮನ್ನು ಕೇಳುತ್ತೇವೆ.

ನೀವು ಇಲ್ಲಿಯವರೆಗೆ ತರಬೇತಿಯಲ್ಲಿ ಈ ಹಂತಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯದಿದ್ದರೆ, ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದೆ.

ದೇವರನ್ನು ಪ್ರೀತಿಸುವ ಭಾಗವು ಆತನು ನಮಗೆ ಹೇಳುವವುಗಳಿಗೆ ವಿಧೇಯರಾಗುವುದು. ಒಬ್ಬರನ್ನೊಬ್ಬರು ಪ್ರೀತಿಸುವ ಭಾಗವು ದೇವರಿಂದ ಕೇಳಿಸಿಕೊಳ್ಳುವದಕ್ಕೆ ವಿಧೇಯರಾಗಲು ಸಹಾಯ ಮಾಡುವುದು ಎಂದರ್ಥ. ಪ್ರೀತಿ ಎಂದರೆ ಬೇರೆಯವರ ಸಮರ್ಪಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು - ಮತ್ತು ಒಂದೇ ಸಮಯದಲ್ಲಿ ಅವರಿಗೆ ಪ್ರೀತಿಯನ್ನು ಉದಾರತೆಯಿಂದ ತೋರಿಸುವುದು.

ವಿರಾಮವನ್ನು ಒತ್ತಿ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಿ:

  • ನೀವು ಇಲ್ಲಿಯವರೆಗೆ ಕಲಿತವುಗಳಿಗೆ ಹೇಗೆ ವಿಧೇಯರಾಗಿದ್ದೀರಿ?
  • ನೀವು ಕಲಿತ ವಿಷಯಗಳಿಂದ ಯಾರಿಗೆ ತರಬೇತಿ ಕೊಟ್ಟಿದ್ದೀರಿ?
  • ನಾವು ಗುಂಪಾಗಿ ಒಟ್ಟಾಗಿ ಇರುವ ಸಮಯದಿಂದ ನಿಮ್ಮ ಕಥೆ ಅಥವಾ ದೇವರ ಕಥೆಯನ್ನು ನೀವು ಯಾರೊಂದಿಗೆ ಹಂಚಿಕೊಂಡಿದ್ದೀರಿ?

(12 ನಿಮಿಷಗಳು)

ನಮ್ಮ 3/3 ಗುಂಪಿನ ಹಿಂದಕ್ಕೆ ನೋಡುವುದು ಎಂಬ ಭಾಗವನ್ನು ನಾವು ಮುಗಿಸುತ್ತಿರುವಾಗ, ನಿಮ್ಮ ಅಧಿವೇಶನಗಳು ಇನ್ನಷ್ಟು ಉತ್ತಮವಾಗಿ ನಡೆಯುವುದಕ್ಕಾಗಿ ಸಹಾಯ ಮಾಡಲು ಇಲ್ಲಿ ಕೆಲವು ಸಂಗತಿಗಳು ಕೊಡಲ್ಪಟ್ಟಿವೆ:

ಜುಮೆ ತರಬೇತಿ ಸಲಹೆ

ಕೆಲವೊಮ್ಮೆ ಗುಂಪಿನಲ್ಲಿ, ಒಬ್ಬ ವ್ಯಕ್ತಿಯೇ ಹೆಚ್ಚಿನ ಸಮಯ ಮಾತನಾಡುತ್ತಿರಬಹುದು. ಹೀಗಾಗಲು ಬಿಡಬೇಡಿ. ಗುಂಪಿನಲ್ಲಿರುವ ಪ್ರತಿಯೊಬ್ಬರೂ ಮೌಲ್ಯವನ್ನು ಹೊಂದಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಹಂಚಿಕೊಳ್ಳಲು ಅವಕಾಶವನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ಇತರರಿಗೆ ಮಾತನಾಡಲು ಅವಕಾಶ ಸಿಗದಿದ್ದರೆ, ಯಾರು ಹೆಚ್ಚು ಮಾತನಾಡುತ್ತಾರೋ ಅವರು ಪ್ರತಿಯೊಬ್ಬರಿಗೂ ಕೇಳಿಸಿಕೊಳ್ಳಬೇಕೆಂದು ನಿಧಾನವಾಗಿ ನೆನಪಿಸಿ.

ಮೇಲಕ್ಕೆ ನೋಡುವುದು

ನಾವು ಒಟ್ಟಾಗಿ ಇರುವ ಸಮಯದ ಮಧ್ಯಭಾಗದ ಮೂರನೇ ಅವಧಿಯಲ್ಲಿ, ದೇವರ ವಾಕ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮ್ಮ ಗುಂಪನ್ನು ನಡೆಸಲು ನಾವು ದೇವರಾತ್ಮನನ್ನು ಆಮಂತ್ರಿಸುತ್ತೇವೆ. ನಾವು ಸತ್ಯವೇದದಿಂದ ಒಂದು ಭಾಗವನ್ನು ಜೋರಾಗಿ ಓದುತ್ತೇವೆ, ನಂತರ ಉತ್ತಮವಾದ ದೇವರ ಉದ್ದೇಶಗಳು ಮತ್ತು ಯೋಜನೆಗಳನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಗುಂಪಾಗಿ ಕೆಲವು ಸರಳ ಪ್ರಶ್ನೆಗಳನ್ನು ಕೇಳುತ್ತೇವೆ ಮತ್ತು ಉತ್ತರಿಸುತ್ತೇವೆ.

ಹಂತ ಒಂದು - ಮುನ್ನಡೆಸಲು ದೇವರ ಪವಿತ್ರಾತ್ಮನನ್ನು ಆಮಂತ್ರಿಸಿ

ಪ್ರಾರ್ಥಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿರಿ. ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ನೀವು ಓದಲಿರುವ ವಾಕ್ಯಭಾಗದಿಂದ ನಿಮಗೆ ಕಲಿಸಲು ಆತನ ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ. ವಿರಾಮವನ್ನು ಒತ್ತಿ ಮತ್ತು ಪ್ರಾರ್ಥಿಸಿ. (2 ನಿಮಿಷಗಳು)

ಹಂತ ಎರಡು - ದೇವರ ವಾಕ್ಯವನ್ನು ಓದಿ ಮತ್ತು ಪ್ರಶ್ನೆಗಳನ್ನು ಕೇಳಿರಿ

ಗುಂಪಿನಲ್ಲಿರುವ ಯಾರಾದರೂ ಸತ್ಯವೇದದಿಂದ ಓದುವ ಹಾಗೆ ಮಾಡಿ. ಈ ಅಭ್ಯಾಸಕ್ಕಾಗಿ, ಲೂಕ 18:9-14 ಓದಿ. ನೀವು ಓದುವುದನ್ನು ಮುಗಿಸಿದಾಗ, ಗುಂಪು ಈ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕು:

  • ಈ ವಾಕ್ಯಭಾಗದಿಂದ ನಿಮಗೆ ಯಾವ ಸಂಗತಿ ಇಷ್ಟವಾಯಿತು?
  • ನಿಮಗೆ ಯಾವುದು ಸವಾಲಾಗಿತ್ತು ಅಥವಾ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿತ್ತು?

ಮೌಖಿಕವಾಗಿ ಕಲಿಯುವವರು ಇದ್ದರೆ - ಚೆನ್ನಾಗಿ ಓದದೆ ಇರುವ ಅಥವಾ ಕೇಳುವ ಮೂಲಕ ಕಲಿಯಲು ಇಷ್ಟಪಡುವ ಜನರು - ನಿಮ್ಮ ಗುಂಪಿನಲ್ಲಿ, ನೀವು ವಾಕ್ಯಭಾಗವನ್ನು ಕನಿಷ್ಟ ಎರಡು ಸಾರಿ ಓದುತ್ತೀರೆಂದು ಖಚಿತಪಡಿಸಿಕೊಳ್ಳಿರಿ.

ವಿರಾಮವನ್ನು ಒತ್ತಿ, ನಂತರ ಪ್ರಶ್ನೆಗಳನ್ನು ಓದಿ ಮತ್ತು ಉತ್ತರಿಸಿ. (10 ನಿಮಿಷಗಳು)

ಈಗ ಬೇರೆಯವರು ಅದೇ ವಾಕ್ಯಭಾಗವನ್ನು ಎರಡನೇ ಸಾರಿ ಓದುವಂತೆ ಮಾಡಿ, ನಂತರ ಈ ಎರಡು ಪ್ರಶ್ನೆಗಳಿಗೆ ಗುಂಪು ಉತ್ತರಿಸುವಂತೆ ಮಾಡಿ:

  • ನಾವು ಈ ವಾಕ್ಯಭಾಗದಿಂದ ಜನರನ್ನು ಕುರಿತು ಏನು ಕಲಿಯಬಹುದು?
  • ನಾವು ಈ ವಾಕ್ಯಭಾಗದಿಂದ ದೇವರನ್ನು ಕುರಿತು ಏನು ಕಲಿಯಬಹುದು?

ವಾಕ್ಯಭಾಗಕ್ಕೆ ಸೀಮಿತವಾಗಿರ್ರಿ ಮತ್ತು ಅದನ್ನು ಸರಳವಾಗಿಡಿ! (10 ನಿಮಿಷಗಳು)

ಅದು ನಮ್ಮ 3/3 ಗುಂಪಿನ ಮೇಲಕ್ಕೆ ನೋಡಿರಿ ಭಾಗದ ಮುಕ್ತಾಯವಾಗಿದೆ, ಮತ್ತು ನಿಮ್ಮ ಅಧಿವೇಶನಗಳು ಇನ್ನಷ್ಟು ಉತ್ತಮವಾಗಿ ನಡೆಯಲು ಸಹಾಯ ಮಾಡಲು ಇಲ್ಲಿ ಕೆಲವು ಸಂಗತಿಗಳು ಕೊಡಲ್ಪಟ್ಟಿವೆ:

ಜುಮೆ ತರಬೇತಿ ಸಲಹೆ

ನೀವು ದೇವರ ವಾಕ್ಯವನ್ನು ಅಧ್ಯಯನ ಮಾಡುವಾಗ, ಇತರ ಪುಸ್ತಕಗಳು, ಶಿಕ್ಷಕರು ಅಥವಾ ಅಭಿಪ್ರಾಯಗಳ ಬದಲಿಗೆ ಆತನ ಮಾತುಗಳನ್ನು ಕೇಂದ್ರೀಕರಿಸಿ. "ಇದರ ಅರ್ಥವೇನೆಂದು ನೀವು ಆಲೋಚಿಸುತ್ತೀರಿ?" ಎಂದು ಕೇಳುವದಕ್ಕೆ ಬದಲಾಗಿ "ಈ ವಾಕ್ಯವು ಏನು ಹೇಳುತ್ತದೆ?" ಎಂದು ಕೇಳಿರಿ. ನಿಮ್ಮ ಗುಂಪಿನಲ್ಲಿರುವ ಯಾರಾದರೂ ಕಲಿಸಲು ಇಷ್ಟಪಟ್ಟರೆ, ದೇವರ ಪವಿತ್ರಾತ್ಮನು ಮತ್ತು ಪರಿಪೂರ್ಣ ವಾಕ್ಯವು ಗುಂಪಿನವರಿಗೆ ಕಲಿಸುತ್ತದೆ ಎಂದು ಅವರಿಗೆ ನಿಧಾನವಾಗಿ ನೆನಪಿಸಿ. ನಾವೆಲ್ಲರೂ ಒಟ್ಟಾಗಿ ಕಲಿಯಲು ಇಲ್ಲಿದ್ದೇವೆ. ಮತ್ತು ಚರ್ಚೆಯಲ್ಲಿ ಮೌನ ಅಥವಾ ವಿರಾಮಕ್ಕೆ ಹೆದರಬೇಡಿ. ಅದು ಶಾಂತವಾಗಿದ್ದರೂ ದೇವರು ಕೆಲಸ ಮಾಡುತ್ತಾನೆ. ಆತನ ಮಾತುಗಳನ್ನು ಕೇಂದ್ರೀಕರಿಸಿ, ವಾಕ್ಯಭಾಗಕ್ಕೆ ಸೀಮಿತವಾಗಿರ್ರಿ ಮತ್ತು ಉಳಿದದ್ದನ್ನು ಮಾಡಲು ದೇವರನ್ನು ನಂಬಿರಿ.

**ಮುಂದಕ್ಕೆ ನೋಡುವುದು **

ನಮ್ಮ ಸಮಯದ ಕೊನೆಯ ಮೂರನೇ ಭಾಗದಲ್ಲಿ, ನಾವು ದೇವರ ವಾಕ್ಯದಿಂದ ಕಲಿತವುಗಳಿಗೆ ಹೇಗೆ ವಿಧೇಯರಾಗಬಹುದು ಮತ್ತು ಇತರರಿಗೆ ತರಬೇತಿ ಕೊಡಬಹುದು ಎಂದು ಕಂಡುಕೊಳ್ಳಲು ನಾವು ಎದುರುನೋಡುತ್ತೇವೆ. ಗುಂಪಿನ ಪ್ರತಿಯೊಬ್ಬ ಸದಸ್ಯರು ದೇವರಿಗೆ ಕೆಲವು ಸರಳ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಪ್ರಾರ್ಥನೆಯಲ್ಲಿ ಅವರ ಉತ್ತರಕ್ಕಾಗಿ ಕಾಯುತ್ತಾರೆ. ನಂತರ ನಾವು ನಮ್ಮ ಸಮರ್ಪಣೆಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಅಭ್ಯಾಸ ಮಾಡುತ್ತೇವೆ ಮತ್ತು ನಮ್ಮ ಸಮಯವನ್ನು ಒಟ್ಟಾಗಿ ಮುಕ್ತಾಯ ಮಾಡಲು ಪ್ರಾರ್ಥಿಸುತ್ತೇವೆ.

ಹಂತ 1 - ದೇವರ ಉದ್ದೇಶಕ್ಕಾಗಿ ಪ್ರಾರ್ಥಿಸುವುದು

ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಮೌನವಾಗಿ ಪ್ರಾರ್ಥಿಸಿ ಮತ್ತು ದೇವರಿಗೆ ಈ ಪ್ರಶ್ನೆಗಳನ್ನು ಕೇಳಲಿ:

  • ದೇವರೇ, ನೀನು ನನಗೆ ಬೋಧಿಸಿದವುಗಳಿಗೆ ನಾನು ಹೇಗೆ ವಿಧೇಯನಾಗಿ ಅನ್ವಯಿಸಬಹುದು?
  • ಈ ವಾಕ್ಯಭಾಗದಿಂದ ನಾನು ಯಾರಿಗೆ ತರಬೇತಿ ಕೊಡಬಹುದು ಇದರಿಂದ ಅವರು ನಿನ್ನನ್ನು ಹೆಚ್ಚಾಗಿ ವಿಧೇಯರಾಗಿ ಪ್ರೀತಿಸಲು ಕಲಿಯಬಹುದು?
  • ನನ್ನ ಸಾಕ್ಷಿಯನ್ನು ಅಥವಾ ಯೇಸುವಿನ ನಿಮ್ಮ ಸುವಾರ್ತೆಯನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ನೀವು ಬಯಸುತ್ತೀರಿ?

ವಿರಾಮವನ್ನು ಒತ್ತಿ ನಂತರ ಪ್ರಾರ್ಥಿಸಿ. (5 ನಿಮಿಷಗಳು)

ಈಗ ಮತ್ತು ನಿಮ್ಮ ಗುಂಪು ತಿರಿಗಿ ಭೇಟಿಯಾಗುವ ಸಮಯದಲ್ಲಿ ನೀವು ತೆಗೆದುಕೊಳ್ಳಬಹುದಾದ ನಿರ್ದಿಷ್ಟ ಉತ್ತರಗಳು, ನಿರ್ದಿಷ್ಟ ಹೆಸರುಗಳು ಮತ್ತು ನಿರ್ದಿಷ್ಟ ಕ್ರಮಗಳನ್ನು ಕೊಡಲು ದೇವರಾತ್ಮನನ್ನು ಬೇಡಿಕೊಳ್ಳಿರಿ.

ಹಂತ 2 - ಸಮರ್ಪಣೆಗಳನ್ನು ಒಟ್ಟುಗೂಡಿಸುವುದು

ಪ್ರತಿಯೊಂದು ಪ್ರಶ್ನೆಗೆ ಕರ್ತನಿಂದ ಕೇಳಿಸಿಕೊಂಡದ್ದನ್ನು ಹಂಚಿಕೊಳ್ಳಲು ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೇಳಿರಿ. ಯಾರಾದರೂ ಒಂದು, ಎರಡು ಅಥವಾ ಎಲ್ಲಾ ಮೂರು ಪ್ರಶ್ನೆಗಳಿಗೆ ಕರ್ತನಿಂದ ಏನನ್ನೂ ಕೇಳದಿರಬಹುದು. ಅವರು ಕೇಳಿಸಿಕೊಳ್ಳಲಿಲ್ಲ ಎಂದು ಅವರು ಸರಳವಾಗಿ ಹೇಳಬಹುದು.

ಆದರೆ ನೆನಪಿಡಿ, ಗುಂಪು ಕರ್ತನಿಂದ ಕೇಳಬೇಕು. ಯೇಸು ಹೇಳಿದ್ದು - "ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ." ಮತ್ತು ನಿಮ್ಮ ವಿಧೇಯತೆಯ ಹಂತಗಳು ಹೆಚ್ಚು ನಿರ್ದಿಷ್ಟವಾಗಿದಷ್ಟು, ನಾವು ಮತ್ತೆ ಭೇಟಿಯಾಗುವುದಕ್ಕೆ ಮೊದಲು ಅವುಗಳಿಗೆ ವಿಧೇರಾಗಲು ಸುಲಭವಾಗುತ್ತದೆ.

ವಿರಾಮವನ್ನು ಒತ್ತಿ, ನಂತರ ನೀವು ಕೇಳಿಸಿಕೊಂಡದ್ದನ್ನು ಹಂಚಿಕೊಳ್ಳಿರಿ. (10 ನಿಮಿಷಗಳು)

ಹಂತ 3 - ನಿಮ್ಮ ಯೋಜನೆಯನ್ನು ಅಭ್ಯಾಸ ಮಾಡುವುದು

ನೀವು ಒಟ್ಟಾಗಿ ನಿಮ್ಮ ಸಮಯವನ್ನು ಕೊನೆಗೊಳಿಸುವುದಕ್ಕೆ ಮೊದಲು, ನಿಮ್ಮ 3/3 ಗುಂಪನ್ನು ಎರಡು ಅಥವಾ ಮೂರರ ಚಿಕ್ಕ ಗುಂಪುಗಳಾಗಿ ವಿಂಗಡಿಸಿ ಮತ್ತು ನೀವು ಮಾಡಬೇಕೆಂದು ಕರ್ತನಿಂದ ಕೇಳಿಸಿಕೊಂಡ ವಿಷಯವನ್ನು ಅಭ್ಯಾಸ ಮಾಡಿ.

ನೆನಪಿಡಿ - ಅಭ್ಯಾಸವು ವಿಧೇರಾಗುವುದು, ತರಬೇತಿ ಕೊಡುವುದು ಅಥವಾ ಹಂಚಿಕೊಳ್ಳುವುದಲ್ಲ, ಆದರೆ ಆ ಕೆಲಸಗಳನ್ನು ಉತ್ತಮವಾಗಿ ಮಾಡಲು ಅದು ನಿಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರತಿಯೊಂದು ಚಿಕ್ಕ ಗುಂಪು ತನ್ನ ಅಭ್ಯಾಸದ ಸಮಯವನ್ನು ಪ್ರಾರ್ಥನೆಯಿಂದ ಒಟ್ಟಾಗಿ ಮುಕ್ತಾಯಗೊಳಿಸುತ್ತದೆ. ದೇವರು ನಿಮ್ಮ ಹೃದಯದಲ್ಲಿ ಇಟ್ಟಿರುವ ಆ ಜನರಿಗೆ ಮತ್ತು ಯೋಜನೆಗಳಿಗಾಗಿ ನಿರ್ದಿಷ್ಟವಾಗಿ ಪ್ರಾರ್ಥಿಸಿ.

ಗುಂಪಿನಲ್ಲಿ ನೀವು ಮೌಖಿಕವಾಗಿ ಕಲಿಯುವವರನ್ನು ಹೊಂದಿದ್ದರೆ, ನೀವು ಮೊದಲು ಓದಿದ ದೇವರ ವಾಕ್ಯಭಾಗವನ್ನು ತಿರಿಗಿ ಓದಲು ನಿಮ್ಮ ಅಭ್ಯಾಸದ ಸಮಯವನ್ನು ಮೀಸಲಿಡಿ. ಕೂಟಗಳ ನಡುವೆ ಅವರು ಭೇಟಿಯಾಗುವ ಇತರರೊಂದಿಗೆ ಹಂಚಿಕೊಳ್ಳಲು ಇಡೀ ಗುಂಪಿಗೆ ಇದು ಸಹಾಯ ಮಾಡುತ್ತದೆ.

ವಿರಾಮವನ್ನು ಒತ್ತಿ, ನಂತರ ಅಭ್ಯಾಸ ಮಾಡಲು ಮತ್ತು ಪ್ರಾರ್ಥನೆ ಮಾಡಲು ಗುಂಪುಗಳಾಗಿ ವಿಂಗಡವಾಗಿರಿ. ನಿರ್ದಿಷ್ಟ ಸಮರ್ಪಣೆಗಳನ್ನು ಹೊಂದಿರದ ಯಾರಾದರೂ ತಮ್ಮ ಸಾಕ್ಷಿಯ ಕಥೆ ಅಥವಾ ದೇವರ ಕಥೆಯನ್ನು ಹಂಚಿಕೊಳ್ಳಲು ಅಭ್ಯಾಸ ಮಾಡಬೇಕು. (10 ನಿಮಿಷಗಳು)

ನಮ್ಮ ಸಮಯವನ್ನು ಒಟ್ಟಾಗಿ ಪೂರ್ಣಗೊಳಿಸುವುದು

ನಿಮ್ಮ ಗುಂಪನ್ನು ನೀವು ತಿರಿಗಿ ಒಟ್ಟಾಗಿ ಸೇರಿಸಿದಾಗ, ಆಚರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿರಿ! ನೀವು ಮುಂದಕ್ಕೆ ನೋಡಿರಿ ಎಂಬ ಭಾಗವನ್ನು ಪೂರ್ಣಗೊಳಿಸಿದ್ದೀರಿ ಮತ್ತು ಈಗ ಸಂಪೂರ್ಣ 3/3 ಗುಂಪಿನ ಮಾದರಿಯನ್ನು ಅಭ್ಯಾಸ ಮಾಡಿದ್ದೀರಿ.

ನಂತರದ ಅವಧಿಗಳಲ್ಲಿ ಈ ವೀಡಿಯೊ ಮಾರ್ಗದರ್ಶಿ ಇಲ್ಲದೆಯೇ ನಿಮ್ಮ ಗುಂಪು ಅಭ್ಯಾಸವನ್ನು ಮುಂದುವರಿಸುತ್ತದೆ. ಪ್ರಕ್ರಿಯೆಯ ಮೂಲಕ ಗುಂಪಿಗೆ ಮಾರ್ಗದರ್ಶನ ಕೊಡಲು ಇತರರಿಗೆ ಅವಕಾಶ ಕೊಡುವ ತಿರುವುಗಳನ್ನು ತೆಗೆದುಕೊಳ್ಳಲು ಮರೆಯದಿರಿ. ನೀವು ಪ್ರತಿಭಾನ್ವಿತ ಶಿಕ್ಷಕರಾಗಿರಬೇಕಾಗಿಲ್ಲ, ಈ ಸರಳ ಹಂತಗಳನ್ನು ಅನುಸರಿಸಿ. ನೀವು ಹೋಗುವುದಕ್ಕೆ ಮುಂಚಿತವಾಗಿ, ನಿಮ್ಮ ಅಧಿವೇಶನಗಳು ಇನ್ನಷ್ಟು ಉತ್ತಮವಾಗಿ ನಡೆಯುವುದಕ್ಕಾಗಿ ಸಹಾಯ ಮಾಡಲು ಇನ್ನೊಂದು ಸಲಹೆ ಇಲ್ಲಿ ಕೊಡಲ್ಪಟ್ಟಿದೆ:

ಜುಮೆ ತರಬೇತಿ ಸಲಹೆ

ಪ್ರಪಂಚದಾದ್ಯಂತ, 3/3 ಗುಂಪುಗಳು ಸಾಮಾನ್ಯವಾಗಿ ಕರ್ತನ ಭೋಜನ ಅಥವಾ ಊಟ ಮತ್ತು ಹೆಚ್ಚು ಸಾಂದರ್ಭಿಕ ಸಂಭಾಷಣೆಗಳನ್ನು ಒಟ್ಟಾಗಿ ತಮ್ಮ ಸಮಯದ ಭಾಗವಾಗಿ ಹಂಚಿಕೊಳ್ಳುತ್ತವೆ. ದೇವರು ನಮಗೆ ಈ ರೀತಿಯ ಸಹಭಾಗಿತ್ವವನ್ನು ಕೊಟ್ಟಿದ್ದಾನೆ -- ಉದ್ದೇಶಪೂರ್ವಕ ಕಲಿಕೆ ಮತ್ತು ಬೆಳವಣಿಗೆ ಮತ್ತು ಉದ್ದೇಶಪೂರ್ವಕ ಜೀವನ ಮತ್ತು ಸಂಬಂಧವು ಆತನ ಮಗನಾದ ಯೇಸುವಿನ ಹಾಗೆ ನಮ್ಮನ್ನು ಬಲಪಡಿಸಲು, ಉತ್ತೇಜಿಸಲು ಮತ್ತು ಬೆಳೆಸಲು ಸಹಾಯ ಮಾಡುತ್ತದೆ.

ಮತ್ತು ಈಗ - ನಿಮ್ಮ ಗುಂಪು ಎಲ್ಲಾ ಮೂರು ಭಾಗಗಳನ್ನು ಅಭ್ಯಾಸ ಮಾಡಿದೆ -- ನಾವು ಕಳೆದ ಸಾರಿ ಭೇಟಿಯಾದ ಸಮಯದಿಂದ ನಾವು ಏನನ್ನು ಸಾಧಿಸಿದ್ದೇವೆ ಎಂಬುದನ್ನು ಪರಿಶೀಲಿಸಲು ಹಿಂತಿರುಗಿ ನೋಡುವುದು, ಈ ಸಮಯದಲ್ಲಿ ನಾವು ಒಟ್ಟಾಗಿ ಕಲಿಯಲು ದೇವರು ನಮಗಾಗಿ ಏನನ್ನು ಹೊಂದಿದ್ದಾನೆ ಎಂದು ಅರ್ಥಮಾಡಿಕೊಳ್ಳಲು ಮೇಲಕ್ಕೆ ನೋಡುವುದು, ಮತ್ತು ನಾವು ಬೇರೆಯಾಗಿರುವಾಗ ದೇವರು ನಮ್ಮ ಹೃದಯದಲ್ಲಿ ಇಟ್ಟಿರುವುದ್ದನ್ನು ಕಾರ್ಯರೂಪಕ್ಕೆ ತರಲು ಮುಂದಕ್ಕೆ ನೋಡುವುದು.

3/3 ಗುಂಪುಗಳು - ನಾವು ಹೆಚ್ಚಾಗಿ ಯೇಸುವಿನ ಹಾಗೆ ಆಗಲು ಸಹಾಯ ಮಾಡುವ ಸರಳ ಮತ್ತು ಪ್ರಾಯೋಗಿಕ ಮಾರ್ಗವಾಗಿದೆ.

ಚರ್ಚಿಸಿ

(10 min)

  1. 3/3 ಗುಂಪು ಮತ್ತು ನೀವು ಮೊದಲು ಭಾಗವಹಿಸುತ್ತಿದ್ದ (ಅಥವಾ ಕುರಿತು ಕೇಳಿದ) ಸತ್ಯವೇದ ಅಧ್ಯಯನ ಅಥವಾ ಚಿಕ್ಕ ಗುಂಪಿನ ನಡುವೆ ಯಾವುದಾದರೂ ವ್ಯತ್ಯಾಸವನ್ನು ಗಮನಿಸಿದ್ದೀರಾ? ಹಾಗಾದರೆ, ಈ ವ್ಯತ್ಯಾಸಗಳು ಗುಂಪಿನ ಮೇಲೆ ಹೇಗೆ ಪ್ರಭಾವ ಬೀರುತ್ತವೆ?
  2. 3/3 ಗುಂಪನ್ನು ಸರಳವಾದ ಸಭೆಯೆಂದು ಪರಿಗಣಿಸಬಹುದೋ? ಯಾಕೆ ಅಥವಾ ಇಲ್ಲ?

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ
  • ನಂಬಿಗಸ್ತಿಕೆಯು ಜ್ಞಾನಕ್ಕಿಂತ ಉತ್ತಮವಾಗಿದೆ
  • ಆಶೀರ್ವಾದ ಪ್ರಾರ್ಥನಾ ಮಾದರಿ
  • ಪ್ರಾರ್ಥನಾ ನಡಿಗೆ ಮತ್ತು ಅದನ್ನು ಮಾಡುವುದು ಹೇಗೆ
  • 3/3 ಗುಂಪು ಕೂಟದ ಮಾದರಿ

NEXT STEP

ವಿಧೇಯರಾಗಿ

ನಿಮ್ಮ 3/3 ಗುಂಪಿನ ಅಭ್ಯಾಸದ ಸಮಯದಲ್ಲಿ ನೀವು ಮಾಡಿದ ಸಮರ್ಪಣೆಗಳ ಆಧಾರದ ಮೇಲೆ ವಿಧೇಯರಾಗಿರಿ, ತರಬೇತಿ ಕೊಡಿರಿ ಮತ್ತು ಹಂಚಿಕೊಳ್ಳುವದರ ಮೂಲಕ ಈ ವಾರವನ್ನು ಕಳೆಯಿರಿ.

ಹಂಚಿಕೊಳ್ಳಿರಿ

ನಿಮ್ಮ ಗುಂಪು ತಿರಿಗಿ ಸೇರುವ ವರೆಗೆ 3/3 ಗುಂಪಿನ ವ್ಯವಸ್ಥೆಯನ್ನು ನೀವು ಯಾರೊಂದಿಗೆ ಇದನ್ನು ಹಂಚಿಕೊಳ್ಳಬೇಕೆಂದು ದೇವರಿಗೆ ಪ್ರಾರ್ಥಿಸಿ ಕೇಳಿರಿ. ನೀವು ಹೋಗುವದಕ್ಕಿಂತ ಮುಂಚಿತವಾಗಿ ಗುಂಪಿನೊಂದಿಗೆ ಈ ವ್ಯಕ್ತಿಯ ಹೆಸರನ್ನು ಹಂಚಿಕೊಳ್ಳಿರಿ.

ತೀವ್ರ ಅಧಿವೇಶನ 4

ಚೆಕ್-ಇನ್

(1 min)

ಭಾಗವಹಿಸುವವರು ಮತ್ತು ಸುಗಮಹೊಳಿಸುವವರೆಲ್ಲರೂ ಚೆಕ್-ಇನ್ ಮಾಡಲಿ.

Or six.zume.training/checkin and use code: 4329

ಪ್ರಾರ್ಥನೆ

(5 min)

ಯೇಸುವನ್ನು ನಂಬಿಗಸ್ತಿಕೆಯಿಂದ ಹಿಂಬಾಲಿಸಲು ಈ ಗುಂಪು ಮಾಡಿಕೊಂಡ ಸಮರ್ಪಣೆಗಾಗಿ ಪ್ರಾರ್ಥಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಿರಿ ಮತ್ತು ನಿಮ್ಮ ಸಮಯವನ್ನು ಒಟ್ಟಾಗಿ ಕಳೆಯಲು ಪವಿತ್ರಾತ್ಮನನ್ನು ಆಮಂತ್ರಿಸಿ.

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ಪರಿಪಕ್ವ ಶಿಷ್ಯರಿಗೆ ತರಬೇತಿ ಕಾಲಚಕ್ರ
  • ನಾಯಕತ್ವದ ಚಿಕ್ಕಗುಂಪುಗಳು
  • 3/3 ಗುಂಪು ಕೂಟದ ಮಾದರಿ
  • 3/3 ಗುಂಪು ಕೂಟದ ಮಾದರಿ

READ

(5 min)

ತರಬೇತಿ ಕಾಲಚಕ್ರ

ಈ ಅಧಿವೇಶನದಲ್ಲಿ, ಶಿಷ್ಯರು ಒಬ್ಬರಿಂದ ಅನೇಕರಿಗೆ ಬಳಿಗೆ ಹೋಗಲು ಸಹಾಯ ಮಾಡುವ ಒಂದು ಕಾರ್ಯಾಚರಣೆಯನ್ನು ಒಂದು ಚಳುವಳಿಯಾಗಿ ಪರಿವರ್ತಿಸುವ ತರಬೇತಿ ಚಕ್ರವನ್ನು ನಾವು ಕಲಿಯುತ್ತೇವೆ.

ಸೈಕಲ್ ಹೇಗೆ ಚಲಿಸಬೇಕೆಂದು ನೀವು ಎಂದಾದರೂ ಕಲಿತುಕೊಂಡಿದ್ದೀರಾ? ಬೇರೆ ಯಾರಾದರೂ ಕಲಿತುಕೊಳ್ಳಲು ಅವರಿಗೆ ಎಂದಾದರೂ ನೀವು ಸಹಾಯ ಮಾಡಿದ್ದೀರಾ? ಹಾಗಾದರೆ, ನೀವು ಈಗಾಗಲೇ ತರಬೇತಿಯ ಚಕ್ರವನ್ನು ತಿಳಿದಿದ್ದೀರಿ.

ಇದು ಮಾದರಿ, ಸಹಾಯಕ, ವೀಕ್ಷಿಸುವದು ಮತ್ತು ಬಿಟ್ಟುಬಿಡುವಷ್ಟೇ ಸುಲಭವಾಗಿದೆ. ನೀವು ಎಂದಾದರೂ ಸೈಕಲ್ ಚಲಿಸಿದ್ದನ್ನು ಕುರಿತು ಆಲೋಚಿಸಿ, ಇತರರು ಚಲಿಸುವದನ್ನು ಬಹುಶಃ ನೀವು ಮೊದಲು ನೋಡಿರಬಹುದು.

ಇದೇ ಮಾದರಿಯಾಗಿದೆ.

ಮಾದರಿ, ಸಹಾಯಕ, ವೀಕ್ಷಿಸುವದು ಮತ್ತು ಬಿಟ್ಟುಬಿಡುವದು.

ಅದನ್ನು ಹೇಗೆ ಮಾಡಬೇಕೆಂದು ಮತ್ತೊಬ್ಬರಿಗೆ ಉದಾಹರಣೆಯಾಗಿ ತೋರಿಸುವದೇ ಮಾದರಿಯಾಗಿದೆ. ಒಂದು ಮಗುವು ಇತರರು ಸೈಕಲ್ ಚಲಿಸುವದನ್ನು ನೋಡಿದಾಗ, ಅವರಿಗೆ ಆಗಲೇ ಒಂದು ಆಲೋಚನೆ ಬರುತ್ತದೆ. ಹೀಗಿರುವದೇ ಮಾದರಿಯಾಗಿದೆ - ಇದನ್ನು ಅನೇಕ ಸಾರಿ ಮಾಡುವ ಅಗತ್ಯವಿಲ್ಲ, ಮತ್ತು ಇದನ್ನು ಸಾಮಾನ್ಯವಾಗಿ ಒಮ್ಮೆ ಮಾತ್ರ ಮಾಡಬೇಕಾಗಿದೆ.

ಮೊದಲ ಸಾರಿ ದ್ವಿಚಕ್ರ ವಾಹನ ಚಲಿಸಿದ್ದನ್ನು ಕುರಿತು ಆಲೋಚಿಸಿ. ನೀವು ಕೇವಲ ವೀಕ್ಷಿಸಲು ಮಾತ್ರ ಬಯಸುವಿರಾ? ಅಥವಾ ನೀವು ಅದರ ಮೇಲೆ ಕುಳಿತು ಚಲಿಸಲು ಇಷ್ಟಪಡುವಿರಾ? ನಿಮಗೆ ಒಬ್ಬರಾದರೂ ಅವಕಾಶ ಕೊಡದೆ ಇದ್ದರೆ ಹೇಗಿರುತ್ತದೆ?

ಅತಿಯಾಗಿ ಮಾದರಿಯಾಗಿರುವದು ತರಬೇತಿಯ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಮಾದರಿಯಾಗಿರುವದೆಂದರೆ ಯಾರಿಗಾದರೂ ಕೇವಲ ಸ್ವಲ್ಪ ತೋರಿಸಿ ನಂತರ ಪ್ರಯತ್ನಿಸುವದಾಗಿದೆ. ಹಾಗಾದರೆ ಮೊದಲ ಸಾರಿ ಚಲಿಸಿದಾಗ ಏನಾಯಿತು? ಅವರು ನಿಮಗೆ ಕೇವಲ ಸೈಕಲ್ ಕೊಟ್ಟು ಹೊರಟು ಹೋದರೋ?

ಬಹುಶಃ ಇಲ್ಲ. ಅನೇಕ ಜನರು ದ್ವಿಚಕ್ರ ವಾಹನವನ್ನು ಚಲಿಸಬೇಕೆಂದು ಕಲಿತುಕೊಂಡಾಗ, ಮೊದಲ ಕೆಲವು ತುಳಿತಗಳಿಗೆ ಯಾರಾದರೂ ನಿಮ್ಮೊಂದಿಗೆ ಇರುವರು.

ಇದೇ ಸಹಾಯಮಾಡುವದಾಗಿದೆ.

ಮಾದರಿ, ಸಹಾಯಮಾಡುವುದು , ವೀಕ್ಷಿಸುವದು ಮತ್ತು ಬಿಟ್ಟುಬಿಡುವದು.

ಸಹಾಯಮಾಡುವದೆಂದರೆ ಕಲಿಯುವವರಿಗೆ ಕೌಶಲ್ಯವನ್ನು ಅಭ್ಯಾಸಮಾಡಲು ಅನುಮತಿಸುವದು, ಆದರೆ ಬೀಳುವದು ಬಹಳ ಕಠಿನವಾಗಿರಬೇಕೆಂದು ಖಚಿತಪಡಿಸಿಕೊಳ್ಳಿರಿ. ಸಹಾಯಮಾಡುವದು ಮಾದರಿಯಾಗಿರುವದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಬಹಳ ಹೆಚ್ಚು ಸಮಯವಲ್ಲ. ಇದು ಕೈಹಿಡಿದುಕೊಳ್ಳುವದು, ಸ್ವಲ್ಪ ಮಾರ್ಗದರ್ಶನ ಮತ್ತು ಸ್ವಲ್ಪ ತರಬೇತಿಯ ಅಗತ್ಯವಿರುತ್ತದೆ, ಆದರೆ ಇದು ಕೇವಲ ಮೂಲತತ್ವಗಳನ್ನು ಇತರರಿಗೆ ಸಾಗಿಸುವದಾಗಿದೆ. ಇದು ಯಾರನ್ನಾದರೂ ಪರಿಪೂರ್ಣರನ್ನಾಗಿ ಮಾಡುವದಲ್ಲ. ಇದು ಅವರು ತುಳಿಯುವಂತೆ ನಡೆಸುವದೇ ಆಗಿದೆ.

ನೀವು ವೇಗವಾಗಿ ತುಳಿಯಲು ಆರಂಭಿಸಿ ಮತ್ತು ಸ್ವಲ್ಪ ವೇಗವನ್ನು ಪಡೆದುಕೊಂಡಾಗ ನಿಮ್ಮ ಜೊತೆ ಯಾರಾದರೂ ಓಡುವದನ್ನು ಆಲೋಚಿಸಿದ್ದೀರಾ? ಅವರು ಬಹಳ ಕಾಲ ಇರುವದಿಲ್ಲ ಮತ್ತು ನೀವು ನಿಮ್ಮ ಸಮತೋಲನವನ್ನು ಕಾಪಾಡಿಕೊಳ್ಳಲು ಎಂದಿಗೂ ಕಲಿಯುವದಿಲ್ಲ.

ಸಹಾಯಮಾಡುವದು ಎಂದರೆ ಯಾರಾದರೂ ತಮ್ಮ ಸ್ವಂತವಾಗಿ ಸ್ವಲ್ಪ ಚಲಿಸಿ ತಿರುಗಿಸಲು ಅವರನ್ನು ಬಿಡುವದಾಗಿದೆ. ಮತ್ತು ಅವರು ಚಲಿಸಲು ಆರಂಭಿಸಿದಾಗ, ದಾರಿಯಲ್ಲಿ ಮುಂದೆ ಕಲಿಯುವವರಿಗೆ ವಾಸ್ತವವಾಗಿ ಮಾದರಿಯಾಗಿದ್ದಾರೆ. ಬೈಕ್ ನ ಮೇಲೆ ಬೇರೆಯವರ ಕೈಗಳು ಇಲ್ಲದಿದ್ದರೂ ಸಹ ನೀವು ಒಂಟಿಯಾಗಿದ್ದೀರೆಂಬುದು ಇದರ ಅರ್ಥವಲ್ಲ. ಸಾಮಾನ್ಯವಾಗಿ ಯಾರೋ ಒಬ್ಬರು ದೂರದಿಂದ ನಿಮ್ಮ ಮೇಲೆ ಕಣ್ಣಿಟ್ಟುರುವರು.

ಇದೇ ವೀಕ್ಷಿಸುವದಾಗಿದೆ.

ಮಾರಿ,ಸಹಾಯಮಾಡುವುದು, ವೀಕ್ಷಿಸುವದು ಮತ್ತು ಬಿಟ್ಟುಬಿಡುವದು.

ವೀಕ್ಷಿಸುವದರಿಂದ ತಮ್ಮನ್ನು ತೊಡಗಿಸಿಕೊಂಡು ನಿಯಂತ್ರಣಕ್ಕೆ ತೆಗೆದುಕೊಳ್ಳದೆ, ಕಲಿಯುವವರಿಗೆ ತಮ್ಮ ಕೌಶಲ್ಯವು ಸಮರ್ಥವಾಗುವ ವರೆಗೆ ಪ್ರಭಾವ ಬೀರುತ್ತದೆ. ಬೈಕ್ ಸವಾರಿ ಮಾಡುವದರಲ್ಲಿ ಒಬ್ಬರು ಎದ್ದು ಬೇಗನೇ ಸರಿಯಾಗಿ ಹೋಗುತ್ತಿರಬಹುದು, ಆದರೆ ಅವರಿಗೆ ರಸ್ತೆಯ ಎಲ್ಲಾ ನಿಯಮಗಳು ತಿಳಿದಿವೆ ಎಂಬುದು ಇದರ ಅರ್ಥವಲ್ಲ. ವೀಕ್ಷಿಸುವದೆಂದರೆ ಯಾರೂ ಸುತ್ತಲೂ ಇಲ್ಲದಿದ್ದರೂ ಒಬ್ಬರು ಸುರಕ್ಷಿತವಾಗಿ ಹೋಗುತ್ತಿದ್ದಾರೆಂದು ಖಚಿತಪಡಿಸಿಕೊಳ್ಳುವದೇ ಆಗಿದೆ. ಒಬ್ಬರಿಗೆ ಏನು ಮಾಡಬೇಕೆಂದು ಕೇವಲ ತಿಳಿದಿರುವದು ಮಾತ್ರವಲ್ಲದೆ ಆದರೆ ಯಾರೂ ನೋಡದೆ ಇರುವಾಗಲೂ ಸಹ ಅವರು ಇದನ್ನು ಮಾಡುತ್ತಾರೆಂದು ಖಚಿತಪಡಿಸಿಕೊಳ್ಳುವದೇ ವೀಕ್ಷಿಸುವದಾಗಿದೆ.

ತರಬೇತಿ ಚಕ್ರದ ಈ ಹಂತದಲ್ಲಿ, ಕಲಿಯುವವರು ಬೆಳೆಯುವರು ಮತ್ತು ಹೇಗೆ ಬೆಳೆಯಬೇಕೆಂದು ಇತರರಿಗೆ ಕಲಿಸುವರು.… ಹೀಗೆ ಅವರು ಹೇಗೆ ಬೆಳೆಯಬೇಕೆಂದು ಇತರರಿಗೆ ಕಲಿಸುವರು… ಹೀಗೆ ಅವರು ಹೇಗೆ ಬೆಳೆಯಬೇಕೆಂದು ಇತರರಿಗೆ ಕಲಿಸುವರು. ಶಿಷ್ಯರನ್ನಾಗಿ ಮಾಡುವ ಶಿಷ್ಯರು ಶಿಷ್ಯರನ್ನಾಗಿ ಮಾಡುವ ಶಿಷ್ಯರನ್ನು ಉಂಟುಮಾಡುವರು. ಮೂರು ಮತ್ತು ನಾಲ್ಕನೆಯ ಪೀಳಿಗೆಯ ವರೆಗೆ ಮಾಡುವರು.

ವೀಕ್ಷಿಸುವದು ಎಂದರೆ ಕಲಿಯುವವನು ಪರಿಪಕ್ವವಾಗಿ ಮತ್ತು ಕೇವಲ ಸಿದ್ಧರಾಗಿರುವದು ಮಾತ್ರವಲ್ಲದೆ ಆದರೆ ಇತರರಿಗೆ ಸಹಾಯಮಾಡಲು ಶಕ್ತರಾಗಿರುವಂತೆ ಖಚಿತಪಡಿಸಕೊಳ್ಳುವದು. ವೀಕ್ಷಿಸುವದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಾದರಿಯಾಗಿರುವದು ಮತ್ತು ಸಹಾಯಮಾಡುವದು ಒಟ್ಟಾಗಿ ಇವೆರಡರ ಹತ್ತರಷ್ಟು ಸಮಯ ತೆಗೆದುಕೊಳ್ಳಬಹುದು. ಆದರೆ ಕಾದಿರುವದು ಯಾವಾಗಲೂ ಯೋಗ್ಯವಾಗಿದೆ. ಅಂತಿಮವಾಗಿ - ಚಾಲಕನು ಬೈಕನ್ನು ಕೇವಲ ಚಲಿಸುವನು.

ಬಿಟ್ಟುಬಿಡುವದು ಎಂದರೆ ಇದೇ ಆಗಿದೆ.

ಮಾದರಿ, ಸಹಾಯಮಾಡುವುದು, ವೀಕ್ಷಿಸುವದು ಮತ್ತು ಬಿಟ್ಟುಬಿಡುವದು.

ಬಿಟ್ಟುಬಿಡುವದು ಪದವಿ ಪ್ರಾಪ್ತಿಯಾದಂತೆಯೇ ಆಗಿದೆ. ವಿದ್ಯಾರ್ಥಿಯು ಶಿಕ್ಷಕನಾಗುವನು. ಕೆಲಸಗಾರನು ಜೊತೆ ಕೆಲಸಗಾರನಾಗುವನು. ಶಿಷ್ಯನು ಸ್ನೇಹಿತನಾಗುವನು. ಬೈಕ್ ಚಲಿಸುವಾಗ, ಚಲಿಸಲು ನಿಮಗೆ ಕಲಿಸಿದವನು ನೀವು ಸವಾರಿ ಮಾಡುವ ಪ್ರತಿಸಾರಿ ನಿಮ್ಮ ಜೊತೆಯಲ್ಲಿ ಸವಾರಿ ಮಾಡುವದಿಲ್ಲ. ಕೆಲವೊಮ್ಮೆ ಅವರು ನಿಮ್ಮೊಂದಿಗೆ ಸವಾರಿ ಮಾಡಬಹುದು. ಕೆಲವೊಮ್ಮೆ ನೀವು ಪ್ರತ್ಯೇಕವಾಗಿ ಸವಾರಿ ಮಾಡುವಿರಿ ಅಥವಾ ಇತರರೊಂದಿಗೆ ಅಥವಾ ಒಂಟಿಯಾಗಿ ಸವಾರಿ ಮಾಡುವಿರಿ.

ಬಿಟ್ಟುಬಿಡುವದು ಎಂದರೆ ನೀವು ಪ್ರೀತಿಸುವ ಒಬ್ಬರಿಗೆ ಕೊನೆಯ ಒಂದು ಬಹುಮಾನವನ್ನು ಕೊಡುವದಾಗಿದೆ - ಅದು ಸ್ವತಂತ್ರದ ಬಹುಮಾನವಾಗಿದೆ. ಬಿಡುವದೆಂದರೆ ನೀವು ಈಗಾಗಲೇ ಹೋಗಿರುವ ಮಟ್ಟಕ್ಕೆ ಯಾರನ್ನಾದರೂ ಹೋಗಲು ಸಜ್ಜುಗೊಳಿಸುವದಾಗಿದೆ, ಆದರೆ ನೀವು ಇನ್ನು ತಲುಪದ ಮಟ್ಟಕ್ಕೆ ಹೋಗಲು ಅವರನ್ನು ಉತ್ತೇಜಿಸುವದಾಗಿದೆ.

ಮಾದರಿ, ಸಹಾಯಕ, ವೀಕ್ಷಿಸುವದು ಮತ್ತು ಬಿಟ್ಟುಬಿಡುವದು - ತರಬೇತಿ ಚಕ್ರ.

ಒಬ್ಬರಿಂದ ಅನೇಕರಿಗೆ. ಒಂದು ಗುರಿಯಿಂದ ಒಂದು ಚಲನೆಗೆ.

ಚರ್ಚಿಸಿ

(10 min)

  1. ನೀವು ಎಂದಾದರೂ ತರಬೇತಿ ಕಾಲಚಕ್ರದ ಭಾಗವಾಗಿದ್ದೀರಾ?
  2. ನೀವು ತರಬೇತಿ ಕೊಟ್ಟಿದ್ದೀರಿ? ಅಥವಾ ನಿಮಗೆ ಯಾರು ತರಬೇತಿ ಕೊಟ್ಟರು?
  3. ವಿವಿಧ ಕೌಶಲ್ಯಗಳನ್ನು ಕಲಿಯುವಾಗ ಅದೇ ವ್ಯಕ್ತಿ ತರಬೇತಿ ಕಾಲಚಕ್ರದ ವಿವಿಧ ಭಾಗಗಳಲ್ಲಿ ಇರಬಹುದೋ?
  4. ಹೀಗೆ ಒಬ್ಬರಿಗೆ ತರಬೇತಿ ಕೊಡುವದು ಹೇಗೆ ಕಾಣಿಸುತ್ತದೆ?

ಚಟುವಟಿಕೆ

(90 min)

3/3 ಗುಂಪಿನ ಕೂಟ

QR ಕೋಡ್ ಸ್ಕ್ಯಾನ್ ಮಾಡಿ.

ಹಿಂತಿರುಗಿ ನೋಡಿ - ಪರಸ್ಪರ ಪ್ರವೇಶಿಸಲು ಕಳೆದ ಅಧಿವೇಷನದ ವಿಧೇಯರಾಗಿ, ತರಬೇತಿಕೊಡಿ ಮತ್ತು ಹಂಚಿಕೊಳ್ಳಿರಿ ಎಂಬ ಸವಾಲುಗಳನ್ನು ಉಪಯೋಗಿಸಿ. (30 ನಿಮಿಷ)

ಮೇಲಕ್ಕೆ ನೋಡಿರಿ – ಮಾರ್ಕ 5:1-20 ನ್ನು ನಿಮ್ಮ ಗುಂಪಿನ ಓದುವ ವಾಕ್ಯಭಾಗವಾಗಿ ಉಪಯೋಗಿಸಿ ಮತ್ತು ಮೇಲಕ್ಕೆ ನೋಡಿರಿ ಭಾಗದಲ್ಲಿ 1-4 ಪ್ರಶ್ನೆಗಳಿಗೆ ಉತ್ತರಿಸಿ. (30 ನಿಮಿಷ)

ಮುಂದಕ್ಕೆ ನೋಡಿರಿ - ನೀವು ಹೇಗೆ ವಿಧೇಯರಾಗುತ್ತೀರಿ, ತರಬೇತಿ ಕೊಡುತ್ತೀರಿ ಮತ್ತು ಹಂಚಿಕೊಳ್ಳುತ್ತೀರಿ ಎಂಬುದನ್ನು ಅಭಿವೃದ್ಧಿಪಡಿಸಲು ಮುಂದಕ್ಕೆ ನೋಡಿರಿ ಭಾಗದಲ್ಲಿ 5, 6 ಮತ್ತು 7 ಪ್ರಶ್ನೆಗಳನ್ನು ಉಪಯೋಗಿಸಿ. (30 ನಿಮಿಷ)

ಹಿಂತಿರುಗಿ ನೋಡುವುದು

ಹಂತ 1 - ಕೃತಜ್ಞತೆ ಸಲ್ಲಿಸುವುದು

ಪ್ರತಿಯೊಬ್ಬ ವ್ಯಕ್ತಿಯು ತಾನು ಕೃತಜ್ಞರಾಗಿರುವ ಬಗ್ಗೆ ಏನನ್ನಾದರೂ ಹಂಚಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ.

ಹಂತ 2 - ನಿಮ್ಮ ಹೋರಾಟಗಳನ್ನು ಹಂಚಿಕೊಳ್ಳುವುದು ಮತ್ತು ಒಬ್ಬರಿಗೊಬ್ಬರು ಪ್ರಾರ್ಥಿಸುವುದು

ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತಾನು ಕಷ್ಟಪಡುತ್ತಿರುವುದನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳುವಂತೆ ಮಾಡಿರಿ. ಅವರು ಏನು ಹಂಚಿಕೊಳ್ಳುತ್ತಾರೆ ಎಂಬುದನ್ನು ಕುರಿತು ಬೇರೆಯವರು ಅವರಿಗಾಗಿ ಪ್ರಾರ್ಥಿಸುವಂತೆ ಮಾಡಿ.

ಹಂತ 3 - ಗುಂಪನ್ನು ಕೇಂದ್ರೀಕರಿಸುವುದು

ಸಮಯ ತೆಗೆದುಕೊಳ್ಳಿ ಮತ್ತು ನೀವು ಯಾಕೆ ಒಟ್ಟಾಗಿ ಇದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ - ದೇವರನ್ನು ಪ್ರೀತಿಸಲು, ಇತರರನ್ನು ಪ್ರೀತಿಸಲು, ಯೇಸುವನ್ನು ಹಂಚಿಕೊಳ್ಳಲು ಮತ್ತು ಇತರರಿಗೂ ಆತನನ್ನು ಕುರಿತು ಹಂಚಿಕೊಳ್ಳಲು ಸಹಾಯ ಮಾಡಿ.

ಹಂತ 4 - ಚೆಕ್ ಇನ್

ಪ್ರತಿಯೊಬ್ಬ ವ್ಯಕ್ತಿಯು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲಿ:

  • ನೀವು ಇಲ್ಲಿಯವರೆಗೆ ಕಲಿತವುಗಳಿಗೆ ಹೇಗೆ ವಿಧೇಯರಾದ್ದೀರಿ?
  • ನೀವು ಕಲಿತ ವಿಷಯಗಳಲ್ಲಿ ನೀವು ಯಾರಿಗೆ ತರಬೇತಿ ಕೊಟ್ಟಿದ್ದೀರಿ?
  • ನಾವು ಗುಂಪಾಗಿ ಒಟ್ಟಾಗಿ ಇರುವ ಸಮಯದಿಂದ ನಿಮ್ಮ ಕಥೆ ಅಥವಾ ದೇವರ ಕಥೆಯನ್ನು ನೀವು ಯಾರೊಂದಿಗೆ ಹಂಚಿಕೊಂಡಿದ್ದೀರಿ?)

ಮೇಲಕ್ಕೆ ನೋಡುವುದು

ಹಂತ 1 - ನಡೆಸಲು ದೇವರ ಪವಿತ್ರಾತ್ಮನನ್ನು ಆಮಂತ್ರಿಸಿ

ಪ್ರಾರ್ಥಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ನೀವು ಓದಲಿರುವ ಭಾಗದಿಂದ ನಿಮಗೆ ಕಲಿಸಲು ಆತನ ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ.

ಹಂತ 2 - ದೇವರ ವಾಕ್ಯವನ್ನು ಓದಿ ಮತ್ತು ಪ್ರಶ್ನೆಗಳನ್ನು ಕೇಳಿರಿ

ಗುಂಪಿನಲ್ಲಿರುವ ಯಾರಾದರೂ ಸತ್ಯವೇದದಿಂದ ಓದುವಂತೆ ಮಾಡಿ. ನೀವು ಓದುವುದನ್ನು ಮುಗಿಸಿದ ನಂತರ ಗುಂಪು ಈ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕು:

  • ನಿಮಗೆ ಈ ವಾಕ್ಯಭಾಗದಲ್ಲಿ ಯಾವ ಸಂಗತಿ ಇಷ್ಟವಾಯಿತು?
  • ನಿಮಗೆ ಯಾವುದು ಸವಾಲಾಗಿದೆ ಅಥವಾ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ?

ಅದೇ ವಾಕ್ಯಭಾಗವನ್ನು ಎರಡನೇ ಸಾರಿ ಓದಿರಿ, ನಂತರ ಗುಂಪು ಈ ಎರಡು ಪ್ರಶ್ನೆಗಳಿಗೆ ಉತ್ತರಿಸಲಿ:

  • ಈ ವಾಕ್ಯಭಾಗದಿಂದ ನಾವು ಜನರನ್ನು ಕುರಿತು ಏನು ಕಲಿಯಬಹುದು?
  • ಈ ವಾಕ್ಯಭಾಗದಿಂದ ನಾವು ದೇವರನ್ನು ಕುರಿತು ಏನು ಕಲಿಯಬಹುದು?

ವಾಕ್ಯಭಾಗಕ್ಕೆ ಸೀಮಿತವಾಗಿರ್ರಿ ಮತ್ತು ಅದನ್ನು ಸರಳವಾಗಿಡಿ!

ಮುಂದಕ್ಕೆ ನೋಡುವುದು

ಹಂತ 1 - ದೇವರ ಉದ್ದೇಶಕ್ಕಾಗಿ ಪ್ರಾರ್ಥಿಸುವುದು

ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಮೌನವಾಗಿ ಪ್ರಾರ್ಥಿಸಿ ಮತ್ತು ದೇವರಿಗೆ ಈ ಪ್ರಶ್ನೆಗಳನ್ನು ಕೇಳಲಿ:

  • ದೇವರೇ, ನೀನು ನನಗೆ ಬೋಧಿಸಿದವುಗಳಿಗೆ ನಾನು ಹೇಗೆ ವಿಧೇಯನಾಗಿ ಅನ್ವಯಿಸಬಹುದು?
  • ಈ ವಾಕ್ಯಭಾಗದಿಂದ ನಾನು ಯಾರಿಗೆ ತರಬೇತಿ ಕೊಡಬಹುದು ಇದರಿಂದ ಅವರು ನಿನ್ನನ್ನು ಹೆಚ್ಚಾಗಿ ವಿಧೇಯರಾಗಿ ಪ್ರೀತಿಸಲು ಕಲಿಯಬಹುದು?
  • ನನ್ನ ಸಾಕ್ಷಿಯನ್ನು ಅಥವಾ ಯೇಸುವಿನ ನಿಮ್ಮ ಸುವಾರ್ತೆಯನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ನೀವು ಬಯಸುತ್ತೀರಿ?

ಈಗ ಮತ್ತು ನಿಮ್ಮ ಗುಂಪು ತಿರಿಗಿ ಭೇಟಿಯಾಗುವ ಸಮಯದಲ್ಲಿ ನೀವು ತೆಗೆದುಕೊಳ್ಳಬಹುದಾದ ನಿರ್ದಿಷ್ಟ ಉತ್ತರಗಳು, ನಿರ್ದಿಷ್ಟ ಹೆಸರುಗಳು ಮತ್ತು ನಿರ್ದಿಷ್ಟ ಕ್ರಮಗಳನ್ನು ಕೊಡಲು ದೇವರಾತ್ಮನನ್ನು ಬೇಡಿಕೊಳ್ಳಿರಿ.

ಹಂತ 2 - ಸಮರ್ಪಣೆಗಳನ್ನು ಒಟ್ಟುಗೂಡಿಸುವುದು

ಪ್ರತಿಯೊಂದು ಪ್ರಶ್ನೆಗೆ ಕರ್ತನಿಂದ ಕೇಳಿಸಿಕೊಂಡದ್ದನ್ನು ಹಂಚಿಕೊಳ್ಳಲು ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೇಳಿರಿ. ಯಾರಾದರೂ ಒಂದು, ಎರಡು ಅಥವಾ ಎಲ್ಲಾ ಮೂರು ಪ್ರಶ್ನೆಗಳಿಗೆ ಕರ್ತನಿಂದ ಏನನ್ನೂ ಕೇಳದಿರಬಹುದು. ಅವರು ಕೇಳಿಸಿಕೊಳ್ಳಲಿಲ್ಲ ಎಂದು ಸರಳವಾಗಿ ಹೇಳಬಹುದು.

ಆದರೆ ನೆನಪಿಡಿ, ಗುಂಪು ಕರ್ತನಿಂದ ಕೇಳಬೇಕು. ಯೇಸು ಹೇಳಿದ್ದು - "ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ." ಮತ್ತು ನಿಮ್ಮ ವಿಧೇಯತೆಯ ಹಂತಗಳು ಹೆಚ್ಚು ನಿರ್ದಿಷ್ಟವಾಗಿದಷ್ಟು, ನಾವು ತಿರಿಗಿ ಭೇಟಿಯಾಗುವುದಕ್ಕೆ ಮೊದಲು ಅವುಗಳಿಗೆ ವಿಧೇರಾಗಲು ಸುಲಭವಾಗುತ್ತದೆ.

ಹಂತ 3 - ನಿಮ್ಮ ಯೋಜನೆಯನ್ನು ಅಭ್ಯಾಸ ಮಾಡುವುದು

ನೀವು ಒಟ್ಟಾಗಿ ನಿಮ್ಮ ಸಮಯವನ್ನು ಕೊನೆಗೊಳಿಸುವುದಕ್ಕೆ ಮೊದಲು, ನಿಮ್ಮ 3/3 ಗುಂಪನ್ನು ಇಬ್ಬರು ಅಥವಾ ಮೂವರ ಚಿಕ್ಕ ಗುಂಪುಗಳಾಗಿ ವಿಂಗಡಿಸಿ ಮತ್ತು ನೀವು ಮಾಡಬೇಕೆಂದು ಕರ್ತನಿಂದ ಕೇಳಿಸಿಕೊಂಡ ವಿಷಯವನ್ನು ಅಭ್ಯಾಸ ಮಾಡಿ.

ಚರ್ಚಿಸಿ

(10 min)

  1. 3/3 ಗುಂಪನ್ನು ಕುರಿತು ನೀವು ಯಾವುದನ್ನು ಹೆಚ್ಚಾಗಿ ಇಷ್ಟಪಟ್ಟಿದ್ದೀರಿ? ಯಾಕೆ?
  2. ನಿಮಗೆ ಯಾವುದು ಹೆಚ್ಚು ಸವಾಲಾಗಿತ್ತು? ಯಾಕೆ?

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ಪರಿಪಕ್ವ ಶಿಷ್ಯರಿಗೆ ತರಬೇತಿ ಕಾಲಚಕ್ರ
  • ನಾಯಕತ್ವದ ಚಿಕ್ಕಗುಂಪುಗಳು
  • 3/3 ಗುಂಪು ಕೂಟದ ಮಾದರಿ
  • 3/3 ಗುಂಪು ಕೂಟದ ಮಾದರಿ

Take a Break

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ಪರಿಪಕ್ವ ಶಿಷ್ಯರಿಗೆ ತರಬೇತಿ ಕಾಲಚಕ್ರ
  • ನಾಯಕತ್ವದ ಚಿಕ್ಕಗುಂಪುಗಳು
  • 3/3 ಗುಂಪು ಕೂಟದ ಮಾದರಿ
  • 3/3 ಗುಂಪು ಕೂಟದ ಮಾದರಿ

READ

(5 min)

ನಾಯಕತ್ವದ ಚಿಕ್ಕಗುಂಪುಗಳು

ಈ ಅಧಿವೇಶನದಲ್ಲಿ, ಯೇಸುವನ್ನು ಅನುಸರಿಸು ವವರು ಅಲ್ಪಾವಧಿಯಲ್ಲಿ ಜೀವಿತಕಾಲ ವೆಲ್ಲಾ ನಾಯಕರಾಗಲು ನಾಯಕತ್ವದ ಚಿಕ್ಕ ಗುಂಪುಗಳು ಹೇಗೆ ಸಿದ್ಧಪಡಿಸುತ್ತವೆ ಎಂಬುದನ್ನು ನಾವು ಕಲಿಯೋಣ.

ಒಬ್ಬರುಇಬ್ಬರಾಗುವರು. ಇಬ್ಬರುನಾಲ್ಕುಮಂದಿಯಾಗುವರು. ನಾಲ್ವರುಎಂಟುಮಂದಿಯಾಗುವರು. ಒಬ್ಬರುಹೆಚ್ಚಾಗುವದು. ತಲೆಮಾರುಗಳುಹೆಚ್ಚಾಗುವದುಘಾತೀಯಬೆಳವಣಿಗೆ. ಈ ಮಾದರಿಯನ್ನೇದೇವರುತನ್ನಸೃಷ್ಟಿಯಲ್ಲಿಉಪಯೋಗಿಸಿದನು. ಈ ರೀತಿಯಲ್ಲೇತನ್ನಕುಟುಂಬವುಬೆಳೆಯಬೇಕೆಂದುದೇವರುಉದ್ಧೇಶಿಸುವನು. ಗ್ರಾಹಕರುಉತ್ಪಾದಕರಾಗುವ, ಕಲಿಯುವವರುನಾಯಕರಾಗುವಮತ್ತುಶಿಷ್ಯರನ್ನಾಗಿಮಾಡುವ 3/3 ಮಾದರಿಯನ್ನುನಾವುಈಗಾಗಲೇಕಲಿತಿದ್ದೇವೆ.

ಹಿಂದಕ್ಕೆನೋಡಿರಿ - ಮೇಲಕ್ಕೆನೋಡಿರಿ - ಮುಂದಕ್ಕೆನೋಡಿರಿ .ಕಲಿಯಿರಿ - ವಿಧೇಯರಾಗಿರಿ - ಹಂಚಿಕೊಳ್ಳಿರಿ.

ಈ ರೀತಿಯಾಗಿ ಒಟ್ಟಾಗಿ ಕೂಡುವದುವೈ ಯಕ್ತಿಕ ವಿಶ್ವಾಸಿಗಳಲ್ಲಿ ಆತ್ಮಿಕಬೆಳವಣಿಗೆಯನ್ನು ಉಂಟುಮಾಡುತ್ತದೆ ಮತ್ತುಯೇಸು ವಿನಹಿಂಬಾಲಕರ ಗುಂಪಿನಲ್ಲಿ ಪುನರ್ಉತ್ಪಾದನೆ ಉಂಟಾಗುತ್ತದೆ. ಈ ವಿಧಾನವು ಶಿಷ್ಯರುಹೆಚ್ಚಾಗಲು ಸಹಾಯಮಾಡುತ್ತದೆ.

ಆದರೆ ಗುಂಪುಸ್ವಲ್ಪ ಸಮಯಕ್ಕಾಗಿ ಮಾತ್ರಒಟ್ಟಾ ಗಿದ್ದರೆ ಏನಾಗುತ್ತದೆ? ಅವರು ಇನ್ನೂಬೆ ಳೆದು ದೇವರ ರಾಜ್ಯದಲ್ಲಿ ಪುನರ್ಉತ್ಪಾ ದನೆಮಾಡ ಬಹುದೋ? ಗುಂಪು ಒಟ್ಟಾಗಿರು ವಸಮಯಕ್ಕೆ ಒಂದುಮಿತಿ ಇದೆ ಎಂದು ನೀವುತಿಳಿ ದುಕೊಂಡಾಗ 3/3 ಮಾದರಿಯನ್ನು ಕಾರ್ಯಕ್ಕೆ ಹಾಕಲು ನಾಯಕತ್ವದಚಿಕ್ಕ ಗುಂಪು ಗಳು ಒಂದುರೀತಿ ಯಾಗಿವೆ.

ಜೀವನಪರ್ಯಂ ತಉಳಿ ಯುವಪುನ ರ್ಉತ್ಪಾದಕ ಮಾದರಿಯನ್ನು ಕಲಿಯಲು ನಾಯಕತ್ವ ದಚಿಕ್ಕ ಗುಂಪುಗಳು ವ್ಯಕ್ತಿಗತ ವಿಶ್ವಾಸಿಗಳಿ ಗೆತರಬೇತಿ ಕೊಡುತ್ತವೆ.

ಹೊಸಗುಂಪುಗಳನ್ನುಆರಂಭಿಸುವ, ಹೊಸಸ ಭೆಗಳಿಗೆ ತರಬೇತಿಕೊಡುವ ಮತ್ತು ದೇವರ ಕುಟುಂಬ ವನ್ನು ಬೆಳೆಸಲು ಹೆಚ್ಚಿನನಾಯಕತ್ವ ದಚಿಕ್ಕ ಗುಂಪುಗಳನ್ನು ಆರಂಭಿಸುವ ನಾಯಕ ರಾಗುವಂತೆಕಲಿ ಯುವವರಿ ಗೆನಾಯಕತ್ವದಚಿಕ್ಕ ಗುಂಪುಗಳು ಸಹಾಯಮಾಡುತ್ತವೆ.

ಜೀವನ ಪರ್ಯಂತ ನಾಯಕರಾಗಲು ಸ್ವಲ್ಪ ಸಮಯದಲ್ಲೇ ಹಿಂಬಾಲಕರನ್ನು ಸಿದ್ಧಪಡಿಸುತ್ತದೆ. ಗುಂಪು ಚಲಿಸುತ್ತಿ ರುವಾಗ ನಾಯಕತ್ವ ದಚಿಕ್ಕ ಗುಂಪುಗಳು ಚೆನ್ನಾಗಿಕೆಲಸಮಾಡುತ್ತವೆ. ಈಗಾಗಲೇ ಯೇಸು ವನ್ನು ಹಿಂಬಾಲಿ ಸುತ್ತಿರುವಅಲೆಮಾರಿಗಳು, ವಿದ್ಯಾರ್ಥಿಗಳು, ಸೈನಿಕರು, ಕಾಲಿಕಕೆಲಸಗಾರರು ನಾಯಕತ್ವದಗುಂ ಪಿನಲ್ಲಿಚೆನ್ನಾಗಿಕೆಲ ಸಮಾಡುವರು.

ಅವರಸಂಸ್ಕೃತಿ, ಅವರಉದ್ಯೋಗಅಥವಾಜೀವನದಕಾಲದನಿಮಿತ್ತ - ಪ್ರಸ್ತುತ ಇರುವ ಗುಂಪನ್ನು ಸ್ಥಿರಪಡಿಸಲು ಕಷ್ಟಕರವಾಗಿರ ಬಹುದು, ಆದರೆ ಅವರು ಪ್ರಯಾಣ ಮಾಡುವ ಪ್ರತಿಯೊಂದು ಸ್ಥಳದಲ್ಲಿಗುಂಪು ಗಳನ್ನುಹೇಗೆ ಆರಂಭಿ ಸಬೇಕೆಂದು ಅವರಿ ಗೆಪೂರ್ಣ ತರಬೇತಿ ಕೊಡಬಹುದು. ಅದೇಸಮಯದಲ್ಲಿ ಒಂದು ಗುಂಪಿನ ಜನರು ನಂಬಿಕೆಗೆ ಬಂದಾಗ ನಾಯಕತ್ವ ದಚಿಕ್ಕ ಗುಂಪು ಗಳುಸಹ ಚೆನ್ನಾಗಿಕೆಲ ಸಮಾಡುತ್ತೇವೆ.

ವೈಯಕ್ತಿಕ ವಾಗಿ ಅವರನ್ನು ಅನುಸರಿಸದೆ ಇದ್ದರೂ ಅಥವಾ ಆತ್ಮಿಕತರ ಬೇತಿ ಇಲ್ಲದಿದ್ದರೂ - ಜೀವನ ಪರ್ಯಂತ ಉತ್ಪಾ ದಕರಾ ಗಲುಸ್ವಲ್ಪ ಸಮಯದಲ್ಲೇ ಒಂದುಕುಟುಂಬಕ್ಕೆ, ಸ್ನೇಹಿತರ ಗುಂಪಿಗೆ ಅಥವಾಚಿಕ್ಕ ಗುಂಪಿ ಗೂಸಹ ತರಬೇತಿ ಕೊಡಬಹುದು.

ಚರ್ಚಿಸಿ

(10 min)

  1. ಜುಮೆ ತರಬೇತಿಯನ್ನು ಕಲಿಯುವದಕ್ಕಾಗಿ ನಾಯಕತ್ವದ ಚಿಕ್ಕ ಗುಂಪುಗಳನ್ನು ಉಂಟುಮಾಡಲು ಈಗಾಗಲೇ ಸಂಧಿಸುತ್ತಿರುವ ಅಥವಾ ಒಟ್ಟಾಗಿ ಸೇರಲು ಸಿದ್ಧರಾಗಿರುವವರನ್ನು ಕುರಿರು ನಿಮಗೆ ತಿಳಿದಿರುವ ಯೇಸುವನ್ನು ಹಿಂಬಾಲಿಸುವವರ ಗುಂಪು ಉಂಟೋ?
  2. ಅವರನ್ನು ಒಟ್ಟಾಗಿ ತರಲು ಯಾವ ಪ್ರಯತ್ನವು ಅಗತ್ಯವಾಗಿದೆ?

ಚಟುವಟಿಕೆ

(90 min)

3/3 ಗುಂಪಿನ ಕೂಟ

QR ಕೋಡ್ ಸ್ಕ್ಯಾನ್ ಮಾಡಿ.

ಹಿಂತಿರುಗಿ ನೋಡಿ - ಪರಸ್ಪರ ಪ್ರವೇಶಿಸಲು ಕಳೆದ ಅಧಿವೇಷನದ ವಿಧೇಯರಾಗಿ, ತರಬೇತಿಕೊಡಿ ಮತ್ತು ಹಂಚಿಕೊಳ್ಳಿರಿ ಎಂಬ ಸವಾಲುಗಳನ್ನು ಉಪಯೋಗಿಸಿ. (30 ನಿಮಿಷ)

ಮೇಲಕ್ಕೆ ನೋಡಿರಿ – ಅಪೊಸ್ತಲರ ಕೃತ್ಯಗಳು 2:42-47 ನ್ನು ನಿಮ್ಮ ಗುಂಪಿನ ಓದುವ ವಾಕ್ಯಭಾಗವಾಗಿ ಉಪಯೋಗಿಸಿ ಮತ್ತು ಪ್ರಶ್ನೆಗಳು 1-4ನ್ನು ಉತ್ತರಿಸಿ. (30 ನಿಮಿಷ)

ಮುಂದಕ್ಕೆ ನೋಡಿರಿ – ನೀವು ಹೇಗೆ ವಿಧೇಯರಾಗುವಿರಿ, ತರಬೇತಿ ಕೊಡುವಿರಿ ಮತ್ತು ಹಂಚಿಕೊಳ್ಳುವಿರಿ ಎಂಬುದನ್ನು ವೃದ್ಧಿಪಡಿಸಲು ಪ್ರಶ್ನೆ 5, 6, 7 ನ್ನು ಉಪಯೋಗಿಸಿ. (30 ನಿಮಿಷ)

ಹಿಂತಿರುಗಿ ನೋಡುವುದು

ಹಂತ 1 - ಕೃತಜ್ಞತೆ ಸಲ್ಲಿಸುವುದು

ಪ್ರತಿಯೊಬ್ಬ ವ್ಯಕ್ತಿಯು ತಾನು ಕೃತಜ್ಞರಾಗಿರುವ ಬಗ್ಗೆ ಏನನ್ನಾದರೂ ಹಂಚಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ.

ಹಂತ 2 - ನಿಮ್ಮ ಹೋರಾಟಗಳನ್ನು ಹಂಚಿಕೊಳ್ಳುವುದು ಮತ್ತು ಒಬ್ಬರಿಗೊಬ್ಬರು ಪ್ರಾರ್ಥಿಸುವುದು

ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತಾನು ಕಷ್ಟಪಡುತ್ತಿರುವುದನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳುವಂತೆ ಮಾಡಿರಿ. ಅವರು ಏನು ಹಂಚಿಕೊಳ್ಳುತ್ತಾರೆ ಎಂಬುದನ್ನು ಕುರಿತು ಬೇರೆಯವರು ಅವರಿಗಾಗಿ ಪ್ರಾರ್ಥಿಸುವಂತೆ ಮಾಡಿ.

ಹಂತ 3 - ಗುಂಪನ್ನು ಕೇಂದ್ರೀಕರಿಸುವುದು

ಸಮಯ ತೆಗೆದುಕೊಳ್ಳಿ ಮತ್ತು ನೀವು ಯಾಕೆ ಒಟ್ಟಾಗಿ ಇದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ - ದೇವರನ್ನು ಪ್ರೀತಿಸಲು, ಇತರರನ್ನು ಪ್ರೀತಿಸಲು, ಯೇಸುವನ್ನು ಹಂಚಿಕೊಳ್ಳಲು ಮತ್ತು ಇತರರಿಗೂ ಆತನನ್ನು ಕುರಿತು ಹಂಚಿಕೊಳ್ಳಲು ಸಹಾಯ ಮಾಡಿ.

ಹಂತ 4 - ಚೆಕ್ ಇನ್

ಪ್ರತಿಯೊಬ್ಬ ವ್ಯಕ್ತಿಯು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲಿ:

  • ನೀವು ಇಲ್ಲಿಯವರೆಗೆ ಕಲಿತವುಗಳಿಗೆ ಹೇಗೆ ವಿಧೇಯರಾದ್ದೀರಿ?
  • ನೀವು ಕಲಿತ ವಿಷಯಗಳಲ್ಲಿ ನೀವು ಯಾರಿಗೆ ತರಬೇತಿ ಕೊಟ್ಟಿದ್ದೀರಿ?
  • ನಾವು ಗುಂಪಾಗಿ ಒಟ್ಟಾಗಿ ಇರುವ ಸಮಯದಿಂದ ನಿಮ್ಮ ಕಥೆ ಅಥವಾ ದೇವರ ಕಥೆಯನ್ನು ನೀವು ಯಾರೊಂದಿಗೆ ಹಂಚಿಕೊಂಡಿದ್ದೀರಿ?)

ಮೇಲಕ್ಕೆ ನೋಡುವುದು

ಹಂತ 1 - ನಡೆಸಲು ದೇವರ ಪವಿತ್ರಾತ್ಮನನ್ನು ಆಮಂತ್ರಿಸಿ

ಪ್ರಾರ್ಥಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ದೇವರೊಂದಿಗೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಮಾತನಾಡಿ. ನೀವು ಓದಲಿರುವ ಭಾಗದಿಂದ ನಿಮಗೆ ಕಲಿಸಲು ಆತನ ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ.

ಹಂತ 2 - ದೇವರ ವಾಕ್ಯವನ್ನು ಓದಿ ಮತ್ತು ಪ್ರಶ್ನೆಗಳನ್ನು ಕೇಳಿರಿ

ಗುಂಪಿನಲ್ಲಿರುವ ಯಾರಾದರೂ ಸತ್ಯವೇದದಿಂದ ಓದುವಂತೆ ಮಾಡಿ. ನೀವು ಓದುವುದನ್ನು ಮುಗಿಸಿದ ನಂತರ ಗುಂಪು ಈ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕು:

  • ನಿಮಗೆ ಈ ವಾಕ್ಯಭಾಗದಲ್ಲಿ ಯಾವ ಸಂಗತಿ ಇಷ್ಟವಾಯಿತು?
  • ನಿಮಗೆ ಯಾವುದು ಸವಾಲಾಗಿದೆ ಅಥವಾ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ?

ಅದೇ ವಾಕ್ಯಭಾಗವನ್ನು ಎರಡನೇ ಸಾರಿ ಓದಿರಿ, ನಂತರ ಗುಂಪು ಈ ಎರಡು ಪ್ರಶ್ನೆಗಳಿಗೆ ಉತ್ತರಿಸಲಿ:

  • ಈ ವಾಕ್ಯಭಾಗದಿಂದ ನಾವು ಜನರನ್ನು ಕುರಿತು ಏನು ಕಲಿಯಬಹುದು?
  • ಈ ವಾಕ್ಯಭಾಗದಿಂದ ನಾವು ದೇವರನ್ನು ಕುರಿತು ಏನು ಕಲಿಯಬಹುದು?

ವಾಕ್ಯಭಾಗಕ್ಕೆ ಸೀಮಿತವಾಗಿರ್ರಿ ಮತ್ತು ಅದನ್ನು ಸರಳವಾಗಿಡಿ!

ಮುಂದಕ್ಕೆ ನೋಡುವುದು

ಹಂತ 1 - ದೇವರ ಉದ್ದೇಶಕ್ಕಾಗಿ ಪ್ರಾರ್ಥಿಸುವುದು

ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಮೌನವಾಗಿ ಪ್ರಾರ್ಥಿಸಿ ಮತ್ತು ದೇವರಿಗೆ ಈ ಪ್ರಶ್ನೆಗಳನ್ನು ಕೇಳಲಿ:

  • ದೇವರೇ, ನೀನು ನನಗೆ ಬೋಧಿಸಿದವುಗಳಿಗೆ ನಾನು ಹೇಗೆ ವಿಧೇಯನಾಗಿ ಅನ್ವಯಿಸಬಹುದು?
  • ಈ ವಾಕ್ಯಭಾಗದಿಂದ ನಾನು ಯಾರಿಗೆ ತರಬೇತಿ ಕೊಡಬಹುದು ಇದರಿಂದ ಅವರು ನಿನ್ನನ್ನು ಹೆಚ್ಚಾಗಿ ವಿಧೇಯರಾಗಿ ಪ್ರೀತಿಸಲು ಕಲಿಯಬಹುದು?
  • ನನ್ನ ಸಾಕ್ಷಿಯನ್ನು ಅಥವಾ ಯೇಸುವಿನ ನಿಮ್ಮ ಸುವಾರ್ತೆಯನ್ನು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ನೀವು ಬಯಸುತ್ತೀರಿ?

ಈಗ ಮತ್ತು ನಿಮ್ಮ ಗುಂಪು ತಿರಿಗಿ ಭೇಟಿಯಾಗುವ ಸಮಯದಲ್ಲಿ ನೀವು ತೆಗೆದುಕೊಳ್ಳಬಹುದಾದ ನಿರ್ದಿಷ್ಟ ಉತ್ತರಗಳು, ನಿರ್ದಿಷ್ಟ ಹೆಸರುಗಳು ಮತ್ತು ನಿರ್ದಿಷ್ಟ ಕ್ರಮಗಳನ್ನು ಕೊಡಲು ದೇವರಾತ್ಮನನ್ನು ಬೇಡಿಕೊಳ್ಳಿರಿ.

ಹಂತ 2 - ಸಮರ್ಪಣೆಗಳನ್ನು ಒಟ್ಟುಗೂಡಿಸುವುದು

ಪ್ರತಿಯೊಂದು ಪ್ರಶ್ನೆಗೆ ಕರ್ತನಿಂದ ಕೇಳಿಸಿಕೊಂಡದ್ದನ್ನು ಹಂಚಿಕೊಳ್ಳಲು ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೇಳಿರಿ. ಯಾರಾದರೂ ಒಂದು, ಎರಡು ಅಥವಾ ಎಲ್ಲಾ ಮೂರು ಪ್ರಶ್ನೆಗಳಿಗೆ ಕರ್ತನಿಂದ ಏನನ್ನೂ ಕೇಳದಿರಬಹುದು. ಅವರು ಕೇಳಿಸಿಕೊಳ್ಳಲಿಲ್ಲ ಎಂದು ಸರಳವಾಗಿ ಹೇಳಬಹುದು.

ಆದರೆ ನೆನಪಿಡಿ, ಗುಂಪು ಕರ್ತನಿಂದ ಕೇಳಬೇಕು. ಯೇಸು ಹೇಳಿದ್ದು - "ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ." ಮತ್ತು ನಿಮ್ಮ ವಿಧೇಯತೆಯ ಹಂತಗಳು ಹೆಚ್ಚು ನಿರ್ದಿಷ್ಟವಾಗಿದಷ್ಟು, ನಾವು ತಿರಿಗಿ ಭೇಟಿಯಾಗುವುದಕ್ಕೆ ಮೊದಲು ಅವುಗಳಿಗೆ ವಿಧೇರಾಗಲು ಸುಲಭವಾಗುತ್ತದೆ.

ಹಂತ 3 - ನಿಮ್ಮ ಯೋಜನೆಯನ್ನು ಅಭ್ಯಾಸ ಮಾಡುವುದು

ನೀವು ಒಟ್ಟಾಗಿ ನಿಮ್ಮ ಸಮಯವನ್ನು ಕೊನೆಗೊಳಿಸುವುದಕ್ಕೆ ಮೊದಲು, ನಿಮ್ಮ 3/3 ಗುಂಪನ್ನು ಇಬ್ಬರು ಅಥವಾ ಮೂವರ ಚಿಕ್ಕ ಗುಂಪುಗಳಾಗಿ ವಿಂಗಡಿಸಿ ಮತ್ತು ನೀವು ಮಾಡಬೇಕೆಂದು ಕರ್ತನಿಂದ ಕೇಳಿಸಿಕೊಂಡ ವಿಷಯವನ್ನು ಅಭ್ಯಾಸ ಮಾಡಿ.

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ಪರಿಪಕ್ವ ಶಿಷ್ಯರಿಗೆ ತರಬೇತಿ ಕಾಲಚಕ್ರ
  • ನಾಯಕತ್ವದ ಚಿಕ್ಕಗುಂಪುಗಳು
  • 3/3 ಗುಂಪು ಕೂಟದ ಮಾದರಿ
  • 3/3 ಗುಂಪು ಕೂಟದ ಮಾದರಿ

ತೀವ್ರ ಅಧಿವೇಶನ 5

ಚೆಕ್-ಇನ್

(1 min)

ಭಾಗವಹಿಸುವವರು ಮತ್ತು ಸುಗಮಹೊಳಿಸುವವರೆಲ್ಲರೂ ಚೆಕ್-ಇನ್ ಮಾಡಲಿ.

Or six.zume.training/checkin and use code: 5451

ಪ್ರಾರ್ಥನೆ

(5 min)

ಆತನ ಮಾರ್ಗಗಳು ನಮ್ಮ ಮಾರ್ಗಗಳಲ್ಲ ಮತ್ತು ಆತನ ಆಲೋಚನೆಗಳು ನಮ್ಮ ಆಲೋಚನೆಗಳಲ್ಲ ಆದುದರಿಂದ ದೇವರಿಗೆ ಪ್ರಾರ್ಥಿಸಿ ಕೃತಜ್ಞತೆ ಸಲ್ಲಿಸಿರಿ. ಪ್ರತಿಯೊಬ್ಬ ಸದಸ್ಯರಿಗೂ ಯಾವಾಗಲೂ ತಂದೆಯ ಕೆಲಸವನ್ನು ಕೇಂದ್ರಿಕರಿಸುವ ಕ್ರಿಸ್ತನ ಮನಸ್ಸನ್ನು ಕೊಡುವಂತೆ ಆತನನ್ನು ಬೇಡಿಕೊಳ್ಳಿರಿ. ನಿಮ್ಮ ಸಮಯವನ್ನು ಒಟ್ಟಾಗಿ ಕಳೆಯಲು ಮತ್ತು ಒಳ್ಳೆಯ ಅಧಿವೇಶನವನ್ನಾಗಿ ಮಾಡಲು ಪವಿತ್ರಾತ್ಮನನ್ನು ಬೇಡಿಕೊಳ್ಳಿರಿ.

ಹಿಂದಕ್ಕೆ ನೋಡಿರಿ

(5 min)

ಪ್ರಾರಂಭಿಸುವುದಕ್ಕೆ ಮೊದಲು, ಹಿಂತಿರುಗಿ ನೋಡಲು ಸ್ವಲ್ಪ ಸಮಯ ತೆಗೆದುಕೊಳ್ಳಿರಿ.

ಕೊನೆಯ ಅಧಿವೇಶನದ ಮುಕ್ತಾಯದಲ್ಲಿ, ನಿಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬರಿಗೂ ನೀವು ಕಲಿತದ್ದನ್ನು ಅಭ್ಯಾಸ ಮಾಡಲು ಸವಾಲು ಹಾಕಲಾಯಿತು.

ಈ ವಾರ ನಿಮ್ಮ ಗುಂಪು ಹೇಗೆ ಕಾರ್ಯ ಮಾಡಿದೆ ಎಂಬುದನ್ನು ನೋಡಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಿ.

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ಅನುಕ್ರಮವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಿ
  • ಅಧಿಕವಾಗಿ ಮಾಡುವ ವೇಗ ಪ್ರಾಮುಖ್ಯವಾಗಿದೆ
  • ಯಾವಾಗಲೂ ಎರಡು ಸಭೆಗಳ ಭಾಗ
  • ನಾಯಕತ್ವದ ಚಿಕ್ಕಗುಂಪುಗಳು
  • ತರಬೇತಿ ಪರಿಶೀಲನಾಪಟ್ಟಿ
  • ನಾಲ್ಕು ಕ್ಷೇತ್ರಗಳ ಸಾಧನ
  • ಪೀಳಿಗೆಯ ನಕ್ಷೆ
  • ಜೊತೆಗಾರರ ತರಬೇತುದಾರರ ಗುಂಪುಗಳು
  • ಮೂರು-ತಿಂಗಳ ಯೋಜನೆ

READ

(5 min)

ಅನುಕ್ರಮವಲ್ಲದ ಬೆಳವಣಿಗೆ

ಈ ಅಧಿವೇಶನದಲ್ಲಿ, ದೇವರ ರಾಜ್ಯದ ಬೆಳವಣಿಗೆಯನ್ನು ವೇಗಗೊಳಿಸುವ ಮಾರ್ಗವಾಗಿ ರೇಖೀಯ ಮಾದರಿಯಲ್ಲಿ ಯೋಚಿಸುವ ಅಭ್ಯಾಸವನ್ನು ಹೇಗೆ ಮುರಿಯುವುದು ಎಂದು ನಾವು ಕಲಿಯುತ್ತೇವೆ. ಶಿಷ್ಯರನ್ನು ಹೆಚ್ಚು ತ್ವರಿತವಾಗಿ ಮಾಡುವ ಶಿಷ್ಯರನ್ನು ಮಾಡಲು, ಒಂದೇ ಸಮಯದಲ್ಲಿ ಅನೇಕ ಸಂಗತಿಗಳು ಸಂಭವಿಸಬಹುದು ಮತ್ತು ಅವುಗಳು ಸಂಭವಿಸಬೇಕಾದ ನಿರ್ದಿಷ್ಟ ಕ್ರಮವಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಅನುಕ್ರಮವಿಲ್ಲದ ಬೆಳವಣಿಗೆಯ ಕ್ರಮವನ್ನು ಕುರಿತು ನಾವು ಕಲಿತುಕೊಳ್ಳಬೇಕಾಗಿದೆ. ಶಿಷ್ಯರನ್ನು ಹೆಚ್ಚಿಸುವ ಕಾರ್ಯವನ್ನು ಕುರಿತು ಜನರು ಆಲೋಚಿಸುವಾಗ, ಇದು ಹಂತದಿಂದ ಹಂತದ ಪ್ರಕ್ರಿಯೆಯಾಗಿದೆ ಎಂದು ಅವರು ಅನೇಕವೇಳೆ ಆಲೋಚಿಸುವರು.

ಮೊದಲನೆಯದು ಪ್ರಾರ್ಥನೆ. ನಂತರ ಸಿದ್ಧತೆ. ಅನಂತರ ದೇವರ ಶುಭವಾರ್ತೆಯನ್ನು ಹಂಚಿಕೊಳ್ಳುವದು. ನಂತರ ಶಿಷ್ಯರನ್ನು ಕಟ್ಟುವದು. ನಂತರ ನಾಯಕರನ್ನು ಅಭಿವೃದ್ಧಿಪಡಿಸುವದು. ಪುನರುತ್ಪತ್ತಿ ಮಾಡುವದು.

ನಾವು ಈ ರೀತಿಯಲ್ಲಿ ಕಲಿತುಕೊಂಡಾಗ, ದೇವರ ರಾಜ್ಯದ ಬೆಳವಣಿಗೆಯ, ರೇಖೀಯ ಮತ್ತು ಅನುಕ್ರಮದ ಪ್ರಕ್ರಿಯೆಯು ಅನುಸರಿಸಲು ಸುಲಭವಾಗಿ ಕಾಣುತ್ತದೆ. ಒಂದು ಸಮಸ್ಯೆ ಎಂದರೆ ಇದು ಯಾವಾಗಲೂ ಹೀಗೆ ಕಾರ್ಯಮಾಡುವದಿಲ್ಲ. ದೊಡ್ಡ ಸಮಸ್ಯೆ ಎಂದರೆ ಇದು ಹೀಗೆ ಅನೇಕ ಸಾರಿ ಉತ್ತಮವಾಗಿ ಕೆಲಸ ಮಾಡುವದಿಲ್ಲ.

ಈ ರೇಖೆಯು ವೈಯಕ್ತಿಕ ಜೀವನವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಜನನ ಇರುತ್ತದೆ. ಇಲ್ಲಿ ಅವರು ಮೊದಲ ಸಾರಿ ದೇವರ ಶುಭವಾರ್ತೆಯನ್ನು ಕೇಳುವರು.

ಇಲ್ಲಿ ಅವರು ಯೇಸುವನ್ನು ಹಿಂಬಾಲಿಸಲು ಆಯ್ಕೆ ಮಾಡಿಕೊಳ್ಳುವರು. ಇಲ್ಲಿ ಅವರು ತಮ್ಮ ಕಥೆಯನ್ನು ಮತ್ತು ದೇವರ ಕಥೆಯನ್ನು ಮೊದಲು ಹಂಚಿಕೊಳ್ಳುವರು. ಮತ್ತು ಇಲ್ಲೇ ಅವರ ಜೀವಿತವು ಕೊನೆಗೊಳ್ಳುತ್ತದೆ.

ಹೀಗೆ ಮೊದಲು ಯೇಸುವನ್ನು ಕುರಿತು ಕೇಳುವದರಿಂದ ಯೇಸುವನ್ನು ಕುರಿತು ಮೊದಲು ಹಂಚಿಕೊಳ್ಳುವದನ್ನು ಆತ್ಮಿಕ ಪೀಳಿಗೆಯೆಂದು ನಾವು ಪರಿಗಣಿಸುತ್ತೇವೆ. ಹೆಚ್ಚಾಗುವದಕ್ಕಿಂತ ಮುಂಚಿತವಾಗಿ ನಾವು ಕಳೆಯುವ ಸಮಯದ ಮೊತ್ತವು ಇದೇ ಆಗಿದೆ.

ದೇವರ ಕುಟುಂಬವು ಬೆಳೆಯುವದಕ್ಕಿಂತ ಮುಂಚಿತವಾಗಿ ನಾವು ಕಳೆಯುವ ಸಮಯದ ಮೊತ್ತವು ಇದೇ ಆಗಿದೆ. ಹೀಗೆಯೇ ಶಿಷ್ಯತ್ವವನ್ನು ಕುರಿತು ಸಾಮಾನ್ಯವಾಗಿ ಕಲಿಸಲಾಗುತ್ತದೆ. ಆದರೆ ಅತಿ ಹೆಚ್ಚಿನ ಆಶೀರ್ವಾದ ಇಂಥ ಮಾದರಿಯನ್ನು ನಾವು ಉಪಯೋಗಿಸುವಾಗ - ಏನಾಗುತ್ತದೆ ಎಂದು ವೀಕ್ಷಿಸಿ.

ಈಗ ಹೊಸ ಶಿಷ್ಯರು ಹೆಚ್ಚಾಗಲು ತಕ್ಷಣವೇ ಆರಂಭಿಸುವರು. ಆತ್ಮಿಕ ಪೀಳಿಗೆಯು ಕಡಿಮೆಯಾಗುವದು. ಯಾರಾದರೂ ದೇವರ ಶುಭವಾರ್ತೆಯನ್ನು ಬೇಗನೇ ಕೇಳುವರು. ದೇವರ ಕುಟುಂಬವು ಅತಿ ಬೇಗನೆ ಬೆಳೆಯುವದು. ಮ್ಯಾಕ್ ಬೋರ್ ಜನರು ನಿತ್ಯತ್ವಕ್ಕಾಗಿ ರಕ್ಷಿಸಲ್ಪಡುವರು.

ಇದೆಲ್ಲವೂ ಅವರು ಹೆಚ್ಚಾಗುವಾಗ ಕೇವಲ ಚಲಿಸುವದರ ಮೂಲಕ ಉಂಟಾಗುತ್ತದೆ. ಆದರೆ ನಾವು ಮುಂದೆ ಸಾಗುತ್ತಲೇ ಇದ್ದರೆ ಏನಾಗುತ್ತದೆ? ಮುಂಚಿತವಾಗಿಯೇ ಯಾರಾದರೂ ಹೆಚ್ಚಾಗಲು ಆರಂಭಿಸುತ್ತಿದ್ದರೆ ಹೇಗಿರುತ್ತದೆ? ಅವರು ಮೊದಲು ನಂಬಿದರ ನಂತರ ಹಂಚಿಕೊಳ್ಳಲು ಆರಂಭಿಸುವದಕ್ಕೆ ಬದಲಾಗಿ ಅವರು ಮೊದಲು ಕೇಳಿದ ನಂತರ ಹಂಚಿಕೊಂಡರೆ ಏನಾಗುತ್ತದೆ?

ಕೆಲವರು ಯೇಸುವಿಗೆ "ಹೌದು" ಎಂದು ಹೇಳುವದಕ್ಕಿಂತ ಮುಂಚಿತವಾಗಿಯೇ ಗುಂಪನ್ನು ಕೂಡಿಸಲು ಮತ್ತು ದೇವರ ವಾಕ್ಯದಿಂದ ಕಲಿತವುಗಳನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳುವರು. ಗುಂಪನ್ನು ಹೇಗೆ ಕೂಡಿಸಬೇಕು ಮತ್ತು ಅವರು ಕಲಿತದ್ದನ್ನು ಹೇಗೆ ಹಂಚಿಕೊಳ್ಳಬೇಕೆಂದು ಈ ಜನರಿಗೆ ನಾವು ತೋರಿಸಿದರೆ, ಮತ್ತು ಇದನ್ನೇ ಹೇಗೆ ಮಾಡಬೇಕೆಂದು ಇದ್ದದರಿಂದ ತೋರಿಸಿದರೆ, ದೇವರ ಕುಟುಂಬವು ಇನ್ನು ವೇಗವಾಗಿ ಬೆಳೆಯುತ್ತದೆ.

ಈಗ ಶಿಷ್ಯತ್ವ ಎಂದರೆ ಯೇಸುವಿನ ಕಡೆಗೆ ಮಾರ್ಗವಾಗಿದೆ ಹೊರತು ರಕ್ಷಣೆಯ ನಂತರ ಏನಾದರೂ ಹಂಚಿಕೊಳ್ಳುವ ಸಂಗತಿಯಲ್ಲ. ಈ ರೀತಿಯಲ್ಲಿ ಕುಟುಂಬ ಅಥವಾ ಸ್ನೇಹಿತರು ಅಥವಾ ಒಂದು ಹಳ್ಳಿಯು ಸಹ ಯೇಸುವನ್ನು ಹಿಂಬಾಲಿಸಲು ಒಂದು ಮಾರ್ಗವಾಗಿದೆ. ಆದರೆ ಯಾರಾದರೂ ಇನ್ನೂ ಬೇಗನೆ ಹೆಚ್ಚಿಸಿದರೆ ಏನಾಗುತ್ತದೆ? ಯಾರಾದರೂ ದೇವಕುಮಾರನನ್ನು ಸಂಧಿಸುವದಕ್ಕಿಂತ ಮುಂಚಿತವಾಗಿ ದೇವರ ಮಾರ್ಗಗಳನ್ನು ಕುರಿತು ಹಂಚಿಕೊಂಡರೆ ಹೇಗಿರುತ್ತದೆ?

ಕೆಲವೊಮ್ಮೆ ಒಂದು ಗುಂಪು ದೇವರ ಶುಭವಾರ್ತೆಯನ್ನು ತಕ್ಷಣವೇ ಕೇಳಲು ಅಥವಾ ಸಿದ್ಧವಾಗಿರದೆ ಇರಬಹುದು. ಆದರೆ ಈ ಗುಂಪು - ಸಮುದಾಯ ಅಭಿವೃದ್ಧಿ ಅಥವಾ ನಾಯಕತ್ವದ ತರಬೇತಿಯ ಮೂಲಕ - ಇನ್ನೂ ದೇವರ ವಿಧಾನಗಳನ್ನು ಕಲಿತುಕೊಳ್ಳಬಹುದು. ಅವರು ಯೇಸುವನ್ನು ಕುರಿತು ಮೊದಲು.

ಕೇಳುವದಕ್ಕಿಂತ ಮುಂಚಿತವಾಗಿಯೇ ಈ ಗುಂಪು ಹೆಚ್ಚಿಸುವ ದೇವರ ವಿಧಾನಗಳನ್ನು - ಅಂದರೆ ಕಲಿಯುವದು - ವಿಧೇಯರಾಗುವದು - ಹಂಚಿಕೊಳ್ಳುವದು ಮತ್ತು ಅದನ್ನೇ ಮಾಡಲು ಇತರರಿಗೆ ಬೋಧಿಸಬಹುದು. ಹೀಗೆ ನಡೆಯುವಾಗ ದೇವರ ಮಾರ್ಗಗಳು ಸಿದ್ಧವಾಗಿರುವ ಹೃದಯದೊಳಗೆ ನಾಟಬಹುದು. ಆತನ ವಿಧಾನಗಳು ಸಮುದಾಯ ಮತ್ತು ಜನರ ಜೀವಿತಗಳಲ್ಲಿ ನಾಟಬಹುದು. ದೇವರು ತನ್ನ ಮಾರ್ಗವನ್ನು ಸಿದ್ಧಪಡಿಸಿರುವಾಗ - ಅವರು ಹೊಂದಿಕೊಳ್ಳುತ್ತಿರುವಾಗ ದೇವರ ಶುಭವಾರ್ತೆಯು ಸತ್ಯವನ್ನು ಪ್ರಕಟಪಡಿಸುತ್ತದೆ. ಈ ರೀತಿಯಲ್ಲಿ ಒಂದು ಸಂಸ್ಥೆ, ಸಮುದಾಯ, ಅಥವಾ ಒಂದು ದೇಶವು ಸಹ ಯೇಸುವನ್ನು ಹಿಂಬಾಲಿಸಲು ಬರಬಹುದು.

ಅನುಕ್ರಮವಿಲ್ಲದ ಬೆಳವಣಿಗೆಯು "ಯಾವುದು ಅತ್ಯಗತ್ಯ?" ಎಂಬ ಆಲೋಚನೆಯನ್ನು ಇನ್ನೂ ಕೋರುತ್ತದೆ. ಪ್ರಕ್ರಿಯೆ ಯಾವುದೇ ಆಗಿದ್ದರೂ - ದೊಡ್ಡ ಪ್ರಶ್ನೆಯು ಯಾವಾಗಲೂ ಅದೇ ಆಗಿರುತ್ತದೆ - ನಂಬಿಗಸ್ತರಾಗಿರುವ ಆ ಒಳ್ಳೆಯ ನೆಲ ಯಾರು? ದೇವರ ಮಾರ್ಗಗಳನ್ನು ಕಲಿತು ಅಭ್ಯಾಸ ಮಾಡಿ ಹಂಚಿಕೊಳ್ಳುವವರು ಯಾರು?

ಈ ಒಳ್ಳೆಯ ನೆಲವನ್ನು ಕಂಡುಕೊಳ್ಳುವದು - ಈ ಒಳ್ಳೆಯ ಹೃದಯಗಳನ್ನು ಅನ್ವೇಷಿಸುವದು - ನಮ್ಮ ಎಲ್ಲಾ ಸಮಯ, ಬಲ ಮತ್ತು ಪ್ರಯತ್ನವು ಯೋಗ್ಯವಾದದ್ದು. ಇವರಲ್ಲಿ ನಮ್ಮ ಹೃದಯಗಳನ್ನು ನಾವು ಚೆಲ್ಲುತ್ತೇವೆ. ಇವರಿಗಾಗಿ ನಮ್ಮ ಜೀವಿತಗಳನ್ನು ನಾವು ಸುರಿಯುತ್ತೇವೆ. ಈ ಜನರು ದೇವರ ರಾಜ್ಯವನ್ನು ಚೆನ್ನಾಗಿ ಬೆಳೆಸುವವರು ಆಗಿದ್ದಾರೆ.

ಚರ್ಚಿಸಿ

(10 min)

  1. ಈ ವೀಡಿಯೋದಲ್ಲಿ ನೀವು ಕೇಳಿಸಿಕೊಂಡ ಅತಿ ಕುತೂಹಲವಾದ ಆಲೋಚನೆ ಯಾವುದು? ಯಾಕೆ?
  2. ಅತಿ ಹೆಚ್ಚು ಸವಾಲಾಗಿರುವ ಕಲ್ಪನೆ ಯಾವುದು? ಯಾಕೆ?

READ

(5 min)

ವೇಗ

ಈ ಅಧಿವೇಶನದಲ್ಲಿ ವಿಷಯಗಳನ್ನು ಗುಣಿಸುವುದು ಮತ್ತು ತ್ವರಿತವಾಗಿ ಗುಣಿಸುವುದು ಏಕೆ ಹೆಚ್ಚು ಮುಖ್ಯ ಎಂದು ತಿಳಿದುಕೊಳ್ಳೋಣ.ಎಷ್ಟು ಬೇಗನೆ ಅಥವಾ ನಿಧಾನವಾಗಿ ಕಾರ್ಯಗಳು ನಡೆಯುತ್ತವೆ ಎಂದು ವೇಗವು ಸಮಯವನ್ನು ಕುರಿತಾಗಿದೆ. ವೇಗವು ಪ್ರಾಮುಖ್ಯವಾದದ್ದು, ಯಾಕೆಂದರೆ ಸಮಯವನ್ನು ಮೀರುವ ಒಂದು ಅಸ್ತಿತ್ವವಾಗಿರುವ ನಮ್ಮ ನಿತ್ಯತ್ವವನ್ನು ನಾವೆಲ್ಲರೂ ಕಳೆಯುತ್ತೇವೆ - ಇದನ್ನು "ಜೀವನ" ಎಂದು ನಾವು ಕರೆಯುವ ಅಲ್ಪ ಸಮಯದಲ್ಲಿ ನಿರ್ಧರಿಸಲಾಗುತ್ತದೆ.

ಒಬ್ಬರಾದರೂ ನಾಶವಾಗದೆ ಆದರೆ ಎಲ್ಲರೂ ತಿರುಗಿಕೊಂಡು ಆತನನ್ನು ಹಿಂಬಾಲಿಸಬೇಕೆಂದು ದೇವರು ನಮ್ಮೊಂದಿಗೆ ತಾಳ್ಮೆಯಿಂದ ಇದ್ದಾನೆಂದು ದೇವರ ವಾಕ್ಯವು ನಮಗೆ ತಿಳಿಸುತ್ತದೆ. ದೇವರು ನಮಗೆ ಹೆಚ್ಚು ಸಮಯವನ್ನು ಕೊಡುವನು ಯಾಕೆಂದರೆ ನಾವು ಮಾಡಬೇಕೆಂದು ಆತನು ಕರೆದ ಎಲ್ಲವನ್ನು ಮಾಡಲು ಮತ್ತು ನಾವು ಸಂಧಿಸಬೇಕೆಂದು ಆತನು ಕರೆದಿರುವ ಎಲ್ಲರನ್ನು ಸಂಧಿಸಲು ನಮಗೆ ಸ್ವಲ್ಪ ಸಮಯ ಮಾತ್ರ ಉಂಟೆಂದು ಆತನು ತಿಳಿದಿದ್ದಾನೆ.

ಯೇಸುವನ್ನು ಹೆಚ್ಚು ನಿಕಟವಾಗಿ ಹಿಂಬಾಲಿಸಲು, ನಾವು ಆತನ ಜನರನ್ನು ಅತಿ ಬೇಗನೆ ಬೆನ್ನಟ್ಟಬೇಕು. ನಾವು ಕೇವಲ ನಮ್ಮ ಸಮಯವನ್ನು ತೆಗೆದುಕೊಳ್ಳಬಹುದು. ನಮ್ಮ ವೇಗವನ್ನು ನಾವು ಹೆಚ್ಚಿಸಬೇಕಾಗಿದೆ.

ಯೇಸುವಿನ ಹಿಂಬಾಲಕರೆಲ್ಲರೂ ಒಟ್ಟಾಗಿ ಕೂಡುವದು ಜಾಗತಿಕ ಸಭೆಯಾಗಿದೆ - ಅದು ಎಂದಾದರೂ ಇದ್ದದ್ದಕ್ಕಿಂತ ದೊಡ್ಡದಾಗಿದೆ. ಯೇಸುವಿನ ಹಿಂಬಾಲಕರೆಲ್ಲರೂ ಒಟ್ಟಾಗಿ ಕೂಡುವ ಜಾಗತಿಕ ಸಭೆಯು ಎಂದಿಗಿಂತಲೂ ಪ್ರಪಂಚದ ಜನಸಂಖ್ಯೆಯ ಅತಿದೊಡ್ಡ ಭಾಗವಾಗಿದೆ. ಆದರೆ ಈ ದೊಡ್ಡ ಸಂಖ್ಯೆಯಿಂದಲೂ ಸಹ - ಜಾಗತಿಕ ಸಭೆಯು ಜಗತ್ತಿನ ಜನ ಸಂಖ್ಯೆಗಿಂತ ವೇಗವಾಗಿ ಬೆಳೆಯುತ್ತಿಲ್ಲ.

ಅಂದರೆ ಎಂದಿಗಿಂತಲೂ ಯೇಸುವನ್ನು ಹಿಂಬಾಲಿಸುವ ನಾವು ಹೆಚ್ಚಾಗಿದ್ದರೂ ಸಹ, ಯೇಸುವನ್ನು ಹಿಂಬಾಲಿಸದೆ ಇರುವವರು ಇನ್ನು ಹೆಚ್ಚಾಗಿದ್ದಾರೆ ಮತ್ತು ಅವರು ಎಂದಿಗಿಂತಲೂ ಹೆಚ್ಚಾಗಿ ನಿತ್ಯತ್ವವನ್ನು ಆತನಿಂದ ದೂರವಾಗಿ ಕಳೆಯುವರು.

ಬಹು ಜನರನ್ನಾಗಿ ಮಾಡುವ ಶಿಷ್ಯರನ್ನು ಮಾಡುವದು ಪ್ರಾಮುಖ್ಯವಾಗಿದೆ.

ಒಂದು ಶಿಷ್ಯನಿಂದ ಆರಂಭಿಸಿ. ಒಂದುವೇಳೆ ಇಡೀ ಒಂದೂವರೆ ವರ್ಷ - ಅವರು ಪ್ರತಿ 18 ತಿಂಗಳಿಗೊಮ್ಮೆ ಹೊಸ ಶಿಷ್ಯನನ್ನು ಮಾಡಿದ್ದರೆ - ಆಗ ಆ ಶಿಷ್ಯರು ಅದೇ ರೀತಿಯಲ್ಲಿ ಮಾಡುವರು - 10 ವರ್ಷಗಳಲ್ಲಿ 64 ಹೊಸದಾಗಿ ಯೇಸುವನ್ನು ಹಿಂಬಾಲಿಸುವವರು ಇರುವರು. ಈ 64 ಜನರು ತಮ್ಮ ನಿತ್ಯತ್ವವನ್ನು ಪ್ರಿಯ ದೇವರೊಂದಿಗೆ ಕಳೆಯುವರು.

ಆದರೆ ಅವರು ಸ್ವಲ್ಪ ವೇಗವಾಗಿ ಚಲಿಸಿದರೆ ಏನಾಗುತ್ತದೆ? ಅವರು ತಮ್ಮ ವೇಗವನ್ನು ಹೆಚ್ಚಿಸಿದರೆ ಏನಾಗುತ್ತದೆ?

ಅವರು 18 ತಿಂಗಳುಗಳಿಗೆ ಬದಲಾಗಿ, ಈಗ 4 ತಿಂಗಳುಗಳಲ್ಲಿ ಅಂದರೆ ವರುಷದ ಕಾಲುಭಾಗದಲ್ಲಿ - ಅವರು ಹೆಚ್ಚಿದರೆ ಮತ್ತು ಆ ಶಿಷ್ಯರು ಹತ್ತು ವರುಷಗಳಲ್ಲಿ ಹಾಗೆಯೇ ಮಾಡಿದರೆ, ಈಗ ಹೊಸದಾಗಿ ಯೇಸುವನ್ನು ಹಿಂಬಾಲಿಸುವವರು ಒಂದು ಶತಕೋಟಿ ಮಂದಿ ಇರುವರು. ಇದನ್ನು ಕುರಿತು ಆಲೋಚಿಸಿ. 100 ಕ್ಕಿಂತ ಕಡಿಮೆಗೆ ಬದಲಾಗಿ, 1000,000,000 ಮಂದಿ ಇರುವರು.

ವೇಗವನ್ನು ಹೆಚ್ಚಿಸುವದರ ಮೂಲಕ ಹೀಗೆ ಮಾಡಬಹುದು.

18 ತಿಂಗಳುಗಳಿಂದ 4 ತಿಂಗಳುಗಳಿಗೆ ಹೋಗುವದೆಂದರೆ ನಾವು ನಾಲ್ಕುವರೆ ಸಾರಿ ವೇಗವಾಗಿ ಸಾಗುತ್ತಿದ್ದೇವೆ. ಆದರೆ ಈ ವೇಗವರ್ಧನೆಯು 10 ವರ್ಷಗಳಲ್ಲಿ ಪ್ರತಿಯೊಬ್ಬ ಶಿಷ್ಯನಿಗೂ ಅನ್ವಯಿಸುತ್ತದೆ, ಅಂದರೆ ದೇವರ ಕುಟುಂಬವು 15 ದಶಲಕ್ಷ ಸಾರಿ ಹೆಚ್ಚಾಗಿ ಬೆಳೆಯುತ್ತಿದೆ. 100ಕ್ಕಿಂತ ಕಡಿಮೆ ಅಥವಾ ಒಂದು ಶತಕೋಟಿ ಹೆಚ್ಚು.

ವೇಗವು ಪ್ರಾಮುಖ್ಯವಾಗಿದೆ.

ನಮ್ಮ ಕಥೆಯನ್ನು ಮತ್ತು ದೇವರ ಕಥೆಯನ್ನು ಹಂಚಿಕೊಳ್ಳುವದು ಮತ್ತು ಯೇಸುವನ್ನು ಹಿಂಬಾಲಿಸಲು ಯಾರನ್ನಾದರೂ ನಡೆಸುವದು ದೇವರ ಕುಟುಂಬವನ್ನು ಬೆಳೆಸುತ್ತದೆ. ಹೀಗೆಯೇ ಮಾಡಲು ಹೊಸ ಹಿಂಬಾಲಕರಿಗೆ ಹಂಚಿಕೊಳ್ಳುವದು ಕಾಡು ಬೆಂಕಿಯಂತೆ ದೇವರ ಕುಟುಂಬವು ಬೆಳೆಯುವಂತೆ ಮಾಡುತ್ತದೆ. ಎದ್ದು ಕಾಣುವಂತೆ ಮಾಡುತ್ತದೆ. ರೊಟ್ಟಿಯಲ್ಲಿ ಕಿಣ್ವ ಇರುವಂತೆ.

ಜೂಮೆ ಇರುವಂತೆಯೇ.

ಇದೆಲ್ಲವೂ ವೇಗದ ನಿಮಿತ್ತ ಆಗಿದೆ.

ಚರ್ಚಿಸಿ

(10 min)

  1. ವೇಗವು ಯಾಕೆ ಪ್ರಾಮುಖ್ಯವಾಗಿದೆ?
  2. ವೇಗಕ್ಕಾಗಿ ದೇವರ ಆದ್ಯತೆಗಳೊಂದಿಗೆ ಚೆನ್ನಾಗಿ ಹೊಂದಿಸಿಕೊಳ್ಳಲು, ನಿಮ್ಮ ಆಲೋಚನೆ, ನಿಮ್ಮ ಕ್ರಿಯೆಗಳು ಅಥವಾ ನಿಮ್ಮ ವರ್ತನೆಗಳಲ್ಲಿ ನೀವು ಯಾವುದನ್ನು ಬದಲಾಯಿಸಿಕೊಳ್ಳಬೇಕಾಗಿದೆ?
  3. ಈ ವಾರದಲ್ಲಿ ಪ್ರಾರಂಭಿಸಿ ವ್ಯತ್ಯಾಸವನ್ನುಂಟುಮಾಡುವ ಯಾವ ಒಂದು ಕಾರ್ಯವನ್ನು ನೀವು ಮಾಡಬಹುದು?

READ

(5 min)

ಯಾವಾಗಲೂ ಎರಡು ಸಭೆಗಳ ಭಾಗವಾಗಿದೆ

ಈ ಅಧಿವೇಶನದಲ್ಲಿ, ಯೇಸುವನ್ನು ಅನುಸರಿಸುವವರು ಎರಡು ಸಭೆಗಳ ಭಾಗವಾಗಿದ್ದು ವಿಶ್ವಾಸಿಗಳ ದೇಹವು ಒಂದು ನಂಬಿಗಸ್ತ ಆತ್ಮೀಕ ಕುಟುಂಬದ ಬೆಳವಣಿಗೆಯನ್ನು ವೇಗಗೊಳಿಸಲು ಸಾಧ್ಯ ಎಂದು ಕಲಿಯೋಣ.ದೇವರ ವಾಕ್ಯದಲ್ಲಿ - ನಾವು ಆತ್ಮಿಕ ಕುಟುಂಬವಾಗಿ ಬದುಕಬೇಕೆಂಬದು ಆತನ ಪರಿಪೂರ್ಣ ಯೋಜನೆಯಾಗಿದೆ ಎಂದು ನಾವು ಕಲಿತುಕೊಳ್ಳುತ್ತೇವೆ. ಈ ಕುಟುಂಬವನ್ನು ಮೂರು ವಿಧಗಳಲ್ಲಿರುವ ಸಭೆಯೆಂದು ಸತ್ಯವೇದವು ಮಾತನಾಡುತ್ತದೆ:

  • ಸಾರ್ವತ್ರಿಕ ಸಭೆ - ಮೊದಲು ಇದ್ದ, ಈಗ ಇರುವ ಮತ್ತು ಮುಂದೆ ಆಗುವ ಎಲ್ಲಾ ವಿಶ್ವಾಸಿಗಳ ಒಟ್ಟುಗೂಡುವಿಕೆ.
  • ಪ್ರಾದೇಶಿಕ ಅಥವಾ ಪಟ್ಟಣದ ಸಭೆ - ಪಟ್ಟಣದಲ್ಲಿರುವ ಅಥವಾ ಒಂದು ಭಾಗದಲ್ಲಿರುವ ವಿಶ್ವಾಸಿಗಳು ಒಟ್ಟಾಗಿ ಸೇರುವದು.
  • ಸರಳ ಸಭೆ - ಒಂದು ಕಟ್ಟಡದಲ್ಲಿ ಅಥವಾ ಒಂದು ಮನೆಯಲ್ಲಿ ಚಿಕ್ಕ ಗುಂಪಾಗಿ ಕೂಡುವ ವಿಶ್ವಾಸಿಗಳ ಕೂಟ.

ಈ ಅತಿ ಚಿಕ್ಕ ಗುಂಪು - ಈ ಸಭೆಯ ಒಂದು ಭಾಗವು - ಆತ್ಮಿಕ ಕುಟುಂಬವಾಗಿದ್ದು ಜೀವನವನ್ನು ಒಟ್ಟಾಗಿ ನಡೆಸುತ್ತದೆ ಮತ್ತು ಕುಟುಂಬವು ಒಟ್ಟಾಗಿ ಕೂಡಿದಾಗ, ಮತ್ತು ಒಂದೇ ಸಾರಿ ಕೆಲವು ತಿಂಗಳು ಅಥವಾ ವರುಷಗಳು ಒಟ್ಟಾಗಿ ಕೆಲಸಮಾಡಿದಾಗ ಚೆನ್ನಾಗಿ ಕಾರ್ಯಮಾಡುತ್ತದೆ. ಅದೇ ಸಮಯದಲ್ಲಿ ಅವರು ಹೊಸ ಆತ್ಮಿಕ ಕುಟುಂಬಗಳನ್ನು ಯೇಸುವಿನ ಹಾಗೆ ಇನ್ನು ಹೆಚ್ಚಾಗಿ ಬೆಳೆಸಬೇಕು ಮತ್ತು ಹೊಸ ಆತ್ಮಿಕ ಕುಟುಂಬಗಳನ್ನು ಹೇಗೆ ಆರಂಭಿಸಬೇಕೆಂದು ಕಲಿಯಲು ಅವರಿಗೆ ಸಹಾಯ ಮಾಡಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಬೋಧಿಸಿದನು.

ಯೇಸು ನಮಗೆ ಹೇಳಿದ್ದು -ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ಆಜ್ಞಾಪಿಸಿದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ಹಾಗಾದರೆ ಈ ಎರಡು ಸಂಗತಿಗಳು ಹೇಗೆ ಒಟ್ಟಾಗಿ ಬರುತ್ತವೆ - ಒಂದೇ ಸಮಯದಲ್ಲಿ ನಾವು ಹೇಗೆ ಸಭೆಯ ಭಾಗವಾಗಿದ್ದು ಹೊಸ ಸಭೆಯನ್ನು ಆರಂಭಿಸುವ ಪ್ರಕ್ರಿಯೆಯಲ್ಲಿ ಇರಬಹುದು?

ಕೇವಲ ನಾಲ್ಕು ಕುಟುಂಬಗಳ - ಮೂಲ ಸಭೆಯನ್ನು ಕಲ್ಪಿಸಿಕೊಳ್ಳಿರಿ. ತಮ್ಮ ಮನೆಯನ್ನು ನಡೆಸುವ ವಿವಿಧ ದಂಪತಿಗಳನ್ನು ಈ ಪ್ರತಿಯೊಂದು ಜೋಡಿ ಸಂಕೇತಗಳು ಪ್ರತಿನಿಧಿಸುತ್ತವೆ. ಎಲ್ಲಾ ದಂಪತಿಗಳು ಸಭೆಯ ಒಂದು ಭಾಗವಾಗಿದ್ದಾರೆ - ಇದು ಅವರ ಮುಂದೆ ಸಾಗುತ್ತಿರುವ ಆತ್ಮಿಕ ಕುಟುಂಬವಾಗಿದೆ.

ಹೀಗೆ ಅವರು ತಮ್ಮನ್ನು ಪ್ರೀತಿ ಮತ್ತು ಒಳ್ಳೆಯ ಕಾರ್ಯಗಳಿಂದ ಉತ್ತೇಜಿಸುವ ತಮ್ಮ ಸಹೋದರರು ಮತ್ತು ಸಹೋದರಿಯರೊಂದಿಗೆ ಜೀವಿಸುವರು. ಆದರೆ ಈ ದಂಪತಿಗಳು ಸಹ ಹೊಸ ಆತ್ಮಿಕ ಕುಟುಂಬವನ್ನು ಆರಂಭಿಸಲು ಕೆಲಸ ಮಾಡುವರು. ಅವರು ತಮ್ಮ ಸ್ವಂತ ಚಿಕ್ಕ ಗುಂಪಿನ ಕುಟುಂಬದೊಂದಿಗೆ ಇದೇ ರೀತಿಯಲ್ಲಿ ಭಾಗವಹಿಸುವದಿಲ್ಲ, ಆದರೆ ಅವರ ಹೊಸ ಆತ್ಮಿಕ ಕುಟುಂಬವು ಆರಂಭಗೊಂಡು ಬೆಳೆಯುತ್ತಿದ್ದಂತೆ ಮಾದರಿಯಾಗಿರಲು ಮತ್ತು ಸಹಾಯಕರಾಗಿರಲು ಸಹಾಯಮಾಡುವರು.

ಇದನ್ನು ಕಲ್ಪಿಸಿಕೊಳ್ಳಿರಿ - ಒಂದು ಸಭೆಯು ಒಂದೇ ಸಮಯದಲ್ಲಿ ನಾಲ್ಕು ಹೊಸ ಸಭೆಗಳನ್ನು ಆರಂಭಿಸುತ್ತದೆ. ಹೀಗೆ ದೇವರು ತನ್ನ ಕುಟುಂಬವನ್ನು ವೇಗವಾಗಿ ಬೆಳೆಸಬಹುದು. ಹೀಗೆ ಸಭೆಯು ತನ್ನ ವೇಗವನ್ನು ಹೆಚ್ಚಿಸಬಹುದು.

ಆರಂಭದ ಅಧಿವೇಶನದಲ್ಲಿ, ನಾವು ತರಬೇತಿ ಚಕ್ರ - ಮಾದರಿ, ಸಹಾಯ, ವೀಕ್ಷಿಸುವದು ಮತ್ತು ಬಿಟ್ಟುಬಿಡುವದನ್ನು ಕುರಿತಾಗಿ ಕಲಿತಿದ್ದೇವೆ ಮತ್ತು ಈ ಮೊದಲ ಎರಡು ಹಂತಗಳನ್ನು ನಾವು ತಿಳಿದಿದ್ದೇವೆ - ಹೊಸ ಹಿಂಬಾಲಕರನ್ನು ತಮ್ಮ ನಂಬಿಕೆಯಲ್ಲಿ ಆರೋಗ್ಯಕರವಾಗಿ ಮತ್ತು ಬೆಳೆಸಲು - ಮಾದರಿ ಮತ್ತು ಸಹಾಯವು ಬೇಗನೆ ಉಂಟಾಗಬೇಕಾಗಿದೆ.

ಹಾಗಾದರೆ, ಮೂಲ ಸಭೆಯಿಂದ ಏನಾಗುತ್ತದೆ ಮತ್ತು ಅವರು ಆರಂಭಿಸಿರುವ ನಾಲ್ಕು ಸಭೆಗಳಿಂದ ಏನಾಗುತ್ತದೆ? ಮಾದರಿ ಮತ್ತು ಸಹಾಯಮಾಡುವದನ್ನು ಆರಂಭಿಸಿದ ನಂತರ ಈ ದಂಪತಿಗಳು ಈಗಾಗಲೇ ಹೊಸ ಸಭೆಗಳಿಗೆ ಸಹಾಯಮಾಡಿದ್ದಾರೆ. ಈ ನಾಲ್ಕು ಹೊಸ ಸಭೆಗಳಿಗೆ, ನಮ್ಮ ದಂಪತಿಗಳು ವೀಕ್ಷಿಸುವ ಹಂತದಲ್ಲಿದ್ದಾರೆ - ಈ ಹೊಸ ಸಭೆಗಳ ಅಭಿವೃದ್ಧಿಯ ಮೇಲೆ ಕಣ್ಣಿಟ್ಟು ಮತ್ತು ಹೊಸ ಸಭೆಗಳಿಗೆ ಮಾದರಿ ಮತ್ತು ಸಹಾಯಮಾಡುತ್ತಿರುವಾಗ ತರಬೇತಿ ಕೊಟ್ಟು ತಮ್ಮ ಸ್ವಂತವಾಗಿ ಆರಂಭಿಸಲು ಅವರು ಸಹಾಯಮಾಡುವರು.

ಒಂದೇ ಸಾರಿ ಒಂದಕ್ಕಿಂತ ಬೇರೆ ಹೆಚ್ಚು ಆತ್ಮಿಕ ಕುಟುಂಬಕ್ಕೆ ಅನೇಕ ಜನರಿಗೆ ಮಾದರಿಯಾಗಿರಲು ಮತ್ತು ಸಹಾಯಮಾಡಲು ಸಾಧ್ಯವಾಗುವದಿಲ್ಲ.

ಆದರೆ ಅವರು ವೀಕ್ಷಿಸಬಹುದು ಮತ್ತು ಹೆಚ್ಚು ಸಭೆಗಳಿಗೆ ತರಬೇತಿ ಕೊಡಬಹುದು ಮತ್ತು ಅವರು ಬೆಳೆಯುತ್ತಿರುವಾಗ ಜೊತೆ ತರಬೇತಿಗಾರರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಸಹಾಯಮಾಡಬಹುದು, ಅಂದರೆ ಒಂದೇ ಆತ್ಮಿಕ ಕುಟುಂಬ - ಒಂದೇ ಚಿಕ್ಕ ಗುಂಪಿನ ಸಭೆ - ಒಂದೇ ಸಮಯದಲ್ಲಿ ಅನೇಕ ಇತರೆ ಚಿಕ್ಕ ಗುಂಪಿನ ಸಭೆಗಳನ್ನು ಆರಂಭಿಸುವಲ್ಲಿ ಭಾಗವಾಗಿರಬಹುದು. ಇದು ಹೆಚ್ಚಿನಷ್ಟು ಫಲವಾಗಿದೆ. ಹಾಗಾದರೆ ಹೊಸ ಸಭೆಗಳನ್ನು ಆರಂಭಿಸುವ ಈ ಎಲ್ಲಾ ಸಭೆಗಳು ಬೆಳೆದು ಹೊಸ ಸಭೆಗಳನ್ನು ಆರಂಭಿಸುವಾಗ ಏನಾಗುತ್ತದೆ? ಅವರು ಹೇಗೆ ಸಂಪರ್ಕದಲ್ಲಿ ಇರುವರು? ಅವರು ಹೇಗೆ ವಿಸ್ತರಿಸಲ್ಪಟ್ಟ ಆತ್ಮಿಕ ಕುಟುಂಬವಾಗಿ ಜೀವನವನ್ನು ನಡೆಸುವರು?

ಈ ಎಲ್ಲಾ ಸರಳ ಸಭೆಗಳು ಬೆಳೆಯುತ್ತಿರುವ ದೇಹದಲ್ಲಿರುವ ಚಿಕ್ಕ ಕಣಗಳಂತೆ ಇವೆ ಮತ್ತು ಅವರು ಒಟ್ಟಾಗಿ ಜೋಡಣೆಯಾಗಿದ್ದು ಪಟ್ಟಣ ಅಥವಾ ಪ್ರಾದೇಶಿಕ ಸಭೆಯಾಗಿ ಸಂಪರ್ಕದಲ್ಲಿರುವರು. ಸಭೆಗಳು ಸಂಬಂಧವನ್ನು ಹೊಂದಿರುತ್ತವೆ. ಅವರು ಒಂದೇ ವಿಧವಾದ ಆತ್ಮಿಕ ಡಿ.ಎನ್.ಎ ಯನ್ನು ಹಂಚಿಕೊಳ್ಳುವರು. ಅವರೆಲ್ಲರು ಅದೇ ಮೊದಲನೆಯ ಹೆಚ್ಚಿಸುವ ಕುಟುಂಬದಿಂದ ಜೋಡಣೆಯಾಗಿರುವರು.

ಮತ್ತು ಈಗ ಸ್ವಲ್ಪ ಮಾರ್ಗದರ್ಶನದೊಂದಿಗೆ ಇನ್ನು ಹೆಚ್ಚಿನ ಕಾರ್ಯಗಳನ್ನು ಮಾಡಲು ದೊಡ್ಡ ಅಂಗವಾಗಿ ಒಟ್ಟಾಗಿ ಬರುವರು.

ಚರ್ಚಿಸಿ

(10 min)

  1. ಸತತವಾಗಿ ಬೆಳೆಯುವ ಕುಟುಂಬ ಮತ್ತು ಬೆಳೆಯುವದಕ್ಕಾಗಿ ಅದನ್ನು ಬೇರೆ ಮಾಡುವದಕ್ಕೆ ಬದಲಾಗಿ ಬೆಳೆಯುವ ಮತ್ತು ಹೆಚ್ಚಿಸುವ ಆತ್ಮೀಕ ಕುಟುಂಬಗಳಿಗೆ ಸತತವಾಗಿ ಜನ್ಮ ಕೊಡುವದನ್ನು ಕಾಪಾಡಿಕೊಳ್ಳುವದರ ಕೆಲವು ಪ್ರಯೋಜನಗಳೇನು?

READ

(5 min)

ತರಬೇತಿಯ ಪರಿಶೀಲನಾಪಟ್ಟಿ

ಯೇಸು ಳಿದ್ದಾರೆ - "ಪ್ರಾಣವನ್ನೇಸ್ನೇಹಿ ತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನಪ್ರೀತಿಯು ಯಾವದೂಇಲ್ಲ." ನಾವು ನಮ್ಮ ಬಯಕೆಗಳನ್ನು ದೇವರ ಚಿತ್ತಕ್ಕಾಗಿ ತ್ಯಜಿಸುವಾಗ ದೇವರ ಕುಟುಂಬವು ಉತ್ತಮವಾಗಿ ಬೆಳೆಯುತ್ತದೆಂದು ಯೇಸು ನಮಗೆ ಮತ್ತೆ ಮತ್ತೆ ತೋರಿಸಿದ್ದಾರೆ.

ತರಬೇತಿ ಅವಧಿ ಅಥವಾ ಅವರ 100 ಜನರ ಪಟ್ಟಿಯಂತಹ ಜೂಮೆ ತರಬೇತಿಯ ವಿವಿಧ ಭಾಗಗಳಲ್ಲಿ ನೀವು ಇತರರಿಗೆ ಸಹಾಯ ಮಾಡುವಾಗ ತರಬೇರಿ ಪರಿಶೀಲನಾಪಟ್ಟಿ ನಿಮಗೆ ಮಾರ್ಗದರ್ಶನ ಮಾಡಲು ಸಹಾಯ ಮಾಡುವ ಸರಳ ಸಾಧನವಾಗಿದೆ.

ಇತರರಲ್ಲಿ ಯಾವ ಕೌಶಲ್ಯಗಳು ಬೆಳೆಯಬೇಕೆಂದು ಬಯಸುತ್ತೀರಿ? ಇನ್ನೂ ಯಾವ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು?

ತರಬೇತಿ ಪರಿಶೀಲನಾಪಟ್ಟಿ ಹೊಂದಿರುವುದು ಯೇಸುವನ್ನುಅನುಸರಿಸುವವರಿಗೆ ದೇವರ ಕುಟುಂಬದಲ್ಲಿ ನಾಯಕರಾಗಿ ನೀವು ಬೆಳೆಸುವಾಗ ಗಮನವುಳ್ಳವರಾಗಿರುವಂತೆ ಮತ್ತು ಉತ್ತೇಜನವುಳ್ಳವರಾಗಿರುವಂತೆ ಹಾಗು ನೀವು ಎಲ್ಲೇ ಹೋದರೂ ಅಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಹೌದು, ಇದು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ಹೌದು, ಇದರರ್ಥ ದೇವರ ಪರಿಪೂರ್ಣ ಯೋಜನೆಗಾಗಿ ಬಿಟ್ಟುಕೊಡುವುದು ಮತ್ತು ನಮ್ಮ ಆದ್ಯತೆಗಳನ್ನು ತ್ಯಜಿಸುವುದು ಆಗಿದೆ. ಮತ್ತು ಹೌದು, ಎಲ್ಲಕ್ಕಿಂತ ಹೆಚ್ಚಾಗಿ, ಇದು ಯೋಗ್ಯವಾಗಿದೆ.

ತರಬೇತಿ ಪರಿಶೀಲನಾಪಟ್ಟಿ ಜೂಮೆ ಕೈಪಿಡಿಯಲ್ಲಿನ ಸರಳವಾದ ಸಾಧನವಾಗಿದ್ದು, ನಿಮ್ಮನ್ನು ಜೀವನದ ಶ್ರೇಷ್ಠ ಆಟದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಅದೇ - ದೇವರ ಕೆಲಸ.

ಚಟುವಟಿಕೆ

(20 min)

Coaching Checklist

ಚರ್ಚಿಸಿ

(10 min)

  1. ಉತ್ತಮವಾಗಿ ತರಬೇತಿ ಕೊಡಲು ಸಾಧ್ಯವೆಂದು ನೀವು ಭಾವಿಸುವ ತರಬೇತಿ ಸಾಧನ ಯಾವು?
  2. ಯಾವ ಸಾಧನಗಳು ಮತ್ತು ಪರಿಕಲ್ಪನೆಗಳು ಚೆನ್ನಾಗಿ ತರಬೇತಿ ಕೊಡಲು ಹೋರಾಟವಾಗುತ್ತದೆ ಎಂದು ನೀವು ಭಾವಿಸಿದ್ದೀರಿ?
  3. ನೀವು ಪರಿಶೀಲನಾಪಟ್ಟಿಯಿಂದ ಸೇರಿಸುವ ಅಥವಾ ಕಳೆಯುವ ಯಾವುದೇ ಸಾಧನಗಳು ಅಥವಾ ಪರಿಕಲ್ಪನೆಗಳು ಇವೆಯೇ? ಯಾಕೆ?

ಚಟುವಟಿಕೆ

(5 min)

Get a Coach

ನಾಲ್ಕು ಕ್ಷೇತ್ರಗಳು ಮತ್ತು ಪೀಳಿಗೆಯ ನಕ್ಷೆಯು ಬೆಳೆಯುತ್ತಿರುವ ಆಂದೋಲನದ ಪ್ರಯತ್ನಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸಾಧನಗಳಾಗಿವೆ.

ಜ್ಞಾಪನೆ: ನಿಮ್ಮ ಸ್ಥಳೀಯ ಪ್ರದೇಶದಲ್ಲಿ ಈ ಸಾಧನಗಳನ್ನು ಅನ್ವಯಿಸಲು ನಿಮಗೆ ಸಹಾಯ ಮಾಡಲು ಜುಮೆ ತರಬೇತುದಾರರು ಲಭ್ಯವಿದ್ದಾರೆ.

ನಾಲ್ಕು ಕ್ಷೇತ್ರಗಳು

ಕೆಲಸವು ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ಯೇಸು ಆಗಾಗ್ಗೆ ಶಿಷ್ಯರನ್ನು ಸೇವೆಯಿಂದ ನಿಶ್ಯಬ್ದ ಸ್ಥಳಗಳಿಗೆ ಕರಕೊಂಡು ಹೋಗುತ್ತಿದ್ದನು.

ನಾಲ್ಕು ಕ್ಷೇತ್ರಗಳ ನಿರ್ಣಯ ಪಟ್ಟಿಯು ಪ್ರಸ್ತುತ ಪ್ರಯತ್ನಗಳ ಸ್ಥಿತಿ ಮತ್ತು ಅವುಗಳ ಸುತ್ತಲಿರುವ ದೇವರರಾಜ್ಯದ ಚಟುವಟಿಕೆಯನ್ನು ಅವಲೋಕನ ಮಾಡಲು ನಾಯಕತ್ವದ ಗುಂಪಿನಿಂದ ಉಪಯೋಗಿಸಬೇಕಾದ ಸರಳ ಸಾಧನವಾಗಿದೆ.

ಮುಂದಿನ ಎರಡು ಸ್ಲೈಡ್‌ಗಳನ್ನು ಪರಿಶೀಲಿಸಿ: ಕ್ಷೇತ್ರ ವಿವರಣೆಗಳು ಮತ್ತು ನಾಲ್ಕು ಕ್ಷೇತ್ರಗಳ ಉದಾಹರಣೆ

ಕ್ಷೇತ್ರ ವಿವರಣೆಗಳು

ಚರ್ಚಿಸಿ

(10 min)

  1. ನಿಮ್ಮ ಸುತ್ತಲಿನ ಖಾಲಿ ಕ್ಷೇತ್ರವನ್ನು ಗುರುತಿಸಿ. ನೀವು ಸಂಪರ್ಕ ಹೊಂದಿರುವ ಯಾವ ಸಮುದಾಯಗಳು ಅಥವಾ ಜನರ ಗುಂಪುಗಳು ಸುವಾರ್ತೆ ಚಟುವಟಿಕೆಯನ್ನು ಹೊಂದಿಲ್ಲ?
  2. ಕ್ಷೇತ್ರಗಳಲ್ಲಿ ಒಂದನ್ನು ನಿರ್ಲಕ್ಷಿಸಿದರೆ ದೀರ್ಘಾವಧಿಯ ಬೆಳವಣಿಗೆಯು ಹೇಗೆ ಪರಿಣಾಮ ಬೀರುತ್ತದೆ? ಉದಾಹರಣೆಗಳನ್ನು ಕೊಡಿ.
  3. ಯಾವ ಜುಮೆ ಸಾಧನಗಳು ಯಾವ ಕ್ಷೇತ್ರದಲ್ಲಿ ಸಹಾಯ ಮಾಡಬಹುದು?

ವಂಶಾವಳಿಯ ನಕ್ಷೆ

ವಂಶಾವಳಿಯ ನಕ್ಷೆ (ಎ.ಕೆ.ಎ. ವಂಶದ ನಕ್ಷೆ ಅಥವಾ ಜೆನ್ ನಕ್ಷೆ) ಆಂದೋಲನದ ನಾಯಕರು ತಮ್ಮ ಸುತ್ತಲಿನ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮತ್ತೊಂದು ಸರಳ ಸಾಧನವಾಗಿದೆ.

ವಂಶವೃಕ್ಷದ ನಕ್ಷೆಯನ್ನು ಕಾಗದದ ತುಂಡು ಅಥವಾ ಬಹು ಕಾಗದದ ತುಂಡುಗಳ ಮೇಲೆ ಬರೆಯಬಹುದು. ಹೆಚ್ಚಿಸುವುದರಲ್ಲಿ ನಿಲುಗಡೆಗಳಿವೆ ಎಂಬುದನ್ನು ತೋರಿಸಲು ಈ ನಕ್ಷೆಯು ಸಹಾಯ ಮಾಡುತ್ತದೆ ಮತ್ತು ತರಬೇತಿಯ ಅಗತ್ಯವಿರಬಹುದು. ಆಂದೋಲನದ ಆರೋಗ್ಯವು ನಾಯಕರಿಗೆ ಪ್ರಮುಖ ಕಾಳಜಿಯಾಗಿದೆ ಮತ್ತು ಫಲಪ್ರದತೆಯು ಆರೋಗ್ಯವನ್ನು ಅಳೆಯುವುದು ಒಂದು ಉನ್ನತ ಮಾರ್ಗವಾಗಿದೆ.

ಮುಂದಿನ ಸ್ಲೈಡ್‌ನಲ್ಲಿ ಉದಾಹರಣೆ ನೋಡಿ.

ಚರ್ಚಿಸಿ

(10 min)

ಕೆಳಗಿನವುಗಳನ್ನು ಚರ್ಚಿಸಲು ವಂಶಾವಳಿಯ ನಕ್ಷೆಯ ಉದಾಹರಣೆಯನ್ನು ಉಪಯೋಗಿಸಿ:

  1. ಯಾವ ನಾಯಕರು ಹೆಚ್ಚು ಶಿಷ್ಯರಾಗಿ ಮಾಡುವುದನ್ನು ನೋಡುತ್ತಿದ್ದಾರೆ?
  2. ಹೆಚ್ಚಿಸಲು ಯಾವುದು ಸುಲಭ ಎಂದು ನೀವು ಭಾವಿಸುತ್ತೀರಿ ಮತ್ತು ಯಾಕೆ?
  3. ಯಾವ ನಾಯಕರು ಇತರ ನಾಯಕರಿಗೆ ಸಹಾಯ ಮಾಡಬಹುದು ಮತ್ತು ಬಲಪಡಿಸಬಹುದು?
  4. ಯಾವುದೇ ತಲೆಮಾರುಗಳಲ್ಲಿ ದುರ್ಬಲ ಹೊಣೆಗಾರಿಕೆಯ ಮಾದರಿಯನ್ನು ನೀವು ನೋಡುತ್ತೀರಾ?

ಅವಲೋಕನ

(1 min)

ಈ ಅಧಿವೇಶನದಲ್ಲಿ ಕೇಳಿದ ಪರಿಕಲ್ಪನೆಗಳು:

ಈ ಅಧಿವೇಶನಲ್ಲಿ ಕುರಿತು ಕೇಳಿದ ಸಾಧನಗಳು:

  • ಅನುಕ್ರಮವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಿ
  • ಅಧಿಕವಾಗಿ ಮಾಡುವ ವೇಗ ಪ್ರಾಮುಖ್ಯವಾಗಿದೆ
  • ಯಾವಾಗಲೂ ಎರಡು ಸಭೆಗಳ ಭಾಗ
  • ನಾಯಕತ್ವದ ಚಿಕ್ಕಗುಂಪುಗಳು
  • ತರಬೇತಿ ಪರಿಶೀಲನಾಪಟ್ಟಿ
  • ನಾಲ್ಕು ಕ್ಷೇತ್ರಗಳ ಸಾಧನ
  • ಪೀಳಿಗೆಯ ನಕ್ಷೆ
  • ಜೊತೆಗಾರರ ತರಬೇತುದಾರರ ಗುಂಪುಗಳು
  • ಮೂರು-ತಿಂಗಳ ಯೋಜನೆ

NEXT STEP

ವಿಧೇಯರಾಗಿ

"ವೇಗ"ದ ಪರಿಕಲ್ಪನೆಯನ್ನು ಸ್ನೇಹಿತನೊಂದಿಗೆ ಹಂಚಿಕೊಳ್ಳಲು ಅಭ್ಯಾಸ ಮಾಡಿ ಮತ್ತು ನಿಮ್ಮ ಹೃದಯ ಮತ್ತು ಆತ್ಮದಲ್ಲಿ ಆಳವಾಗಿ ಬೇರೂರಲು ಕರ್ತನನ್ನು ಪ್ರಾರ್ಥಿಸಿ. ನೀವು ಯಾರೊಂದಿಗೆ ಹಂಚಿಕೊಳ್ಳಬೇಕೆಂದು ಕರ್ತನನ್ನು ಕೇಳಿ.

ಹಂಚಿಕೊಳ್ಳಿರಿ

ನೀವು ಈಗಾಗಲೇ ನಿಮ್ಮ ಸ್ವಂತ ಸರಳ ಸಭೆಯನ್ನು ಪ್ರಾರಂಭಿಸಿದ್ದರೆ, ಅದರಲ್ಲಿರುವ ಜನರೊಂದಿಗೆ "ಯಾವಾಗಲೂ ಎರಡು ಸಭೆಗಳ ಭಾಗ" ಎಂಬ ಪರಿಕಲ್ಪನೆಯನ್ನು ಹಂಚಿಕೊಳ್ಳಿರಿ. ಇಲ್ಲದಿದ್ದರೆ, ನಿಮಗೆ ತಿಳಿದಿರುವ ಮತ್ತೊಬ್ಬ ವಿಶ್ವಾಸಿಯೊಂದಿಗೆ ಹಂಚಿಕೊಳ್ಳಿರಿ.

ಉತ್ತೇಜನಗೊಳ್ಳಿರಿ...

ನಿಮಗೆ ಇದು ತಿಳಿಯದೆ ಇರಬಹುದು, ಆದರೆ ಸರಳ ಸಭೆಗಳನ್ನು ಪ್ರಾರಂಭಿಸಲು ಮತ್ತು ಹೆಚ್ಚಿಸುವ ಶಿಷ್ಯರನ್ನು ಮಾಡಲು ಲೋಕದೆಲ್ಲೆಡೆ ಇತರ ಸಭಾಪಾಲಕರು ಮತ್ತು ಮಿಷನರಿಗಳಿಗಿಂತ ಹೆಚ್ಚಾಗಿ ಈಗ ನೀವು ಪ್ರಾಯೋಗಿಕ ತರಬೇತಿಯನ್ನು ಹೊಂದಿಕೊಂಡಿದ್ದೀರಿ!

ಜುಮೆ ತರಬೇತಿ ಕೇವಲ ಆರಂಭವಾಗಿದೆ! ಈ ಅಧಿವೇಶನದಲ್ಲಿ, ತರಬೇತಿಯ ನಂತರ ಏನಾಗುತ್ತದೆ ಎಂಬುದನ್ನು ಕುರಿತು ನಾವು ಯೋಜನೆಯನ್ನು ಮಾಡುತ್ತೇವೆ ಮತ್ತು ನೀವು ಕಲಿತದ್ದನ್ನು ಕಾರ್ಯಗತಗೊಳಿಸುವಾಗ ನಿಮ್ಮ ಪ್ರಯಾಣದಲ್ಲಿ ನಿಮಗೆ ಅಗತ್ಯವಿರುವ ಸಾಧನಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತೇವೆ.

ಹೊರ ನೋಟ

(1 min)

ಈ ಅಧಿವೇಶನದಲ್ಲಿ, ನಾವು ಈ ಪರಿಕಲ್ಪನೆಗಳನ್ನು ಕೇಳಿಸಿಕೊಂಡು ಚರ್ಚಿಸುತ್ತೇವೆ:

ಮತ್ತು ನಾವು ಈ ಸಾಧನಗಳನ್ನು ನಮ್ಮ ಸಾಧನಗಳ ಪಟ್ಟಿಗೆ ಸೇರಿಸುತ್ತೇವೆ:

  • ಅನುಕ್ರಮವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಿ
  • ಅಧಿಕವಾಗಿ ಮಾಡುವ ವೇಗ ಪ್ರಾಮುಖ್ಯವಾಗಿದೆ
  • ಯಾವಾಗಲೂ ಎರಡು ಸಭೆಗಳ ಭಾಗ
  • ನಾಯಕತ್ವದ ಚಿಕ್ಕಗುಂಪುಗಳು
  • ತರಬೇತಿ ಪರಿಶೀಲನಾಪಟ್ಟಿ
  • ನಾಲ್ಕು ಕ್ಷೇತ್ರಗಳ ಸಾಧನ
  • ಪೀಳಿಗೆಯ ನಕ್ಷೆ
  • ಜೊತೆಗಾರರ ತರಬೇತುದಾರರ ಗುಂಪುಗಳು
  • ಮೂರು-ತಿಂಗಳ ಯೋಜನೆ

READ

(5 min)

ಜಾಲಬಂಧದಲ್ಲಿ ನಾಯಕತ್ವ

ಈ ಅಧಿವೇಶನದಲ್ಲಿ, ನಾಯಕತ್ವದ ಜಾಲತಾಣವು ಬೆಳೆಯುತ್ತಿರುವ ಸಣ್ಣ ಸಭೆಗಳ ಗುಂಪು ಒಟ್ಟಿಗೆ ಕೆಲಸ ಮಾಡಲು, ಹೊಸ ನಾಯಕರನ್ನು ಬೆಳೆಸಲು ಮತ್ತು ದೇವರು ತನ್ನ ಜನರಿಗೆ ಯೋಜಿಸಿರುವ ಇನ್ನೂ ಹೆಚ್ಚಿನ ಒಳ್ಳೆಯದನ್ನು ಸಾಧಿಸಲು ಹೇಗೆ ಅನುಮತಿಸುತ್ತದೆ ಎಂಬುದನ್ನು ನಾವು ಕಲಿಯುತ್ತೇವೆ.

ಹಾಗಾದರೆ ಹೊಸ ಸಭೆಗಳನ್ನು ಪ್ರಾರಂಭಿಸುವಂತಹ ಹೊಸ ಸಭೆಗಳನ್ನು ಪ್ರಾರಂಭಿಸುವಂತಹ ಹೊಸ ಚರ್ಚುಗಳನ್ನು ಪ್ರಾರಂಭಿಸುವಾಗ ಸಭೆಗಳು ಏನಾಗುತ್ತವೆ? ಹೇಗೆ ಒಂದಾಗಿರುತ್ತಾರೆ? ವಿಸ್ತರಿಸಲ್ಪಟ್ಟ ಆತ್ಮಿಕ ಕುಟುಂಬವಾಗಿ ಅವರು ಒಟ್ಟಿಗೆ ಜೀವನವನ್ನು ಹೇಗೆ ನಡೆಸುತ್ತಾರೆ?

ಉತ್ತರವೆಂದರೆ ಈ ಎಲ್ಲಾ ಸರಳ ಸಭೆಗಳು ಬೆಳೆಯುತ್ತಿರುವ ದೇಹದಲ್ಲಿನ ಕೋಶಗಳಂತೆಯೇ ಇರುತ್ತವೆ ಮತ್ತು ಅವು ಪಟ್ಟಣ ಅಥವಾ ಪ್ರಾದೇಶಿಕ ಸಭೆಗಳಿಗೆ ಜೋಡಿಸಲ್ಪಟ್ಟಿರುತ್ತವೆ.

ಸಭೆಗಳು ಒಂದಕ್ಕೊಂದು ಹೊಂದಿಕೊಂಡಿರುತ್ತವೆ. ಅವರುಒಂದೇ ಆತ್ಮಿಕ ಡಿಎನ್ಎ ಹೊಂದಿಕೊಂಡಿರುತ್ತಾರೆ. ಅವರೆಲ್ಲರೂ ಆರಂಭದಿಂದ ಗುಣಿಸುವ ಒಂದೇ ಕುಟುಂಬದಿಂದ ಜೋಡಿಸಲ್ಪಟ್ಟಿರುತ್ತಾರೆ. ಮತ್ತು ಈಗ - ಕೆಲವು ಮಾರ್ಗದರ್ಶನದೊಂದಿಗೆ - ಇನ್ನೂ ಹೆಚ್ಚಿನದನ್ನು ಮಾಡಲು ಅವು ದೊಡ್ಡ ದೇಹವಾಗಿ ಸೇರುತ್ತವೆ. ಪಟ್ಟಣ ಮತ್ತು ಪ್ರಾದೇಶಿಕ ಮಟ್ಟದಲ್ಲಿ, ಬೆಳೆಯುತ್ತಿರುವ ವಿಶ್ವಾಸಿಗಳ ದೇಹವು ಹೊಸ ಗುಂಪಿನ ನಾಯಕರು ಸೇವೆಸಲ್ಲಿಸಲಾಗುತ್ತದೆ ಎಂದು ದೇವರ ವಾಕ್ಯವುತೋರಿಸುತ್ತದೆ.

ಹೊಸ ಒಡಂಬಡಿಕೆಯಲ್ಲಿ, ಸಭೆಯು ಈ ಸೇವಕರನ್ನು ಹಿರಿಯರು ಮತ್ತು ಧರ್ಮಾಧಿಕಾರಿಗಳು, ಕುರುಬರು ಮತ್ತು ಮೇಲ್ವಿಚಾರಕರು ಎಂದು ಕರೆಯುತ್ತಾರೆ. ಯೆರೂಸಲೇಮ ಪಟ್ಟಣದ ಮನೆಯಲ್ಲಿನ ಸಣ್ಣ ಸಭೆಗಳ ಬಹುಸಂಖ್ಯೆಯನ್ನು 7 ಸೇವಕರ ಗುಂಪು ಅಥವಾ ಧರ್ಮಾಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ ಎಂದು ನಾವು ದೇವರ ವಾಕ್ಯದಲ್ಲಿ ಕಲಿಯುತ್ತೇವೆ.

ಎಫೆಸೆ ಪಟ್ಟಣದ ಮನೆ ಸಭೆಗಳ ಬಹುಸಂಖ್ಯೆಯನ್ನು ಹಿರಿಯರ ಒಂದು ಸಣ್ಣ ಗುಂಪು ಸೇವೆಸಲ್ಲಿಸಿದರು ಎಂದು ನಾವು ದೇವರ ವಾಕ್ಯದಲ್ಲಿ ಕಲಿಯುತ್ತೇವೆ - ಕುರುಬರು ಒಳ್ಳೆಯ ಕುರುಬನಾದ ಯೇಸುವಿನ ಮಾದರಿಯನ್ನು ಅನುಸರಿಸಬೇಕು ಮತ್ತು ಕುರಿಗಳಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಬೇಕು.

ಪಟ್ಟಣ ಅಥವಾ ಪ್ರದೇಶದಲ್ಲಿ, ಐದು ನಾಯಕತ್ವದ ವರಗಳ ಗುಂಪನ್ನು ಸಹ ನಾವು ನೋಡುತ್ತೇವೆ. ದೇವರ ವಾಕ್ಯವು ಹೇಳುತ್ತದೆ - ಕ್ರಿಸ್ತನು ಸ್ವತಃ ಅಪೊಸ್ತಲರನ್ನು, ಪ್ರವಾದಿಗಳನ್ನು, ಸುವಾರ್ತಿಕರನ್ನು, ಸಭಾಪಾಲಕರನ್ನು ಮತ್ತು ಉಪದೇಶಕರನ್ನು ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿ ಯಾಗುವ ದಕ್ಕೋಸ್ಕರವೂ ಆತನು ಇವರನ್ನು ಅನುಗ್ರಹಿಸಿದನು.

ಒಂದು ಸಣ್ಣ ಗುಂಪು ಸಭೆಯ ಎಲ್ಲಾ ಕೆಲಸಗಳನ್ನು ಮಾಡುವುದಕ್ಕಾಗಿ ಈ ಆತ್ಮಿಕ ವರಗಳನ್ನು ಕೊಡಲ್ಪಟ್ಟಿಲ್ಲ ಆದರೆ ಅವರು ಯೇಸುವನ್ನು ಅನುಸರಿಸುವವರಿಗೆ ಸೇವೆ ಸಲ್ಲಿಸಿ ಕೆಲಸ ಮಾಡಲು ಸಿದ್ಧರಾಗಲು ಕೊಡಲ್ಪಟ್ಟಿವೆ - ಆದ್ದರಿಂದ ದೇವರ ಹೃದಯದಲ್ಲಿರುವ ಎಲ್ಲವನ್ನು ಮಾಡಿಮುಗಿಸಲು ವಿಶ್ವಾಸಿಗಳ ಇಡೀ ದೇಹವು ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುವುದು.

ತಮ್ಮದೇ ಆದ ಆತ್ಮಿಕ ಕುಟುಂಬದೊಂದಿಗೆ ಭೇಟಿಯಾಗುವುದರ ಜೊತೆಗೆ ಅಥವಾ ಸ್ಥಳದಲ್ಲಿ, ಈ ನಾಯಕರು ಭೇಟಿಯಾಗಿ ಪ್ರಾರ್ಥಿಸುತ್ತಾರೆ ಅನ್ಯೂನ್ಯವಾಗಿರುತ್ತಾರೆಮತ್ತು ಮನೆಯ ಯಾವುದೇ ಸರಳ ಸಭೆಯಂತೆಯೇ ಪರಸ್ಪರ ಪ್ರೋತ್ಸಾಹಿಸುತ್ತಾರೆ.

3/3ರ ಮಾದರಿಯನ್ನು ನಾಯಕತ್ವ ತರಬೇತಿ ಸಭೆಗಳಲ್ಲಿ ಮತ್ತು ಸಲಹಕಾರ ಗುಂಪುಗಳಲ್ಲಿ ಬಳಸಲಾಗುತ್ತದೆ.

ನಾಲ್ಕು ಕ್ಷೇತ್ರಗಳ ಮಾದರಿಯನ್ನು ಸ್ಥಳೀಯ ಮಟ್ಟದಲ್ಲಿ ಇರುವಂತೆಯೇ ಉನ್ನತ ಮಟ್ಟದಲ್ಲಿ ಯೋಜನೆ, ಮೌಲ್ಯಮಾಪನ ಮತ್ತು ತರಬೇತಿಗಾಗಿ ಬಳಸಲಾಗುತ್ತದೆ.

ನಾಯಕರು ಭೇಟಿಯಾದಾಗ ಅವರು ವ್ಯಕ್ತಿಗಳಾಗಿ ಮಾತ್ರವಲ್ಲದೆ ತಮಗೆ ಗೊತ್ತಿರುವ ಗುಂಪುಗಳಲ್ಲಿಯೂ ಏನಾಗುತ್ತಿದೆ ಎಂಬುದನ್ನು ಹಂಚಿಕೊಳ್ಳುತ್ತಾರೆ. ಅವರು ಕುಟುಂಬಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಅವರು ಸೇವೆ ಸಲ್ಲಿಸುವವರ ಯೋಗಕ್ಷೇಮದ ಬಗ್ಗೆ ಹಂಚಿಕೊಳ್ಳುತ್ತಾರೆ. ಆತ್ಮಿಕ ಕುಟುಂಬಗಳ ಜಾಲತಾಣ ಕೇಂದ್ರವಾಗಲು ಉತ್ತಮ ಸ್ಥಳ ಯಾವುದೆಂದರೆ ಆ ಜಾಲತಾಣ ಪ್ರಾರಂಭವಾಗುವ ಸ್ಥಳವಾಗಿದೆ. ಟ್ಯಾಂಪಾದಿಂದ ಪ್ರಾರಂಭವಾಗುವ ಸಭೆಯ ಜಾಲತಾಣ ಟ್ಯಾಂಪಾದ ಪಟ್ಟಣದ ಸಭೆಯಾಗಿ ಪ್ರಾರಂಭವಾಗುತ್ತದೆ. ಅವರು ರಾಜ್ಯಾದ್ಯಂತ ಬೆಳೆದು ಸೇವೆ ಸಲ್ಲಿಸುತ್ತಿದ್ದಂತೆ, ಅವರು ಫ್ಲೋರಿಡಾದ ಜಾಲತಾಣ ಪರವಾಗಿ ಕಾರ್ಯನಿರ್ವಹಿಸುತ್ತಾರೆ. ಅವರು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಕಳುಹಿಸುವಾಗ ಮತ್ತು ಸೇವೆ ಸಲ್ಲಿಸುತ್ತಿರುವಾಗ, ಅವರು ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ.

ಯೇಸು ಹೇಳಿದ್ದಾರೆ - ನೀವು ಸಣ್ಣ ವಿಷಯಗಳಲ್ಲಿ ನಂಬಿಗಸ್ತರಾಗಿದ್ದರೆ, ನೀವು ದೊಡ್ಡ ವಿಷಯಗಳಲ್ಲಿ ನಂಬಿಗಸ್ತರಾಗಿರುತ್ತೀರಿ ಎಂದು.

ಸಭೆಗಳ ಈ ಜಾಲಗಳು ಒಂದಾಗಿ ಜೋಡಿಸಲ್ಪಟ್ಟಿರುತ್ತವೆ ಯಾಕೆಂದರೆ ಅವುಗಳ ಸಾಮಾನ್ಯ ಆತ್ಮಿಕ ಡಿಎನ್‌ಎ ಮತ್ತು ಆರಂಭದಿಂದ ಹಂಚಿಕೊಂಡ ಸಂಗತಿಗಳ ನಿಮಿತ್ತ. ಕೆಲವೊಮ್ಮೆ ಜಾಲತಾಣಗಳು ಭಾಷೆ, ಪೂರೈಸುವ ಅವಕಾಶಗಳು ಅಥವಾ ಇತರ ಕಾರಣಗಳ ಆಧಾರದ ಮೇಲೆ ಅನೇಕ ಜಾಲತಾಣಗಳಾಗಿ ವಿಭಜಿಸುತ್ತವೆ.

ಇದು ಬೆಳವಣಿಗೆಯ ಭಾಗವೇ ಹೊರತು ಸಮಸ್ಯೆಯಲ್ಲ. ಸರಳವಾದ ಸಭೆಗಳು ಮತ್ತು ವೈಯಕ್ತಿಕ ಅನುಯಾಯಿಗಳು ದೇವರ ವಾಕ್ಯವನ್ನು ಕಲಿಯಲು, ಪಾಲಿಸಲು ಮತ್ತು ಹಂಚಿಕೊಳ್ಳಲು ಇಚ್ಛೇಸುವುದು ಚಳವಳಿಯ ಆತ್ಮಿಕ ಡಿಎನ್‌ಎ ಆಗಿದೆ. ಇದನ್ನು ಜನಾಂಗಗಳಿಂದ ಜನಾಂಗಕ್ಕೆ, ಸಭೆಯಿಂದ ಸಭೆಗೆ ಮತ್ತು ವಿಶ್ವಾಸಿಗಳಿಂದ ವಿಶ್ವಾಸಿಗೆ ಯಶಸ್ವಿಯಾಗಿ ರವಾನಿಸಿದರೆ, ಶಿಷ್ಯರನ್ನು ಗುಣಿಸುವ ಹೊಸ ಆಂದೋಲನವನ್ನು ಪ್ರಾರಂಭಿಸಲು ಬೇಕಾದ ಎಲ್ಲವೂ ಈಗಾಗಲೇ ಪ್ರತಿ ಆತ್ಮಿಕ ಕುಟುಂಬದಲ್ಲಿ ಮತ್ತು ಯೇಸುವಿನ ಪ್ರತಿಯೊಬ್ಬ ಅನುಯಾಯಿಗಳಲ್ಲಿ ಕಂಡುಬರುತ್ತದೆ.

ಚಳುವಳಿಗಳು ಚಲನೆಯನ್ನು ಪ್ರಾರಂಭಿಸಿದಾಗಲೇ ... ಪಟ್ಟಣದಲ್ಲಿ, ರಾಜ್ಯದಲ್ಲಿ ಅಥವಾ ದೇಶದಲ್ಲಿ ಹಿಟ್ಟಿನ ಮೂಲಕ "ಹುಳಿ" ಕೆಲಸ ಮಾಡುವುದನ್ನು ನಾವು ನೋಡುತ್ತೇವೆ. ಪರಲೋಕದಲ್ಲಿ ದೇವರ ಚಿತ್ತ ನೆರವೇರುವಂತೆ ಭೂಮಿಯ ಮೇಲೆಯೂ ನರೆವೇರುವಾಗ ದೇವರ ರಾಜ್ಯವು ಇಳಿದಬರುವಂತದ್ದಾಗಿದೆ. ಈ ರೀತಿಯಾಗಿಯೇ ನಾವು ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವದರ ಮೂಲಕ ಮಹಾ ಆಜ್ಞೆಯನ್ನು ನೆರವೇರುಸುತ್ತೇವೆ.

ಚರ್ಚಿಸಿ

(10 min)

  1. ಸರಳ ಸಭೆಗಳ ಸಂಪರ್ಕಗಳು ಆಳವಾದ ವೈಯಕ್ತಿಕ ಸಂಬಂಧಗಳಿಂದ ಜೋಡಣೆಯಾಗಿರುವಾಗ ಅದರ ಪ್ರಯೋಜನಗಳೇನು? ಮನಸ್ಸಿಗೆ ಬರುವ ಕೆಲವು ಉದಾಹರಣೆಗಳು ಯಾವುವು?

READ

(5 min)

ಆಪ್ತಸಲಹೆಗಾರರು

ಯೇಸು ಹೇಳಿದ್ದಾರೆ - "ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿ ದಮೇರೆಗೆ ನೀವು ಸಹಒಬ್ಬ ರನ್ನೊಬ್ಬರು ಪ್ರೀತಿಸಬೇಕುಎಂಬದೇ.

ನಿಮ್ಮೊಳಗೆಒಬ್ಬರಮೇಲೊಬ್ಬರಿಗೆಪ್ರೀತಿಯಿದ್ದರೆಎಲ್ಲರೂನಿಮ್ಮನ್ನುನನ್ನಶಿಷ್ಯರೆಂದುತಿಳುಕೊಳ್ಳುವರುಅಂದನು." ವರಿಷ್ಠ ಸಲಹಾಕಾರ ಗುಂಪು 3/3 ಗುಂಪುಗಳನ್ನು ನಡೆಸುವ ಮತ್ತು ಪ್ರಾರಂಭಿಸುವ ಜನರನ್ನು ಒಳಗೊಂಡಿರುವ ಒಂದು ಗುಂಪಾಗಿದೆ. ಇದು 3/3 ಆಕೃತಿಯನ್ನು ಸಹ ಅನುಸರಿಸುತ್ತದೆ ಮತ್ತು ನಿಮ್ಮ ಕ್ಷೇತ್ರದಲ್ಲಿ ದೇವರ ಕೆಲಸದ ಆತ್ಮಿಕ ಆರೋಗ್ಯವನ್ನು ನಿರ್ಣಯಿಸಲು ಇದು ಒಂದು ಪ್ರಬಲವಾದ ಮಾರ್ಗವಾಗಿದೆ.

ವರಿಷ್ಠ ಸಲಹಾಕಾರ ಗುಂಪುಗಳುನಾಯಕರಿಂದ-ನಾಯಕರಿಗೆಅಂದರೆ ಯೇಸುವಿಗೆ ಅನುಸರಿಸುವವರನ್ನು ವೈಯಕ್ತಿಕವಾಗಿ ಮಾರ್ಗದರ್ಶಿಸಲು, ಸರಳ ಸಭೆಗಳನ್ನು, ಸಚಿವಾಲಯ ಸಂಸ್ಥೆಗಳನ್ನು ಅಥವಾ ವಿಶ್ವದಾದ್ಯಂತ ತಲುಪುವ ಜಾಗತಿಕ ಸರಳ ಸಭೆಯ ನೆಟ್‌ವರ್ಕ್‌ಗಳನ್ನುಮಾರ್ಗದರ್ಶಿಸಲುಬಳಸಲಾಗುತ್ತದೆ.

ವರಿಷ್ಠ ಸಲಹಾಕಾರ ಗುಂಪುಗಳುದೇವರ ವಾಕ್ಯದಲ್ಲಿರುವ ಯೇಸುವಿನ ಮಾದರಿಯನ್ನು ಅನುಸರಿಸುತ್ತವೆ, ಪರಸ್ಪರ ಪ್ರಶ್ನೆಗಳನ್ನು ಕೇಳಿ ಮತ್ತು ಪ್ರತಿಕ್ರಿಯೆಯನ್ನು ನೀಡಿ - ಎಲ್ಲರೂ 3/3 ಗುಂಪಿನಂತೆ ಒಂದೇ ಮೂಲ ಸಮಯ ರಚನೆಯನ್ನು ಬಳಸುತ್ತಿದ್ದೀರಾ. ಈ ಗುಂಪುಗಳ ಉದ್ದೇಶ ತೀರ್ಪುಕೊಡಲು ಅಲ್ಲ - ಒಬ್ಬ ಸದಸ್ಯನನ್ನು ಮೇಲಕ್ಕೆತ್ತಿ ಇನ್ನೊಬ್ಬರನ್ನು ಕಿತ್ತುಹಾಕುವುದುಅಲ್ಲ.

ಯೇಸು ಹೇಳಿದ್ದಾರೆ - ತೀರ್ಪುಮಾಡಬೇಡಿರಿ; ಹಾಗೆ ನಿಮಗೂತೀರ್ಪಾಗುವದಿಲ್ಲ. ನೀವು ಮಾಡುವತೀ ರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆ ಯಿಂದಲೇ ನಿಮಗೂ ಅಳೆಯುವರು.

ಅದರ ಬದಲು, ವರಿಷ್ಠ ಸಲಹಾಕಾರ ಗುಂಪಿನ ಉದ್ದೇಶವುಯೇಸುವಿಗೆ ಅನುಸರಿಸುವವರನ್ನು ಪ್ರಾರ್ಥನೆ, ವಿಧೇಯತೆ, ಅನ್ವಯಿಸುವಿಕೆ ಮತ್ತು ಹೊಣೆಗಾರಿಕೆಯಲ್ಲಿ ಬೆಳೆಯಲು ಸಹಾಯ ಮಾಡಲು ಸರಳ ಆಕೃತಿಯನ್ನು ಒದಗಿಸುವಂತದ್ದಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ - "ಒಬ್ಬರನ್ನೊಬ್ಬರು ಪ್ರೀತಿಸುವುದಾಗಿದೆ."

ಇದು ಕಾರ್ಯಮಾಡುವ ವಿಧಾನ ಇಲ್ಲಿದೆ:

ಹಿಂದಕ್ಕೆನೋಡಿರಿ

ಮೊದಲ ಮೂರನೇ ಸಮಯದಲ್ಲಿ - ನೀವು ಮೂಲಾಧಾರ 3/3 ಗುಂಪಿನಲ್ಲಿ ಮಾಡಿದಂತೆಯೇ ಪ್ರಾರ್ಥನೆ ಮತ್ತು ಕಾಳಜಿಯಲ್ಲಿ ಸಮಯವನ್ನು ಕಳೆಯಿರಿ. ನಂತರ ಗುಂಪಿನ ದರ್ಶನ ನೋಡಲು ಸಮಯವನ್ನು ಕಳೆಯಿರಿ - ನಾವು ದೇವರ ವಾಕ್ಯಗಳನ್ನು ಓದುವಾಗ, ಪ್ರಾರ್ಥನೆ ಮಾಡುವಾಗ, ದೇವರಲ್ಲಿ ಭರವಸೆಯಿಟ್ಟು ವಿಧೆಯರಾಗುವಾಗ ಮತ್ತು ಪ್ರಮುಖ ಸಂಬಂಧಗಳನ್ನು ಜೀವಿಸುವಾಗ ನಾವು ಯೇಸುವಿನಲ್ಲಿ ವೈಯಕ್ತಿಕವಾಗಿ ಎಷ್ಟು ಉತ್ತಮವಾಗಿ ನೆಲೆಗೊಂಡಿದ್ದೇವೆ?

ಕೊನೆಯದಾಗಿ ಈ ಮೂರನೆಯ ಸಮಯದಲ್ಲಿ, ಗುಂಪು ಪರಿಶೀಲನೆಯನ್ನು ಮಾಡಿ ಹಿಂದಿನ ಅಧಿವೇಶನದಲ್ಲಿ ಮಾಡಿದ ಪ್ರತಿಯೊಬ್ಬರ ಕ್ರಿಯಾ ಯೋಜನೆಗಳಿಗೆ ಮತ್ತು ಬದ್ಧತೆಗಳಿಗೆ ಪ್ರತಿಕ್ರಿಯೆ ಸಲ್ಲಿಸುತ್ತಿದೆಯಾ.

ಮೇಲಕ್ಕೆ ನೋಡಿ

ಗುಂಪಿನ ಸಮಯದ ಮೂರನೇ ಒಂದು ಭಾಗವು ದೇವರ ವಾಕ್ಯ,ಚರ್ಚೆ ಮತ್ತು ಪ್ರಾರ್ಥನೆಯ ಮೂಲಕ ದೇವರ ಜ್ಞಾನ ಮತ್ತು ಮಾರ್ಗದರ್ಶನಕ್ಕಾಗಿ ಮೆಲಕ್ಕೆ ನೋಡಲು ಕಳೆಯಲಾಗುವುದು. ಒಂದು ಸಂಕ್ಷಿಪ್ತ ಮತ್ತು ಸರಳವಾದ ಪ್ರಾರ್ಥನೆ, ದೇವರ ಚಿತ್ತವನ್ನು ಮತ್ತು ಆತನ ಮಾರ್ಗಗಳನ್ನು ಆತನ ವಾಕ್ಯದ ಮೂಲಕ ನಮಗೆ ಕಲಿಸುವಂತೆ ದೇವರನ್ನು ಕೇಳಿಕೊಳ್ಳಿರಿ. ನಿಮ್ಮ ಸಮಯವನ್ನು ಮುನ್ನಡೆಸಲು ಪವಿತ್ರಾತ್ಮವನ್ನು ಕೇಳಿಕೊಳ್ಳಿರಿ.

ಗುಂಪಿನ ಸದಸ್ಯರು ತಮ್ಮ ನಾಯಕತ್ವದ ಕ್ಷೇತ್ರದ ಬಗ್ಗೆ ದೇವರಿಂದ ಕಲಿತದ್ದನ್ನು ಹಂಚಿಕೊಳ್ಳಬೇಕು - ದೇವರ ವಾಕ್ಯ, ಪ್ರಾರ್ಥನೆ ಅಥವಾ ಇತರ ಯೇಸುವಿನ ಹಿಂಬಾಲಕರಿಂದ.

ಈ ಕೆಳಗಿನ ಸರಳ ಪ್ರಶ್ನೆಗಳನ್ನು ಗುಂಪು ಚರ್ಚಿಸಿದೆಯಾ:

  • ನಾಲ್ಕುಕ್ಷೇತ್ರಗಳರೇಖಾಚಿತ್ರದಪ್ರತಿಯೊಂದುವಿಭಾಗದಲ್ಲಿನೀವುಹೇಗೆಮಾಡುತ್ತಿದ್ದೀರಿ?
  • ಯಾವುದು ಉತ್ತಮವಾಗಿ ಕಾರ್ಯಮಾಡುತ್ತಿದೆ? ನಿಮ್ಮ ದೊಡ್ಡ ಸವಾಲುಗಳೇನು?
  • ನಿಮ್ಮ ಪ್ರಸ್ತುತ ಪೀಳಿಗೆಯ ನಕ್ಷೆಯನ್ನು ಪರಿಶೀಲಿಸಿ.
  • ನಿಮಗೆ ಯಾವುದು ಸವಾಲಾಗಿದೆ ಅಥವಾ ಯಾವುದು ಅರ್ಥಮಾಡಿಕೊಳ್ಳಲು ಕಷ್ಟವಾಯಿತು?
  • ದೇವರು ಇತ್ತೀಚೆಗೆ ನಿಮಗೆ ಏನು ತೋರಿಸುತ್ತಿದ್ದಾರೆ?
  • ಅನುಭವಿ ನಾಯಕರು ಅಥವಾ ಇತರ ಭಾಗವಹಿಸುವವರಿಂದ ಯಾವುದೇ ಪ್ರಶ್ನೆಗಳು ಮತ್ತು ಪ್ರತಿಕ್ರಿಯೆಗಳಿವೆಯೇ?

ಮುಂದಕ್ಕೆ ನೋಡಿ

ಗುಂಪಿನ ಸಮಯದ ಮೂರನೆಯ ಕೊನೇ ಭಾಗವನ್ನು ಪ್ರತಿಯೊಬ್ಬರೂ ನಾವು ಕಲಿತದ್ದನ್ನು ಹೇಗೆ ಅನ್ವಯಿಸಬೇಕು ಹಾಗು ಪಾಲಿಸಬೇಕು ಎಂಬುದರ ಕುರಿತು ಮುಂದಕ್ಕೆ ನೋಡಲು ಕಳೆಯಲಾಗುವುದು. ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ತೋರಿಸಿಕೊಡಲು ಪವಿತ್ರಾತ್ಮವನ್ನು ಕೇಳುವದಕ್ಕಾಗಿ ಗುಂಪಿನ ಪ್ರತಿಯೊಬ್ಬರೊಂದಿಗೆ ಮೌನ ಪ್ರಾರ್ಥನೆಯಲ್ಲಿ ಸಮಯ ಕಳೆಯಿರಿ:

  • ನಮ್ಮ ಮುಂದಿನ ಒಟ್ಟುಗೂಡುವ ಸಮಯಕ್ಕಿಂತ ಮುಂಚೆ ಯಾವ ಕ್ರಿಯಾ ಯೋಜನೆಗಳನ್ನು ಅಥವಾ ಗುರಿಗಳನ್ನು ಕಾರ್ಯರೂಪದಲ್ಲಿಡಲು ದೇವರು ಬಯಸುತ್ತಾರೆ? (ನಿಮ್ಮ ಕೆಲಸವನ್ನು ಕೇಂದ್ರೀಕರಿಸಲು ಸಹಾಯ ಮಾಡಲು ನಾಲ್ಕು ಕ್ಷೇತ್ರಗಳ ಸಾಧನವನ್ನು ಬಳಸಿ)
  • ಈ ಕಾರ್ಯದಲ್ಲಿ ನನ್ನ ಮಾರ್ಗದರ್ಶಕ ಅಥವಾ ಇತರ ಗುಂಪು ಸದಸ್ಯರು ಹೇಗೆ ನನಗೆ ಸಹಾಯ ಮಾಡಬಹುದು?

ಕೊನೆಯದಾಗಿ ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತನಾಡಲು ಗುಂಪಾಗಿ ಸಮಯ ಕಳೆಯಿರಿ. ಗುಂಪು ಪ್ರಾರ್ಥನೆ ಮಾಡಿಕೊಳ್ಳಲಿ ಇದರಿಂದ ಪ್ರತಿಯೊಬ್ಬ ಸದಸ್ಯರಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ ಮತ್ತು ಗುಂಪು ತಮ್ಮ ಬಿಡುವಿನ ಸಮಯದಲ್ಲಿ ತಾವು ಸಂಧಿಸುವ ಎಲ್ಲರ ಹೃದಯಗಳನ್ನು ದೇವರು ಸಿದ್ಧಪಡಿಸುವಂತೆ ದೇವರನ್ನು ಕೇಳಿಕೊಳ್ಳಲಿ.

ಈ ಅಧಿವೇಶನದಲ್ಲಿ ದೇವರು ಅವರಿಗೆ ಕಲಿಸಿದ್ದನ್ನು ಅನ್ವಯಿಸಿಕೊಂಡು ವಿಧೆಯರಾಗಲು ಗುಂಪಿನ ಪ್ರತಿಯೊಬ್ಬ ಸದಸ್ಯರಿಗೂ ಧೈರ್ಯ ಮತ್ತು ಶಕ್ತಿಯನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ. ಒಬ್ಬ ಕಾಲಾನುಗುಣ ನಾಯಕನು ನಿರ್ಧಿಷ್ಟವಾಗಿ ಕಿರಿಯ ನಾಯಕನಿಗೋಸ್ಕರ ಪ್ರಾರ್ಥಿಸಬೇಕಾದರೆ, ಆ ಪ್ರಾರ್ಥನೆಗೆ ಇದೇ ಸೂಕ್ತ ಸಮಯವಾಗಿದೆ.

ಈ ಗುಂಪುಗಳು ಕೆಲವೊಮ್ಮೆ ದೂರದಲ್ಲಿ ಭೇಟಿಯಾಗುವುದರಿಂದ, ನೀವು ಕರ್ತನ ಭೋಜನದಲ್ಲಿ ಪಾಲ್ಗೊಳ್ಳಬೇಕು ಅಥವಾ ಊಟವನ್ನು ಏರ್ಪಡಿಸಿಕೊಳ್ಳಬೇಕು,ಆದರೆ ಆರೋಗ್ಯ, ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಚೆಕ್-ಇನ್ ಮಾಡಲು ಸಮಯವನ್ನು ಮರೆಯದಿರಿ.

ಯೇಸು ಅತ್ಯಂತ ಮುಖ್ಯವಾದ ಕಾರ್ಯಗಳನ್ನು ಸಾಧಿಸಿದ್ದರೂ ಸಹ, ತಾನುಪ್ರೀತಿಸಿದವರಿಗೋಸ್ಕರಯಾವಾಗಲು ಸಮಯ ತೆಗೆಯುವುದರ ಮೂಲಕ ಅದನ್ನುಸಮತೋಲನೆಗೊಳಿಸಿದ್ದರು.ವರಿಷ್ಠ ಸಲಹಾಕಾರ ಗುಂಪು ಬಲವಾದ ನಾಯಕರನ್ನು ಬೆಳೆಸಲು ಜೂಮೆಕೈಪಿಡಿಯಲ್ಲಿನಒಂದು ಸರಳವಾದ ಹಾಗು ಕಾರ್ಯತಂತ್ರದ ಸಾಧನವಾಗಿದೆ.

ಚಟುವಟಿಕೆ

(45 min)

ಆಪ್ತ ಸಲಹೆಗಾರರ ಗುಂಪುಗಳು

ಜೊತೆಗಾರರ ತರಬೇತಿ ಗುಂಪನ್ನು ನಡೆಸಲು ಸರಳ ಮಾದರಿ:

ಹಿಂದಕ್ಕೆ ನೋಡಿರಿ [ನಿಮ್ಮ ಸಮಯದ 1/3 ಭಾಗ]

ಮೂರನೆಯ ಒಂದು ಭಾಗದ ಸಮಯದಲ್ಲಿ - ನೀವು ಮೂಲ 3/3 ಗುಂಪಿನಲ್ಲಿರುವಾಗ ಮಾಡಿದಂತೆ ಆರೈಕೆ ಮತ್ತು ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯಿರಿ. ನಂತರ ಹಿಂದಿನ ಸಮರ್ಪಣೆಗಳಲ್ಲಿ ಗುಂಪಿನ ದರ್ಶನ ಮತ್ತು ನಂಬಿಗಸ್ತಿಕೆಯನ್ನು ನೋಡುತ್ತಾ ಸಮಯವನ್ನು ಕಳೆಯಿರಿ: ನೀವು ಕ್ರಿಸ್ತನಲ್ಲಿ ಹೇಗೆ ನೆಲೆಗೊಂಡಿದ್ದೀರಿ? [ವಾಕ್ಯ, ಪ್ರಾರ್ಥನೆ, ನಂಬಿಕೆ, ವಿಧೇಯತ್ವ, ಮುಖ್ಯ ಸಂಬಂಧಗಳು?] ಕಳೆದ ಅಧಿವೇಶನದಿಂದ ನಿಮ್ಮ ಗುಂಪು ನಿಮ್ಮ ಕಾರ್ಯಗತ ಯೋಜನೆಗಳನ್ನು ಪೂರ್ಣಗೊಳಿಸಿತೋ? ಅವುಗಳನ್ನು ಪುನರಾವಲೋಕನ ಮಾಡಿರಿ.

ಮೇಲಕ್ಕೆ ನೋಡಿರಿ [ನಿಮ್ಮ ಸಮಯದ 1/3 ಭಾಗ]

ಗುಂಪು ಈ ಕೆಳಗಿನ ಸರಳ ಪ್ರಶ್ನೆಗಳನ್ನು ಚರ್ಚಿಸುವಂತೆ ನಡೆಸಿರಿ:

  • ನಾಲ್ಕು ಕ್ಷೇತ್ರಗಳ ಚಿತ್ರದ ಪ್ರತಿಯೊಂದು ಭಾಗದಲ್ಲಿ ನೀವು ಹೇಗೆ ಕಾರ್ಯಮಾಡುತ್ತಿದ್ದೀರಿ?
  • ಯಾವುದು ಚೆನ್ನಾಗಿ ಕೆಲಸಮಾಡುತ್ತಿದೆ? ನಿಮ್ಮ ದೊಡ್ಡ ಸವಾಲುಗಳು ಯಾವುವು?
  • ನಿಮ್ಮ ಪ್ರಸ್ತುತ ತಲೆಮಾರು ನಕ್ಷೆಯನ್ನು ವಿಮರ್ಶಿಸಿ
  • ನಿಮಗೆ ಯಾವುದು ಸವಾಲಾಗಿತ್ತು ಅಥವಾ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿತ್ತು?
  • ಇತ್ತೀಚೆಗೆ ದೇವರು ನಿಮಗೆ ಏನನ್ನು ತೋರಿಸುತ್ತಿದ್ದಾನೆ?
  • ಇತರೆ ಸದಸ್ಯರಿಂದ ಅಥವಾ ಪರಿಣಿತ ನಾಯಕರಿಂದ ಯಾವುದಾದರೂ ಪ್ರಶ್ನೆಗಳುಂಟೋ?

ಮುಂದಕ್ಕೆ ನೋಡಿರಿ [ನಿಮ್ಮ ಸಮಯದ 1/3 ಭಾಗ]

ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ಅವರಿಗೆ ತೋರಿಸಲು ಪವಿತ್ರಾತ್ಮನಿಗಾಗಿ ಗುಂಪಿನಲ್ಲಿ ಪ್ರತಿಯೊಬ್ಬರು ಮೌನವಾಗಿ ಪ್ರಾರ್ಥಿಸುತ್ತಾ ಸಮಯವನ್ನು ಕಳೆಯಿರಿ:

  • ನಾವು ಮುಂದಿನ ಸಾರಿ ಒಟ್ಟಾಗಿ ಸೇರುವದಕ್ಕಿಂತ ಮುಂಚಿತವಾಗಿ ನಾನು ಅಭ್ಯಾಸ ಮಾಡಬೇಕೆಂದು ದೇವರು ಬಯಸುವ ಕಾರ್ಯಗತ ಯೋಜನೆಗಳು ಅಥವಾ ಗುರಿಗಳು ಯಾವುವು? [ನಿಮ್ಮ ಕೆಲಸವನ್ನು ಕೇಂದ್ರಿಕರಿಸಲು ಸಹಾಯಮಾಡುವದಕ್ಕಾಗಿ ನಾಲ್ಕು ಕ್ಷೇತ್ರಗಳ ಸಾಧನವನ್ನು ಉಪಯೋಗಿಸಿ]
  • ನನ್ನ ತರಬೇತುಗಾರನು ಅಥವಾ ಇತರೆ ಗುಂಪಿನ ಸದಸ್ಯರು ಈ ಕೆಲಸದಲ್ಲಿ ನನಗೆ ಹೇಗೆ ಸಹಾಯಮಾಡಬಹುದು?

ಅಂತಿಮವಾಗಿ ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತನಾಡುತ್ತಾ ಗುಂಪಾಗಿ ಸಮಯ ಕಳೆಯಿರಿ. ಗುಂಪಾಗಿ ಪ್ರಾರ್ಥಿಸುವಂತೆ ನಡೆಸಿರಿ ಇದರಿಂದ ತಮ್ಮ ಬಿಡುವಿನ ಸಮಯದಲ್ಲಿ ಇತರರನ್ನು ಸಂಧಿಸುವ ಆ ಎಲ್ಲಾ ಗುಂಪಿನವರ ಹೃದಯವನ್ನು ಸಿದ್ಧಪಡಿಸಲು ಪ್ರತಿಯೊಬ್ಬ ಸದಸ್ಯರು ಪ್ರಾರ್ಥಿಸಿ ದೇವರನ್ನು ಬೇಡಿಕೊಳ್ಳಲಿ. ದೇವರು ಈ ಅಧಿವೇಶನದಲ್ಲಿ ಕಲಿಸಿದವುಗಳನ್ನು ಅನ್ವಯಿಸಿ ವಿಧೇಯರಾಗಲು ಗುಂಪಿನ ಪ್ರತಿಯೊಬ್ಬ ಸದಸ್ಯನಿಗೆ ಧೈರ್ಯ ಮತ್ತು ಬಲವನ್ನು ಕೊಡುವಂತೆ ದೇವರನ್ನು ಬೇಡಿಕೊಳ್ಳಿರಿ. ಹಿರಿಯ ನಾಯಕರು ಕಿರಿಯ ನಾಯಕರಿಗಾಗಿ ವಿಶೇಷವಾಗಿ ಪ್ರಾರ್ಥಿಸಬೇಕಾದ ಅಗತ್ಯವಿದ್ದರೆ, ಆ ಪ್ರಾರ್ಥನೆಗಾಗಿ ಇದೇ ಸೂಕ್ತ ಸಮಯವಾಗಿದೆ. ಈ ಗುಂಪು ಬೇರೆ ಬೇರೆ ಸ್ಥಳಗಳಲ್ಲಿ ಅನೇಕವೇಳೆ ಸೇರುವದರಿಂದ, ನೀವು ಕರ್ತನ ಭೋಜನವನ್ನು ಆಚರಿಸಲು ಅಥವಾ ಊಟ ಮಾಡಲು ಸಾಧ್ಯವಾಗದೆ ಇರಬಹುದು, ಆದರೆ ಆರೋಗ್ಯ, ಕುಟುಂಬ ಮತ್ತು ಸ್ನೇಹಿತರನ್ನು ಕುರಿತು ತಿಳಿದುಕೊಳ್ಳಲು ಸಮಯವನ್ನು ತೆಗೆದುಕೊಳ್ಳಲು ಖಚಿತಪಡಿಸಿಕೊಳ್ಳಿರಿ.

ಮೂರು-ತಿಂಗಳ ಯೋಜನೆ

ಅವರ ಸತ್ಯವೇದದಲ್ಲಿ, ದೇವರು ಹೀಗೆ ಹೇಳುತ್ತಾನೆ, "ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ."

ದೇವರು ಯೋಜನೆಗಳನ್ನು ಮಾಡುತ್ತಾನೆ ಮತ್ತು ನಾವು ಸಹ ಯೋಜನೆಗಳನ್ನು ಮಾಡಬೇಕೆಂದು ಆತನು ನಿರೀಕ್ಷಿಸುತ್ತಾನೆ.

ಮೂರು ತಿಂಗಳ ಯೋಜನೆಯು ನಿಮ್ಮ ಗಮನ ಮತ್ತು ಪ್ರಯತ್ನಗಳನ್ನು ಕೇಂದ್ರೀಕರಿಸಲು ಸಹಾಯ ಮಾಡುವುದಕ್ಕಾಗಿ ಮತ್ತು ಹೆಚ್ಚು ಶಿಷ್ಯರನ್ನು ಮಾಡಲು ದೇವರ ಆದ್ಯತೆಗಳೊಂದಿಗೆ ಅವುಗಳನ್ನು ಜೋಡಿಸಲು ನೀವು ಉಪಯೋಗಿಸಬಹುದಾದ ಸಾಧನವಾಗಿದೆ.

ನಿಮ್ಮ ಮೂರು ತಿಂಗಳ ಯೋಜನೆಯನ್ನು ಹೇಗೆ ಮಾಡುವುದು ಎಂಬುದನ್ನು ಮುಂದಿನ ಸ್ಲೈಡ್ ನಿಮಗೆ ತೋರಿಸುತ್ತದೆ. ಆನ್‌ಲೈನ್ ಸಾಧನವನ್ನು ಉಪಯೋಗಿಸಲು ನಾವು ಶಿಫಾರಸು ಮಾಡುತ್ತೇವೆ.

ಚಟುವಟಿಕೆ

(30 min)

Three Month Plan

ಚರ್ಚಿಸಿ

(10 min)

  1. ನಿಮ್ಮ ಮೂರು-ತಿಂಗಳ ಯೋಜನೆಗಳನ್ನು ಪರಸ್ಪರ ಹಂಚಿಕೊಳ್ಳುವ ಸರಧಿಯನ್ನು ತೆಗೆದುಕೊಳ್ಳಿ.
  2. ವಾರಕ್ಕೊಮ್ಮೆ ನಿಮ್ಮೊಂದಿಗೆ ಚೆಕ್ ಇನ್ ಮಾಡಲು ಸಿದ್ಧರಿರುವ ತರಬೇತಿ ಸಹಭಾಗಿಯನ್ನು ಹುಡುಕಿ. ಅವರಿಗಾಗಿ ಅದೇ ರೀತಿ ಮಾಡಲು ಸಮರ್ಪಿತರಾಗಿರಿ.

ಚಟುವಟಿಕೆ

(0 min)

ಸಮುದಾಯವನ್ನು ಸೇರಿಕೊಳ್ಳಿ

ಜುಮೆ ತರಬೇತಿಯ ಭಾಗವು ಕೊನೆಗೊಳ್ಳುತ್ತಿದೆ, ಆದರೆ ಸಾಧನಗಳು ಮತ್ತು ಪರಿಕಲ್ಪನೆಗಳ ಅಭ್ಯಾಸವು ಮುಂದುವರಿಯುತ್ತದೆ.

ಒಬ್ಬರೇ ಮಾಡಬೇಡಿ. ಪ್ರೋತ್ಸಾಹ ಮತ್ತು ಬೆಳವಣಿಗೆಗಾಗಿ ಸಮುದಾಯವನ್ನು ಕಂಡುಕೊಳ್ಳಿರಿ.

QR ಕೋಡ್ ಉಪಯೋಗಿಸಿಕೊಂಡು ಜುಮೆ ಸಮುದಾಯವನ್ನು ಸೇರಿಕೊಳ್ಳಿರಿ.

Zúme Training — To saturate the world with multiplying disciples in our generation.